PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಮೇ. : ವಾರ್ತಾ ಇಲಾಖೆಯ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಹುದ್ದೆಯ ಪ್ರಭಾರವನ್ನು ತುಕಾರಾಂ ರಾವ್ ಬಿ.ವಿ. ಅವರು ವಹಿಸಿಕೊಂಡಿದ್ದಾರೆ.
ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಬಸವರಾಜ ಆಕಳವಾಡಿ ಅವರು ಇಂದು ವಯೋನಿವೃತ್ತಿಯಾಗಿದ್ದರಿಂದ, ತೆರವಾದ ಜಿಲ್ಲಾ ವಾರ್ತಾಧಿಕಾರಿ ಹುದ್ದೆಯ ಪ್ರಭಾರವನ್ನು ತುಕಾರಾಂ ರಾವ್ ಬಿ.ವಿ. ಅವರು ವಹಿಸಿಕೊಂಡಿದ್ದಾರೆ.

Advertisement

0 comments:

Post a Comment

 
Top