ಸಂಕ್ರಾಂತಿ ಹಬ್ಬದ ಮುನ್ನ ದಿನ ಕೊಪ್ಪಳದ ಗಂಗಾವತಿ ತಾಲೂಕಿನ ಸೋಮನಾಳ ಕ್ಯಾಂಪ್ನಲ್ಲಿ
ಶ್ವಾನಗಳಿಗೆ ಅನ್ನದಾನ ಮಾಡುವ ಮೂಲಕ ಸಂಕ್ರಮಣ ಹಬ್ಬವನ್ನು ಬರಮಾಡಿಕೊಳ್ಳುತ್ತಾರೆ.
ಮಕ್ಕಳೆಲ್ಲ ಸಗಣಿ ಭರಣಿಗಳ ಹಾರ ಹಾಕಿಕೊಂಡು ಬಂದು ಮೊದಲು ಈ ಬೆಂಕಿ ಕುಂಡಕ್ಕೆ
ನಮಸ್ಕರಿಸಿ, ನಂತರ ಮಕ್ಕಳು ತಮ್ಮ ಕೊರಳಿಲ್ಲಿನ ಸಗಣಿ ಮುತ್ತಿನ ಹಾರವನ್ನು ಬೆಂಕಿಗೆ
ಅರ್ಪಿಸುತ್ತಾರೆ. ಬೀದಿ ಬೀದಿಗಳಲ್ಲಿರುವ ಶ್ವಾನಗಳಿಗೆ ತುಪ್ಪ ಹಾಗೂ ಹೆಸರು ಬೇಳೆಯಿಂದ
ಮಾಡಿದ ಅನ್ನವನ್ನು ಬಡಿಸುತ್ತಾರೆ. ಕ್ಯಾಂಪ್ ಮಾತ್ರವಲ್ಲದೆ ಸುತ್ತಲಿನ ಗ್ರಾಮಗಳಲ್ಲಿ
ನಡೆದಾಡಿ ಅನ್ನದಾನವನ್ನು ಮಾಡುತ್ತಾರೆ.
Home
»
Koppal News
»
koppal organisations
» ಕೊಪ್ಪಳದಲ್ಲಿ ಶ್ವಾನಗಳಿಗೆ ಅನ್ನದಾನ ಮಾಡೋ ಮೂಲಕ ಸಂಕ್ರಾಂತಿ ಹಬ್ಬ ಆಚರಣೆ.
Subscribe to:
Post Comments (Atom)
0 comments:
Post a Comment