:
ಯಲಬುರ್ಗಾ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ನಿಮಿತ್ಯ ಗ್ರಾಮಸ್ತರು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀ ಆಭಿನವ ಮೆಲೋಡಿ ಆರ್ಕೆಸ್ಟ್ರಾ ಕೊಪ್ಪಳ ಇವರು ಸತತ ೫ ತಾಸುಗಳ ಕಾಲ ಅದ್ದೂರಿ ಕಾರ್ಯಕ್ರಮ ನಡೆಸಿ ಜನಮನ ಸೂರೆಗೊಂಡರು.
ಈ ಕಾರ್ಯಕ್ರಮದಲ್ಲಿ ಗಾಯಕರಾದ ಬಾಷಾ ಹಿರೆಮನಿ, ಶಿವಶರಣಯ್ಯ, ರೇಶ್ಮಾ, ತೋಟೇಶ ಬೆಲ್ಲದ ಗಾಯನದ ಮೂಲಕ ಜನಮನ ಸೆಳೆದರೆ ಮಾರೇಶ್ ಹಾಗೂ ಜೂನಿಯರ್ ಸಾದು ಕೋಕಿಲ್ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಜೂನಿಯರ್ ಉಪೇಂದ್ರ ಆಕರ್ಷಣೆ ವಿಷೇಶವಾಗಿತ್ತು. ಕಲಾವಿದರಾದ ನಂದೀಶ, ವಿರೇಶ ಬಡಿಗೇರ ಇನ್ನಿತರರು ಪಾಲ್ಗೊಂಡಿದ್ದರ

0 comments:
Post a Comment