PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ನಗರದ ಯುವ ಉಧ್ಯಮಿ, ಸಮಾಜ ಸೇವಕ ಕೆ,ಎಂ.ಸಯ್ಯದ್‌ರ ೩೦ನೇ ಹುಟ್ಟುಹಬ್ಬದ ನಿಮಿತ್ಯ ಅವರ ಅಭಿಮಾನಿ ಬಳಗದವರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಬ್ರೆಡ್,ಬಿಸ್ಕಟ್ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಾ.ಟಿ.ಎಚ್.ಮುಲ್ಲಾ, ಡಾ. ಕರವೀರಪ್ರಭು ಕ್ಯಾಲಕೊಂಡ, ಸಯ್ಯದ್ ಅಭಿಮಾನಿ ಬಳಗದ ಅಧ್ಯಕ್ಷರಾದ ಹಜ್ಜು ಖಾದ್ರಿ, ಪೀರಾಸಾಬ ಬೆಳಗಟ್ಟಿ, ಬಾಬುಸಾಬ ಬಿಸರಳ್ಳಿ, ನೂರುಲ್ಲಾ, ಸಿದ್ದೇಶ ಪೂಜಾರ್, ವಿಜಯಕುಮಾರ ಶಾಸ್ತ್ರಿ, ಸಯ್ಯದ್ ನೂಮೇರ್ ಖಾದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top