ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಿರೇಸಿಂದೋಗಿ ಜಿಲ್ಲಾಪಂಚಾಯತ ಕ್ಷೇತ್ರದ ಗ್ರಾಮಗಳಾದ ಕೋಳೂರು, ಮಂಗಳಾಪೂರು, ಮೈನಳ್ಳಿ, ವದಗನಾಳ, ಹಿರೇಸಿಂದೋಗಿ, ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಂii ಪರವಾಗಿ ಕೊಪ್ಪಳದ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮತಯಾಚನೆ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಭರ್ಜರಿ ಜಯಗೊಳಿಸಬೇಕೆಂದು ಮತದಾರರಲ್ಲಿ ಕೇಳಿಕೊಂಡರು. ಈ ಸಂದರ್ಭದಲ್ಲಿ ಅಂದಾನಪ್ಪ ಅಗಡಿ, ಹೆಚ್.ಎಲ್ ಹಿರೇಗೌಡ್ರ, ಈಶಪ್ಪ ಮಾದಿನೂರು, ಗವಿಸಿದ್ದಪ್ಪ ಮುದುಗಲ್, ಇಂದಿರಾ ಭಾವಿಕಟ್ಟಿ, ಕಾಟನ ಪಾಷಾ, ರಾಮಣ್ಣ ಹದ್ದಿನ್, ಮುತ್ತುರಾಜ ಕುಷ್ಟಗಿ, ಅಶ್ವಿನ್ ಜಾಂಗಡಾ, ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ ಮತಯಾಚನೆ ಮಾಡಿದರು.
Home
»
»Unlabelled
» ಶಾಸಕರಿಂದ ಬಿರುಸಿನ ಪ್ರಚಾರ
Subscribe to:
Post Comments (Atom)
0 comments:
Post a Comment