PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-20- ನಗರದ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ಸ್ಕ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಅಶೋಕನ ಶಿಲಾ ಶಾಸನ ವಿಕ್ಷೇಣೆಮಾಡಲಾಯಿತು. ಮಕ್ಕಳಿಗೆ ಶಿಲಾ ಶಾಸನದ ಬಗ್ಗೆ ಮತ್ತು ಪಾಲ್ಕಿ ಶಿಲಾ ಶಾಸನದ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.  ಈ ಬೆಟ್ಟ ಹತ್ತಲಿಕ್ಕೆ ಮಕ್ಕಳು ಹರ ಸಹಾಸ ಮಾಡಿ ವಿಕ್ಷೀಸಿ ಅದರ ಮಹತ್ವವನ್ನು ಅರಿತು ತುಂಬಾ ಸಂತೋಷ ಪಟ್ಟರು.

Advertisement

0 comments:

Post a Comment

 
Top