PLEASE LOGIN TO KANNADANET.COM FOR REGULAR NEWS-UPDATES

 ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಆರ್.ಕೆ.ವಿ.ವೈ. ಯೋಜನೆಯಡಿಯಲ್ಲಿ ನವೀನ ಮಾದರಿಯ ೧೦೦ ಮೀ. ಸಾಮಾರ್ಥ್ಯದ ಗೋದಾಮ ನಿರ್ಮಾಣ ಕಾಮಗಾರಿಗೆ ಶಾಸಕರಾದ   ಕೆ. ರಾಘವೇಂದ್ರ ಹಿಟ್ನಾಳರವರು ಭೂಮಿ ಪೂಜೆ ನೇರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.  
ಈ ಸಂದರ್ಭದಲ್ಲಿ ಶಾಸಕರಾದ ಅಂದಣ್ಣ ಅಗಡಿ, ಜುಲ್ಲುಖಾದ್ರಿ, ಗವಿಸಿದ್ದಪ್ಪ ಮುದಗಲ್ಲ, ಹನಮರಡ್ಡಿ ಹಂಗನಕಟ್ಟಿ, ಕೆ.ಎಂ. ಸೈಯದ, ಮಾಯಪ್ಪ ಕವಲೂರು, ಪ್ರಸನ್ನ ಗಡಾದ, ಡಿ. ಮಲ್ಲಣ್ಣ, ಪ್ರಬು ಹೆಬ್ಬಾಳ, ಶಿವಕುಮಾರ ಹಟ್ಟಿ, ರಾಮಣ್ಣ ಹದ್ದಿನ, ಮುತ್ತುರಾಜ ಕುಷ್ಟಗಿ, ಬಾಷುಸಾಬ ಖತೀಫ, ಬಸನಗೌಡ ಡಂಬ್ರಳ್ಳಿ, ಶಿವಾನಂದ ಹೊದ್ಲೂರು, ಶರಣಪ್ಪ ನಿಟ್ಟಾಲಿ, ನಿಸಾರ ಕೋಲ್ಕಾರ, ವೀರಣ್ಣ ಗಾಣಿಗೇರ, ಹಾಜಿಹುಸೇನಿ, ಶಿವಕುಮಾರ ಶೆಟ್ಟರ, ಗುರುರಾಜ ಹಲಗೇರಿ, ಜಡಿಯಪ್ಪ ಬಂಗಾಳಿ, ಮಾನ್ವಿ ಪಾಷಾ, ರಾಘವೇಂದ್ರ ನರಗುಂದ, ಅಜ್ಜಪ್ಪ ಸ್ವಾಮಿ, ಮಂಜುನಾಥ ಗಾಳಿ, ಹುಸೇನ್‌ಫೀರಾ ಚಿಕನ್, ರಾಜು ನಾಲ್ವಾಡ, ಇಬ್ರಾಹಿಮ ಅಡ್ಡೆವಾಲೆ, ಮಕ್ಬುಲ ಮನಿಯಾರ, ಇಕ್ಬಾಲ ತುರಾಭಿ, ಅರುಣ ಶೆಟ್ಟಿ, ಹನುಮೇಶ ಹೊಸಳ್ಳಿ, ಚಾಂದಸಾಬ ಕಿಲ್ಲೇದಾರ, ಹನಮಂತಪ್ಪ ವಣಬಳ್ಳಾರಿ, ಅಕ್ಬರಪಾಷ ಪಲ್ಟನ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳು, ಗುತ್ತಿಗೆದಾರರು  ಉಪಸ್ಥಿತರಿದ್ದರು,    

Advertisement

0 comments:

Post a Comment

 
Top