PLEASE LOGIN TO KANNADANET.COM FOR REGULAR NEWS-UPDATES

ಜನತೆಯ ಆರೋಗ್ಯ ಕಾಪಾಡುವ ವೈದ್ಯರಿಗೆ ಹಾಗೂ ಸಮಾಜದ ಸ್ವಸ್ಥತೆ ಕಾಯುವ ಸಕಲ ಪತ್ರಕರ್ತರಿಗೆ ಶುಭಾಷಯಗಳು
ಬಾಸೆಲ್ ಮಿಷನ್ ಎಂದೇ ಹೆಸರಾಗಿದ್ದ ಜರ್ಮನ್ ಪಾದ್ರಿಗಳು ಕ್ರಿ.ಶ.1843ರ ಜುಲೈ 1ರಂದು ಮಂಗಳೂರ ಸಮಾಚಾರ ಕನ್ನಡದ ಮೊದಲ ಪತ್ರಿಕೆಯನ್ನು ಮುದ್ರಿಸಿ ಪ್ರಕಟಿಸಿದರು. ಆ ದಿನದ ನೆನಪಾಗಿ ಕನ್ನಡ ಪತ್ರಿಕಾ ದಿನ ಎಂದು ಇಂದಿಗೂ ಆಚರಿಸಲಾಗುತ್ತಿದೆ.

Advertisement

0 comments:

Post a Comment

 
Top