PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜಿಲ್ಲಾ, ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೮೯ ನೇ ಜಯಂತೋತ್ಸವವನ್ನು ಮರಾಠಾ ಸಮಾಜದ ವತಿಯಿಂದ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾಘಟಕದ ಸಹಯೋಗದೊಂದಿಗೆ  ಅದ್ದೂರಿಯಿಂದ ಆಚರಿಸಲಾಯಿತು.

Advertisement

0 comments:

Post a Comment

 
Top