PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನಾ ದಿನಾ ಇಂದು ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದ ಭಕ್ತ ಗುರುಸಿದ್ಧನಗೌಡ ಚಿಕ್ಕಸಿಂಧೋಗಿ ಇವರು ಸತತ ೪ ವರ್ಷಗಳಿಂದ ಪ್ರತಿ ವರ್ಷ ೧೦ ಕೀ.ಮಿ.ಉರುಳು ಸೇವೆಯ ಮೂಲಕ ತಮ್ಮ ವಿಶಿಷ್ಟ ಹರಕೆಯನ್ನು ಸಲ್ಲಿಸುತ್ತಿದ್ದಾರೆ.

Advertisement

0 comments:

Post a Comment

 
Top