PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಆ, ೨೧ ಎಲ್ಲರಿಗೆ ಚಿರಪರಿಚಿತ ಮತ್ತು ಜನಸಾಮನ್ಯರೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಮಾಜಿಕ ಸೇವೆ ಮತ್ತು ರಾಜಕೀಯ ಸೇವೆಗುನ್ನು ಕಳೆದ ಹಲವು ವರ್ಷಗಳಿಂದಸೇವೆ ಸಲ್ಲಿಸುತ್ತಾ ಬಂದಿರುವ ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಅಂದಪ್ಪ ಮರೇಬಾಳರವರಿಗೆ ಡಾ|| ಸಿದ್ದಯ್ಯ  ಪುರಾಣಿಕ್ ಸ್ಮಾರಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 
ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ದಿ.೨೫ ರವಿವಾರ ಸಂಜೆ ಜರುಗಲಿರುವ ಸಾಂಸ್ಕೃತಿಕ ಸಮ್ಮೇಳನದಲ್ಲಿ ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಅಂದಪ್ಪ ಮರೇಬಾಳರವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು  ಪ್ರಧಾನ ಮಾಡಲಾಗುವುದೆಂದು  ಕಾರ್ಯಕ್ರಮ ಸಂಘಟಕ  ಮಹೇಶಬಾಬು ಸುರ್ವೆ   ತಿಳಿಸಿದ್ದಾರೆ. 
ಅಭಿನಂದನೆ : ಅಂದಪ್ಪ ಮರೇಬಾಳ ರವರು ಪ್ರಶಸ್ಥಿಗೆ ಆಯ್ಕೆಯಾಗಿರುವುದಕ್ಕೆ  ನಗರಸಭೆಯ ಜೆ.ಡಿ.ಎಸ್. ಸದಸ್ಯರಾದ ಖಾಜಾವಲಿ ಬನ್ನಿಕೊಪ್ಪ, ಮೀನಾಕ್ಷಮ್ಮ ಬನ್ನಿಕೊಪ್ಪ, ಮತ್ತು ಜೆ.ಡಿ.ಎಸ್. ನಗರ ಯುವ ಘಟಕದ ಅದ್ಯಕ್ಷ ಸೈಯದ್ ಮಹೆಮುದ ಹುಸೇನಿ ಸೇರಿದಂತೆ ಹಲವಾರು ಜನ ಅಭಿನಂದಿಸಿದ್ದಾರೆ.  


21 Aug 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top