ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ. ಕೊಪ್ಪಳ-24- ಕಲಬುರ್ಗಿಯಲ್ಲಿ ನಡೆದ ಪ್ರೌಢಶಾಲಾ ವಿಭಾಗಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ಭೋಚನಹಳ್ಳಿ ಸರಕಾರಿ ಪ್ರೌಢಶಾ ೧೦ ನೇ ತರಗತಿ ವಿದ್ಯಾರ್ಥಿ ಕು. ರಾಘವೇಂದ್ರ ಲಕ್ಷ್ಮಣ ಶಾವಣ್ಣವರ ಭಾಗವಹಿಸಿ ವಿಜೇತನಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
0 comments:
Post a Comment