PLEASE LOGIN TO KANNADANET.COM FOR REGULAR NEWS-UPDATES

 ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನದ ಕಳಸರೋಹಣದ ನಿಮಿತ್ಯ ಇಂದು ಬೆಳಗ್ಗೆ ಕುಂಭದ ಮೆರವಣಿಗೆಯನ್ನು ಮಾಡಲಾಯಿತು.

ಕಳಸದ ಮೆರವಣಿಗೆಯಲ್ಲಿ ಊರಿನ

ಹಿರಿಯರು,ಮುಂಖಡರು,ಯುವಕರು,ವಿವಿಧ ಸಂಘದ ಪಧಾಧಿಕಾರಿಗಳು ಭಾಗವಯಿಸಿದ್ದರು.

Advertisement

0 comments:

Post a Comment

 
Top