PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,೧೬, ವಿದಾನಪರಿಷತ್ ಚುನಾವಣಾ ಅಂಗವಾಗಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿರುವ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರು ಗೃಹ ಸಚಿವರಾದ ಜಿ.ಪರಮೇಶ್ವರವರು ರಾಯಚೂರು-ಕೊಪ್ಪಳ ವಿದಾನಪರಿಷತ್ ಚುನಾವಣೆ ಅಭ್ಯರ್ಥಿಯಾದ ಬಸವರಾಜ ಪಾಟೀಲ ಇಟಗಿಯವರ ಪರ ಮತಯಾಚನೆ ಮಾಡಲಿದ್ದಾರೆ.

Advertisement

0 comments:

Post a Comment

 
Top