PLEASE LOGIN TO KANNADANET.COM FOR REGULAR NEWS-UPDATES

ಇಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೇಯ ಉತ್ತರ ಪತ್ರಿಕೆಗಳು ಸೂಕ್ತ ಭದ್ರತೆಯಲ್ಲೆ ಕೇಂದ್ರ ಸ್ಥಾನಕ್ಕೆ ಬಂದು ತಲುಪಿವೆ ಎಂದು ಕೊಪ್ಪಳದ ಗಂಗಾವತಿ ಬಿಇಓ ಸ್ಪಷ್ಟ ಪಡಿಸಿದ್ರು. ಇಂದು ನಡೆದ ಇಂಗ್ಲೀಷ್ ಪರೀಕ್ಷೇ ಮುಕ್ತಾಯವಾಗುತ್ತಿದಂತೆ ತಾಲೂಕಿನ ಎಲ್ಲಾ ಉತ್ತರ ಪತ್ರಿಕೆಗಳು ಸೂಕ್ತ ಭದ್ರತೆ ರೀತಿಯಲ್ಲೆ ೩.೪೫ ಸುಮಾರಿಗೆ ಕೇಂದ್ರ ಸ್ಥಾನಕ್ಕೆ ಬಂದು ತಲುಪಿವೆ.ಉತ್ತರ ಪತ್ರಿಕೆ ಇರುವ ವಾಹನದ ಬಳಿ ಒಬ್ಬ ಪೋಲೀಸ್ ಹಾಗೂ ಹೋಮ್ ಗಾರ್ಡ ಇದ್ದರು,ಕೆಲ ಮಾದ್ಯಮಗಳು ಭದ್ರತೆ ಇಲ್ಲದೇ ಉತ್ತರ ಪತ್ರಿಕೆಗಳು ಸಾಗಿಸುತ್ತಿದ್ದಾರೆ ಎಂದು ಸುದ್ದಿ ಬಿತ್ತಗೊಂಡಿದ್ದು ಸತ್ಯಕ್ಕೆ ದೂರವಾಗಿದ್ದು, ಭದ್ರತೆಯಲ್ಲಿ ಯಾವ ಲೋಪವಾಗಿಲ್ಲ ಎಂದು ಸ್ವತಃ ಬಿಇಓ ಸ್ಪಷ್ಟ ಪಡಿಸಿದ್ದಾರೆ.

Advertisement

0 comments:

Post a Comment

 
Top