
ತಮ್ಮ ಉದ್ಘಾಟಣಾ ಭಾಷಣ
ದಲ್ಲಿ ಮೂಲವಿಜ್ಞಾನಕ್ಕೆ ಮಹತ್ವ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ದೇಶದ ಅಭಿವೃದ್ದಿ ಸಾಧ್ಯವೆಂದು ತಿಳಿಸಿದರು. ಮುಖ್ಯ ಅತಿಥಿಯಾದ ಪ್ರೊ.ಶಶಿಧರ ಪ್ರಾಂಶುಪಾಲರು, ಪೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹೊಸಪೇಟೆ ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಕುಲಸಚಿವರು ಬಹುಮಾನ ವಿತರಣೆಯನ್ನು ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಎಸ್.ಬಿ.ಶಾಂತಪ್ಪನವರ ವಹಿಸಿದ್ದರು. ಪ್ರೊ.ಸುರೇಶಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ಪ್ರೊ.ದಾರುಕಾಸ್ವಾಮಿ, ತಿಮ್ಮರೆಡ್ಡಿ ಮೇಟಿ ಉಪಸ್ಥಿತರಿದ್ದರು.
0 comments:
Post a Comment