PLEASE LOGIN TO KANNADANET.COM FOR REGULAR NEWS-UPDATES


371ನೇ ಕಲಂ ಕುರಿತು ಗೋಷ್ಠಿಯನ್ನು ಮುಖ್ಯ ವೇದಿಕೆಯಲ್ಲಿಯೇ  ಅವಕಾಶ ನೀಡಬೇಕೆಂಬ ಹೋರಾಟಗಾರರ ಬೇಡಿಕೆಗೆ ಕೊನೆಗೂ ಮಣಿದ  ನಲ್ಲೂರ ಪ್ರಸಾದ ನಾಳೆ ದಿ. 10ರಂದು  ಮುಖ್ಯ ವೇದಿಕೆಯಲ್ಲಿಯೇ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. 









ಗೋಷ್ಠಿಯಲ್ಲಿ ಬಸವಂತರಾಯ ಕುರಿ , ರಜಾಕ್ ಉಸ್ತಾದ ಹಾಗೂ ಬಿ.ಎಸ್. ಪಾಟೀಲ್  ಮಾತನಾಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಷ್ಟ್ಗಗಿ ವಹಿಸಿಕೊಳ್ಳಲಿದ್ದಾರೆ. 
ಈ ಸಂದರ್ಭದಲ್ಲಿ ರಾಘವೇಂದ್ರ ಕುಷ್ಟಗಿ, ರಜಾಕ್ ಉಸ್ತಾದ್, ಪ್ರಭು ಉಪನಾಳ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top