PLEASE LOGIN TO KANNADANET.COM FOR REGULAR NEWS-UPDATES



ಪ್ರತಿಷ್ಠಿತ ಸಾಗರ್ ಪೋಟೋಗ್ರಾಫಿ ಸಂಸ್ಥೆಯವರು ನಡೆಸುವ ಪೋಟೋಗ್ರಾಫಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕೊಪ್ಪಳ ನಗರದ ಎನ್.ಜಿ.ಬೆಲ್ಲದ್ ರಿಗೆ ಸಮಾಧಾನಕರ ಬಹುಮಾನ ಲಭಿಸಿದೆ. ಕ್ರೀಡಾ ಕ್ಷಣಗಳು ವಿಭಾಗದಲ್ಲಿ ಇವರ ಫೋಟೋ ಮನಸೆಳೆಯುವಂತಿದೆ. ಎನ್.ಜಿ.ಬೆಲ್ಲದ್ ರಿಗೆ ಫೋಟೋಗ್ರಾಫರ್ ಸಂಘದವರು, ಸ್ನೇಹಿತರು ,ಪತ್ರಕರ್ತರು ಅಭಿನಂದಿಸಿದ್ದಾರೆ.

Advertisement

0 comments:

Post a Comment

 
Top