ಮೊಟ್ಟ ಮೊದಲ ಭಾರಿಗೆ ಭಾರತ ಸರ್ಕಾರದಿಂದ ಕೊಪ್ಪಳ ಜಿಲ್ಲೆ ಕೇಂದ್ರ ಸರ್ಕಾರಿ ಸ್ಟ್ಯಾಂಡಿಗ್ ಕೌನ್ಸಿಲರನ್ನಾಗಿ ಕೊಪ್ಪಳದ ಹಿರಿಯ ಮತ್ತು ಅನುಭವಿ ನ್ಯಾಯವಾದಿಗಳಾದ .ಕೆ.ಮುರಳಿಧರ ಇವರನ್ನು ಹಾಗೂ ನ್ಯಾಯವಾದಿಗಳಾದ ಬಸವರಾಜ ಹಿರೇಮಠ ಮತ್ತು ಗಂಗಾವತಿಯ ಸುಬಾಷ.ಎಸ್ ಇವರನ್ನು ನೇಮಕ ಮಾಡಿ ಆದೇಶದ ಸಂಖ್ಯೆ: F.NO.J-11015/2/2016-Judi ದಿ: ೦೨/೦೩/೨೦೧೬ ರಂದು ಸುರೇಶ ಚಂದ್ರ ಜಂಟಿ ಕಾರ್ಯದರ್ಶಿಗಳು ಮತ್ತು ಕಾನೂನು ಸಲಹೆಗಾರರು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ದೆಹಲಿ ಆದೇಶ ಹೊರಡಿಸಿ, ಈ ಆದೇಶವು ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ ಎಂದು ಕೊಪ್ಪಳ ಜಿಲ್ಲಾ ಬಿ.ಜೆ.ಪಿ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ತಿಳಿಸಿದ್ದಾರೆ.
Home
»
koppal district information
»
koppal organisations
» ಕೇಂದ್ರ ಸರ್ಕಾರಿ ಸ್ಟ್ಯಾಂಡಿಗ್ ಕೌನ್ಸಿಲರನ್ನಾಗಿ ಕೊಪ್ಪಳದ ನ್ಯಾಯವಾದಿಗಳಾದ .ಕೆ.ಮುರಳಿಧರ
Advertisement
Related Posts
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
ಜಗಜೀವನರಾಂ, ಅಂಬೇಡ್ಕರ ಜಯಂತಿ ಆಚರಣೆ : ಪಾಲ್ಗೊಳ್ಳಲು ಸೂಚನೆ
01 Apr 20160ಜಿಲ್ಲಾಡಳಿತದ ವತಿಯಿಂದ ಏ.೫ ರಂದು ಡಾ. ಬಾಬು ಜಗಜೀವನರಾ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.