ಕೊಪ್ಪಳ ೨೧: ಮಹಾತ್ಮ ಜ್ಯೋತಿಬಾ ಫುಲೆ ಅವರ ೧೮೮ನೇ ಜನ್ಮದಿನಾಚರಣೆ ಅಂಗವಾಗಿ ಭಾರತೀಯ ದಲಿತ ಪ್ಯಾಂಥರ್ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಶನಿವಾರ ಜಿಲ್ಲಾಧ್ಯಕ್ಷ ನಾಗರಾಜ್ ಬೆಲ್ಲದ್ ನೇತೃತ್ವದಲ್ಲಿ
ಈ ವೇಳೆ ಸಂಘಟನೆಯ ನಗರ ಘಟಕ ಪದಾಧಿಕಾರಿಗಳಾದ ಮಂಜುನಾಥ ದೊಡ್ಡಮನಿ, ಗೌತಮ್ ಬಳಗಾನೂರ, ರಾಘು ಚಾಕ್ರಿ, ಶರಣ ಬೆಲ್ಲದ, ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment