PLEASE LOGIN TO KANNADANET.COM FOR REGULAR NEWS-UPDATES

ಭವ್ಯ ಭಾರತ ನಿರ್ಮಾಣಕ್ಕೆ ವಿವೇಕಾನಂದರೇ ಸ್ಫೂರ್ತಿ : ರಾಘವೇಶಾನಂದಜೀ ಶ್ರೀಗಳು ಭವ್ಯ ಭಾರತ ನಿರ್ಮಾಣಕ್ಕೆ ವಿವೇಕಾನಂದರೇ ಸ್ಫೂರ್ತಿ : ರಾಘವೇಶಾನಂದಜೀ ಶ್ರೀಗಳು

ಕೊಪ್ಪಳ, ೦೧ : ಭವ್ಯ ಭಾರತ ನಿರ್ಮಾಣದ ಕನಸು ಕಂಡಿದ್ದ ಸ್ವಾಮಿ ವಿವೇಕಾನಂದರು, ಕಠಿಣ ಪರಿಶ್ರಮ, ದೂರದೃಷ್ಟಿ, ದಾರ್ಶನಿಕ ಸತ್ಯತೆಯ ಮೂಲಕ ಇಡೀ ಜಗತ್ತನ್ನು ಬೆಳಗಿದರು...

Read more »

ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಗುರಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಗುರಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ-೦೧, ಸೋಮವಾರ- ಕೊಪ್ಪಳ ಕ್ಷೇತ್ರದ ತುಂಗಭದ್ರ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಲಿಂಗದಳ್ಳಿ ಶಾಹಪೂರು, ಮಟ್ಟಿ ಮುದ್ಲಾಪೂರ, ಹಿಟ್ನಾಳ, ಬೇವಿನಹಳ್ಳಿ, ಗ್ರಾ...

Read more »

  ಹಿಂದುಳಿದ ವರ್ಗಗಳ ಸಮೀಕ್ಷೆ : ಟ್ರೈನರ್‌ಗಳಿಗೆ ತರಬೇತಿ ಹಿಂದುಳಿದ ವರ್ಗಗಳ ಸಮೀಕ್ಷೆ : ಟ್ರೈನರ್‌ಗಳಿಗೆ ತರಬೇತಿ

 ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನೇಮಕ ಮಾಡಲಾದ ಮಾಸ್ಟರ್ ಟ್ರೈನರ‍್ಸ್‌ಗಳಿಗೆ ಜ...

Read more »

ದದೇಗಲ್ ಶಾಲೆಯಲ್ಲಿ ಸೈಕಲ್ ವಿತರಣೆ ದದೇಗಲ್ ಶಾಲೆಯಲ್ಲಿ ಸೈಕಲ್ ವಿತರಣೆ

ಕೊಪ್ಪಳ: ತಾಲೂಕಿನ ದದೇಗಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯಸರಕಾರದಿಂದ ೨೦೧೪-೧೫ ನೇ ಸಾಲಿನ ೮ನೇ ತರಗತಿ ಮಕ್ಕಳಿಗಾಗಿ ಕೊಡಲ್ಪಡುವ ಉಚಿತ ಸೈಕಲ್‌ಗಳನ್ನು...

Read more »

ವಿಶ್ವ ವಿಕಲಚೆತನರ ದಿನಾಚರಣೆ ವಿಶ್ವ ವಿಕಲಚೆತನರ ದಿನಾಚರಣೆ

ದಿನಾಂಕ ; ೦೩-೧೨-೨೦೧೪  ರಂದು ಬುಧವಾರ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಬೆಳಿಗ್ಗೆ ೯:೦೦ ಗಂಟೆಗೆ ಕೊಪ್ಪಳ ಕೆಂದ್ರಿಯ ಬಸ್ಸ್ ನಿಲ್ದಾಣದಿಂದ ಸಾರ್ವಜನಿಕ ಮೈದಾನ...

Read more »

ಪ್ರತಿಭಾ ಕಾರಂಜಿ : ರಾಜ್ಯಮಟ್ಟಕ್ಕೆ ಆಯ್ಕೆ ಪ್ರತಿಭಾ ಕಾರಂಜಿ : ರಾಜ್ಯಮಟ್ಟಕ್ಕೆ ಆಯ್ಕೆ

 ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಕು. ತೋಟೇಶ ಸಿದ್ದಪ್ಪ ವಾಳದ ಇತನು ಯೋಗಾಸ...

Read more »

ಬಿಜೆಪಿಯು ವಿಶ್ವದ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ - ಶಿವರಾಮೇಗೌಡ ಬಿಜೆಪಿಯು ವಿಶ್ವದ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ - ಶಿವರಾಮೇಗೌಡ

ದೇಶದಲ್ಲಿ ನಡೆಯುತ್ತಿರುವ ಸದsಸ್ಯತ್ವ ಅಭಿಯಾನದಲ್ಲಿ ೧೦ ಕೋಟಿ ಹೊಸಬರ ಸzಸ್ಯತ್ವದ ಗುರಿ ಹೊಂದಲಾಗಿದ್ದು  ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪ...

Read more »

ವಿಶ್ವ ಏಡ್ಸ್ ದಿನ-೨೦೧೪ಕಾರ್ಯಕ್ರಮಗಳ ವಿವರ ವಿಶ್ವ ಏಡ್ಸ್ ದಿನ-೨೦೧೪ಕಾರ್ಯಕ್ರಮಗಳ ವಿವರ

  ಜಾಥಾ ಕಾರ್ಯಕ್ರಮ    ಕೃಷ್ಣ ಉದಪುಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ಡಾ|| ಶ್ರೀಕಾಂತ್ ಆರ್ ಬಾಸೂರ, ಜಿಲ್ಲಾ ...

Read more »

ಕೊಪ್ಪಳ ಜಿಲ್ಲಾ ಡೈರೆಕ್ಟರಿ -೨೦೧೫ ಲೋಕಾರ್ಪಣೆ ಕೊಪ್ಪಳ ಜಿಲ್ಲಾ ಡೈರೆಕ್ಟರಿ -೨೦೧೫ ಲೋಕಾರ್ಪಣೆ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಸಮಗ್ರ ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ರಾಜಕೀಯ ಹಾಗೂ ಧಾರ್ಮಿಕ ಮಾಹಿತಿಯನ್ನೊಳಗೊಂಡ ಪುಸ್ತಕದ ೨ನೇ ಆವೃತ್ತಿಯನ್ನು ಹೊರತಂದಿರುವುದು ಸಂತಸ...

Read more »
 
Top