PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ : ಭಾರತ ಸ್ಕೌಟ್ ಗೈಡ್ಸ ಜಿಲ್ಲಾ ಸಂಸ್ಥೆ ಹಾಗೂ ಶ್ರೀ ಮಹಾವೀರ ಪ್ರಾಥಮಿಕ ಶಾಲೆ ಬನ್ನಿಕಟ್ಟಿ ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ಸ್ಕೌಟ್ ಗೈಡ್ಸ ಸಂಸ್ಥಾಪಕರಾದ ಲಾಡ್ ಬೆಡನ್ ಪಾವಲವ ಅವರ ಹಾಗೂ ಚಿಂತನ ದಿನಾಚರಣೆಯನ್ನು ಇತ್ತೀಚೆಗೆ ವಿಜೃಂಬಣೆಯಿಂದ ಆಚರಿಸಲಾಯಿತು. 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವೇತಾ ಎಸ್ ತುಂಬಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥ ಗೊಂಡಬಾಳ ವಹಿಸಿದ್ದು. ಅತಿಥಿಸ್ಥಾನವನ್ನು ಶಾಂತಪ ತುಂಬಾಳ ಹಾಗೂ ಶಿವಬಸವನಗೌಡ ಪಾಟೀಲ ಹಾಗೂ ಸ್ಕೌಟ್ ಗೈಡ್ಸ ಸಂಘಟಿಕರಾದ ಶಿವಕುಮಾರ ಉಪಸ್ಥಿತರಿದ್ದರು. ಮತ್ತು ಶಾಲೆಯ ಶಿಕ್ಷಕವರ್ಗ, ಸಿಬ್ಬಂದಿ ವರ್ಗ, & ಸ್ಕೌಟ್ ಗೈಡ್ಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಕು. ಸವಿತಾ ಬುರಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Advertisement

0 comments:

Post a Comment

 
Top