PLEASE LOGIN TO KANNADANET.COM FOR REGULAR NEWS-UPDATES

ನಗರದ ಬಿ.ಎಸ್.ಜಿ.ಎಸ್ ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರದ್ಧಾ ಭಕ್ತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯನಿಯಾದ ನಾಗರತ್ನ ಕುಕನೂರು, ಶಿಕ್ಷಕಿಯರಾದ ರೂಪಾ ಉತ್ತಂಗಿ, ಸಂಗಮ್ಮ ನವಲಿಹಿರೇಮಠ, ಖುತಿಜಾಬೇಗಂ, ರಜಿಯಾಬೇಗಂ, ನಂದಾ, ಸಲಿಮಾಬೇಗಂ, ಗವಿಸಿದ್ದಪ್ಪ ಭಜಂತ್ರಿ ಇತರರು ಹಾಜರಿದ್ದರು.

Advertisement

0 comments:

Post a Comment

 
Top