371ನೇ ಕಲಂ ಕುರಿತು ಗೋಷ್ಠಿಯನ್ನು ಮುಖ್ಯ ವೇದಿಕೆಯಲ್ಲಿಯೇ ಅವಕಾಶ ನೀಡಬೇಕೆಂಬ ಹೋರಾಟಗಾರರ ಬೇಡಿಕೆಗೆ ಕೊನೆಗೂ ಮಣಿದ ನಲ್ಲೂರ ಪ್ರಸಾದ ನಾಳೆ ದಿ. 10ರಂದು ಮುಖ್ಯ ವೇದಿಕೆಯಲ್ಲಿಯೇ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಗೋಷ್ಠಿಯಲ್ಲಿ ಬಸವಂತರಾಯ ಕುರಿ , ರಜಾಕ್ ಉಸ್ತಾದ ಹಾಗೂ ಬಿ.ಎಸ್. ಪಾಟೀಲ್ ಮಾತನಾಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಷ್ಟ್ಗಗಿ ವಹಿಸಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ರಾಘವೇಂದ್ರ ಕುಷ್ಟಗಿ, ರಜಾಕ್ ಉಸ್ತಾದ್, ಪ್ರಭು ಉಪನಾಳ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
0 comments:
Post a Comment