PLEASE LOGIN TO KANNADANET.COM FOR REGULAR NEWS-UPDATES

ಬಿ




ಕೊಪ್ಪಳ ಏ,೦೪ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಏ.೮ ರಂದು ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಆಗಮಿಸಲಿದ್ದು ಅದರ ಭರದ ಸಿದ್ದತೆ ಸ್ಥಳವನ್ನು ಬಿ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿರ್ಮಲಕುಮಾರ ಸುರಾನಾ, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ವೀಕ್ಷಿಸಿದರು.
ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಸುದ್ದಿಗಾರರೊಂದಿಗೆ ಮಾತನಾಡಿ  ಕೊಪ್ಪಳಕ್ಕೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಗಮಿಸುತ್ತಿರುವುದು ಸಂತಸ ಎನಿಸುತ್ತದೆ, ಯುವಕರು ದೇಶವನ್ನು ಪ್ರಥಮ ಸ್ಥಾನಕ್ಕೆ ಒಯ್ಯಲು ನಮೋ ಅವರಿಂದ ಸಾಧ್ಯ ಎಂಬುದನ್ನು ಜನತೆ,ಯುವಕರು ಅರಿತಿದ್ದಾರೆ  ಹೀಗಾಗಿ ಬಿಜೆಪಿಗೆ ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ, ಬಿಜೆಪಿ ಗೆಲುವು ನಿಶ್ಚಿತ ಎಂದರು.

ಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಏ.೮ ರಂದು ಕೊಪ್ಪಳ ನಗರದ ಹೋಸಪೇಟೆ ರಸ್ತೆಯಲ್ಲಿ ನಡೆಯಲಿರುವ ಬೃಹತ್ತ ಸಮಾವೇಶಕ್ಕೆ ಆಗಮಿಸಲಿದ್ದು ಅದರ ಸಿದ್ದತೆ ಸ್ಥಳವನ್ನು ಬೆ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿರ್ಮಿಲಕುಮಾರ ಸುರಾನಾ, ಹಾಲಪ್ಪ ಆಚಾರ, ಕೊಪ್ಪಳ ಲೋಕಸಭಾ ಪ್ರಭಾರಿಗಳಾದ ಹೆಚ್.ಗಿರಿಗೌಡ್ರ, ಸಂಗಪ್ಪ ವಕ್ಕಳದ ಅಪ್ಪಣ್ಣ ಪದಕಿ, ಚಂದ್ರುಶೇಖರಗೌಡ ಕವಲೂರು, ಸಿದ್ದಲಿಂಗಯ್ಯ ಹಿರೇಮಠ, ಹಾಲೇಶ ಕಂದಾರಿ, ದೇವರಾಜ ಹಾಲಸಮುದ್ರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು


Advertisement

0 comments:

Post a Comment

 
Top