ಕೊಪ್ಪಳ :ಇಂದಿನ ಶಿಕ್ಷಣದಲ್ಲಿ ಸಮಾನತೆ,ಅಧುನೀಕ ತಂತ್ರಜ್ಞಾನದ ಅವಶ್ಯಕತೆಯಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮ ಮಕ್ಕಳು ಮುಂದೆ ಬರಲು ಶಿಕ್ಷಕರೂ ಸಹ ತಂತ್ರಜ್ಞಾನದ ಅರಿವನ್ನು ಪಡೆದುಕೊಂಡು ಅದನ್ನು ಮಕ್ಕಳಿಗೆ ಕಲಿಸಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨೬ನೇ ಡಾ.ಸರ್ವೆಪಲ್ಲಿ ರಾಧಕೃಷ್ಣನ್ರವರ ಜನ್ಮದಿನಾಚರಣೆ (ಶಿಕ್ಷಕರ ದಿನಾಚರಣೆ)ಯ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
Home
»
karnataka news information
»
koppal district information
»
Koppal News
»
koppal organisations
»
school college koppal district
» ಶಿಕ್ಷಕರೂ ನಿರಂತರ ಕಲಿಕೆಯಲ್ಲಿರಬೇಕು- ಅಲ್ಲಮಪ್ರಭು ಬೆಟ್ಟದೂರ
Advertisement
Subscribe to:
Post Comments (Atom)
0 comments:
Post a Comment