ಕೊಪ್ಪಳ ಮೇ. ೧೯ (ಕ.ವಾ): ಗಂಗಾವತಿಯಲ್ಲಿ ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಮೇ. ೨೦ ರಂದು ಮಧ್ಯಾಹ್ನ ೩ ಗಂಟೆಗೆ ಗಂಗಾವತಿಯ ವೈದ್ಯಕೀಯ ಭವನ (ಐ.ಎಂ.ಎ ಹಾಲ್) ನಲ್ಲಿ ನಡೆಯಲಿದೆ.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ವಹಿಸುವರು
Home
»
»Unlabelled
» ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಗಂಗಾವತಿಯಲ್ಲಿ ಪೂರ್ವಭಾವಿ ಸಭೆ
Subscribe to:
Post Comments (Atom)
0 comments:
Post a Comment