PLEASE LOGIN TO KANNADANET.COM FOR REGULAR NEWS-UPDATES


ಕನ್ನಡನೆಟ್.ಕಾಂ,ಕೊಪ್ಪಳ,
ಕವಿಸಮೂಹ ಕೊಪ್ಪಳ
ಸಹೃದಯ ಸಾಹಿತಿ, ಜನಾನುರಾಗಿ ಡಾ.ಮಹಾಂತೇಶ ಮಲ್ಲನಗೌಡರ
೫೮ನೇ ವರ್ಷದ ಜನ್ಮದಿನೋತ್ಸವ ನಿಮಿತ್ತ
ಶ್ರೀ ರಾಘವಾಂಕ ಕವಿ ವಿರಚಿತ
"ಹರಿಶ್ಚಂದ್ರ ಕಾವ್ಯ"
ಗಮಕ ವಾಚನ
ಗಮಕಿ : ಶ್ರೀ ವಿಠ್ಠಪ್ಪ ಗೋರಂಟ್ಲಿ ಭಾಗ್ಯನಗರ

ಸ್ಥಳ : ಸದಾನಂದ ಯೋಗಾಶ್ರಮ,ಭಾಗ್ಯನಗರ
ದಿ: ೧-೬-೨೦೧೧ ಬುಧವಾರ ಸಂಜೆ ೭.೦೦ ಗಂಟೆಗೆ

ಉದ್ಘಾಟನೆ : ಬಿ.ಎಸ್.ಪಾಟೀಲ್ ಸರಕಾರಿ ಅಭಿಯೋಜಕರು

ಅಧ್ಯಕ್ಷತೆ : ಡಾ.ವಿ.ಬಿ.ರಡ್ಡೇರ್

ಅತಿಥಿಗಳು : ಶ್ರೀ ಎನ್.ಎಸ್.ಪಾಟೀಲ್ ಕಲಾವಿದರು,ಶಿಕ್ಷಕರು ತಳಕಲ್

ಶ್ರೀ ಬಸವರಾಜ್ ಶೀಲವಂತರ ಹಿರಿಯ ಪತ್ರಕರ್ತರು

ಶ್ರೀ ಡಿ.ಎಚ್.ಪೂಜಾರ್ ಹೋರಾಟಗಾರರು ಕೊಪ್ಪಳ

ಸರ್ವರಿಗೂ ಆದರದ ಸುಸ್ವಾಗತ

Advertisement

0 comments:

Post a Comment

 
Top