PLEASE LOGIN TO KANNADANET.COM FOR REGULAR NEWS-UPDATES


ಭಾರತೀಯ ಜನತಾ ಪಾರ್ಟಿಯ ತತ್ವಸಿದ್ಧಾಂತವನ್ನು ಮೆಚ್ಚಿ ಕುಷ್ಟಗಿ ತಾಲ್ಲೂಕಿನ ಮಹಿಳಾ ಮುಖಂಡರಾದ ಸುಜಾತ ಸಿಂಗ್ರಿಯವರು ತಮ್ಮ ಬೆಂಬಲಿಗರಾದ  ವಿಜಯಲಕ್ಷಿ ದೇಸಾಯಿ, ಅಕ್ಕಮಹಾದೇವಿ ಹಿರೇಮಠ, ರೇಖಾ ಬಸವಾ, ದೇವಮ್ಮ ಗೌಡ್ರ, ಹನುಮವ್ವ ಕರಿಯರ, ಗೌರವ್ವ ಬೇಂಗ್ರರೆ ಜೆಡಿಎಸ್ ಹಾಗೂ ಕಾಂಗ್ರೇಸ್ ತೊರೆದು  ಕೊಪ್ಪಳದ ಬಿ.ಜೆ.ಪಿ ಕಾರ್ಯಲಯದಲ್ಲಿ  ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಲೋಕಸಭಾ ಅಭ್ಯರ್ಥಿಯಾದ ಸಂಗಣ್ಣ ಕರಡಿ. ಮಹಿಳಾ ಮೊರ್ಚಾ ಮುಖಂಡರಾದ ವೇದಾ ಜೋಷಿ, ಹೇಮಲತಾ ನಾಯಕ್, ನಗರಸಭೆಯ ಸದಸ್ಯರಾದ ವಿಜಯಾ ಹಿರೇಮಠ, ವಾಣಿಶ್ರೀ ಹಿರೇಮಠ, ಜಯಶ್ರೀವಾಲಿ, ಡಾ.ಕೆ.ಜಿ.ಕುಲಕರ್ಣಿ.  ಸಿದ್ದಲಿಂಗಯ್ಯ ಹಿರೇಮಠ, ರಾಘವೇಂದ್ರ ಪಾನಘಂಟಿ, ಡಾ.ಸುಂದರ ಮುಂತಾದವರರು ಉಪಸ್ಥಿತಿದ್ದರು.  

Advertisement

0 comments:

Post a Comment

 
Top