ಜನ್ಮ ದಿನದಂದು ರಕ್ತದಾನ ಮಾಡಿದ ಪತ್ರಕರ್ತ - ಬಸವರಾಜ ಮರದೂರ. ಕೊಪ್ಪಳ-10- ನಗರದ ಭಾರತಿಯ ರೆಡ ಕ್ರಾಸ್ ಸಂಸ್ಥೆಯಲ್ಲಿ ಜನ್ಮದಿನದ ಅಂಗವಾಗಿ ರಕ್ತದಾನ ಮಾಡಿ ಮಾನವಿಯತೆ ಮೆರದ ಪತ್ರಕರ್ತ ಬಸವರಾಜ ಮರದೂರ. ಈ ಸಂದಭದಲ್ಲಿ ಸಂತೋಷ ದೇಶಪಾಂಡೆ ಮತ್ತು ಮಂಜುನಾಥ ಅಂಗಡಿ ಉಪಸ್ತಿತರಿದ್ದರು.
0 comments:
Post a Comment