PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ-೨೮ ನಗರದ  ಹಸನ್ ರಸ್ತೆಯಲ್ಲಿ ಇರುವ ಸರ್ದಶಾವಲ್ಲಿ ಕಬರಸ್ಥಾನ್‌ದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಸಸಿ ನಡುವ ಕಾರ್ಯಕ್ರಮ ಮಾಡಲಾಯಿತು.  
ಈ ಸಂದರ್ಭದಲ್ಲಿ  ಅಂಜುಮನ್ ಕಮಿಟಿ ಅಧ್ಯಕ್ಷರಾದ ಕಾಟನ್‌ಪಾಷಾ,  ಉಪಾದ್ಯಕ್ಷರಾದ ಗಫಾರ ದಿಡ್ಡಿ, ಖಜಾಂಚಿ ಜಾಫರ ಸಂಗಟಿ, ಮಾನ್ವಿಪಾಷಾ, ನಗರಸಭಾ ಸದಸ್ಯರಾದ ಖಾಜವಲ್ಲಿ ಬನ್ನಿಕೊಪ್ಪ, ಮೌಲಾಹುಸೇನ ಜಮೇದಾರ, ಇಶುಪಿಯಾ ಮಸಿದಿಯ ಆಡಳಿತ ಮಂಡಳಿಯ ಅಧ್ಯಕ್ಷರು ಗೌಸುಸಾಬ ಸರ್ದಾರ , ಎಂ.ಜಿ. ಮನಿಯಾರ, ಸೈಯದ ಇಸ್ಮಾಯಿಲ ಕೋತ್ವಾಲ್, ಮಹೆಮೂದ ಹುಸೇನಿ, ಎಸ್.ಎ. ಖಾದರ, ರಫಿ ಧಾರವಾಡ, ಅಜಿಂ ನಾಸ್ವಾಲೆ, ಅಪ್ಸರ ವಕೀಲ್, ಅಭುಬಕರ, ರಹಿಮಾನ ಮಣ್ಣುರು, ಹುಸೇನ ಫೀರಾ ಚಿಕನ್, ಅಝಿಜ ಮಾನ್ವಿಕರ,  ಮಹೆಬೂಬ ಅರೆಗಂಜಿ, ಸಲೀಮ ಖಾದ್ರಿ ಅಲೀಮ ಹೂಡಾ, ಹಾಗೂ ರಹೆಮಾನ ಸಾಬ ಅರಣ್ಯಾಧಿಕಾರಿಗಳು ಉಪ ವಲಯ ಕೊಪ್ಪಳ ಮತ್ತು ನಾಗಪ್ಪ ಸಿದ್ದರ, ಸನ್ಮತಿ ಕುಮಾರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ  ಕಮಿಟಿಯ ಕಾರ್ಯದರ್ಶಿ ಅಕ್ಬರಪಾಷಾ ಪಲ್ಟನ ಇನ್ನೂ ಅನೇಕರು ಭಾಗವಹಿಸದ್ದರು

Advertisement

0 comments:

Post a Comment

 
Top