PLEASE LOGIN TO KANNADANET.COM FOR REGULAR NEWS-UPDATES

ಹಾಲ್ಕುರಿಕೆ  ಧಿಯೇಟರ್  ಬೂದುಗುಂಪಾ  ಮತ್ತು  ಜಿಲ್ಲಾ ಕಾರಾಗೃಹ ಕೊಪ್ಪಳ ಇವರು ಆಯೋಜಿಸಿರುವ

 ಖೈದಿಗಳಿಗಾಗಿ ಪರಿವರ್ತನಾ ಅಭಿಯಾನ ರಂಗಶಿಬಿರ ಮತ್ತು 
ನಾಟಕ ತಾಲೀಮು ಮತ್ತು ಉದ್ಘಾಟನಾ ಸಮಾರಂಭ

ಉದ್ಘಾಟನಾ:- ವಿಠಪ್ಪ ಗೋರಂಟ್ಲಿ, ಖ್ಯಾತ ಸಾಹಿತಿಗಳು

ಅಧ್ಯಕ್ಷತೆ:- ಶಾಂತಶ್ರೀ ಅಧೀಕ್ಷಕರು ಜಿಲ್ಲಾ ಕಾರಾಗೃಹ ಕೊಪ್ಪಳ

ಮುಖ್ಯ ಅತಿಥಿಗಳು:- ಗುಂಟೂರು ಪವನ ಕುಮಾರ್,
     ಉಪನ್ಯಾಸಕರು

ಅತಿಥಿಗಳು:- ೧. ಸೋಮಶೇಖರ್, ಪೊಲೀಸ್
                ೨. ಬಸವರಾಜ್ ಹಿರೇಮಠ,
    ಅಧ್ಯಕ್ಷರು ಹಾಲ್ಕುರಿಕೆ ಥಿಯೇಟರ್

ಪ್ರಾಸ್ತಾವಿಕ ನುಡಿ:- ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್

ದಿನಾಂಕ/೦೭/೦೧/೨೦೧೪                
ಸಮಯ:-ಸಂಜೆ ೦೪.೦೦
ಸ್ಥಳ:-ಜಿಲ್ಲಾ ಕಾರಾಗೃಹ ಕೊಪ್ಪಳ

Advertisement

0 comments:

Post a Comment

 
Top