PLEASE LOGIN TO KANNADANET.COM FOR REGULAR NEWS-UPDATES

ಹಿರಿಯ ಪತ್ರಕರ್ತ, ಪ್ರಜಾವಾಣಿ ಮೈಸೂರು ಮುಖ್ಯಸ್ಥ
ರವೀಂದ್ರ ಭಟ್ ಐನಕೈ ರ
ಕೃತಿ ಮೂರನೇ ಕಿವಿ (೩ನೇ)
ಬಗ್ಗೆ ಓದು ಮತ್ತು ವಿಮರ್ಶೆ

ನಮ್ಮೊಂದಿಗೆ
ಡಾ. ಪ್ರಧಾನ ಗುರುದತ್ತ, ಕುವೆಂಪು ಭಾಷಾ ಭಾರತಿ ಅಧ್ಯಕ್ಷರು
ಪ್ರೊ. ಸಿ.ನಾಗಣ್ಣ, ವಿಮರ್ಶಕರು
ಜಿ.ವಿ.ಗಣೇಶಯ್ಯ, ಬರಹಗಾರರು
ಶ್ರೀಧರ ರಾಜೆ ಅರಸ್, ಶಿಕ್ಷಣ ತಜ್ಞರು.
ಸ್ಥಳ- ರೋಟರಿ ಪಶ್ಚಿಮ ಸಭಾಂಗಣ, ಕಾಮಾಕ್ಷಿ ಆಸ್ಪತ್ರೆ ಬಳಿ, ಸರಸ್ವತಿಪುರಂ, ಮೈಸೂರು
ದಿನಾಂಕ- ೦೭-೦೮-೨೦೧೧ರ ಭಾನುವಾರ, ಬೆಳೆಗ್ಗೆ ೧೧.

ಆತ್ಮಿಯರಿಗೆಲ್ಲ ಸ್ವಾಗತ
ಚಿಂತನ ಚಿತ್ತಾರ ಸಾಂಸ್ಕೃತಿಕ ವೇದಿಕೆ,
ರೋಟರಿ ಪಶ್ಚಿಮ ಮೈಸೂರು

Advertisement

0 comments:

Post a Comment

 
Top