PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜಿಲ್ಲೆ  ಶೇ. 55ರಷ್ಟು ಮತದಾನ !ಕೊಪ್ಪಳ ಜಿಲ್ಲೆ ಶೇ. 55ರಷ್ಟು ಮತದಾನ !

ಕೊಪ್ಪಳ : ರಾಜ್ಯದಲ್ಲಿಯೇ ಕಡಿಮೆ ಮತದಾನ ಕೊಪ್ಪಳ ಜಿಲ್ಲೆಯಲ್ಲಿ ದಾಖಲಾಗಿದೆ. ಶೇ. 55ರಷ್ಟು ಮತದಾನವಾಗಿದ್ದು ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಹೊರತುಪಡಿಸಿದಂತೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ಭಾಗ್ಯನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ…

Read more »
31 Dec 2010

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳುಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹೊಸ ವರ್ಷ ಎಲ್ಲರಿಗೂ ಶುಭವನ್ನುಂಟು ಮಾಡಲಿ.ಹಳೆಯ ನನಸಾಗದ ನೂರೊಂದು ಕನಸುಗಳು ನನಸಾಗಲಿ. ಬದುಕಿಗೆ ಮತ್ತಷ್ಟು ಅರ್ಥ ಬರುವಂತೆ ಎಲ್ಲರೂ ಬದುಕುವಂತಾಗಲಿ.ಎಲ್ಲರಿಗೆ ಉತ್ತಮ ಸ್ನೇಹ, ಪ್ರೀತಿ, ವಿಶ್ವಾಸ…

Read more »
31 Dec 2010

ಇಂದು ಕತ್ತಲ ರಾತ್ರಿ !ಇಂದು ಕತ್ತಲ ರಾತ್ರಿ !

ಕೊಪ್ಪಳ : ಇಂದು ಕತ್ತಲರಾತ್ರಿ. ನಾಳೆ ನಡೆಯಲಿರುವ ಚುನಾವಣೆಯ ಹಣೆಬರಹವನ್ನು ಬದಲಿಸುವ ರಾತ್ರಿ. ಚುನಾವಣೆ ಬಂದರೆ ಸಾಕು ಈ ರಾತ್ರಿಗಾಗಿಯೇ ಕಾಯುತ್ತ ಕುಳಿತಿರುತ್ತಾರೆ. ಅಭ್ಯರ್ಥಿಯ ಜೇಬಿನ ತೂಕದ ಮೇಲೆ ನಾಳೆಯ ಓಟುಗಳ ಸಂಖ್ಯೆ ನಿರ್ಧಾರವಾಗುತ್ತದೆ.…

Read more »
30 Dec 2010

ಜ. ೦೭ ರಿಂದ ಕಸಾಪ ಪರೀಕ್ಷೆಗಳುಜ. ೦೭ ರಿಂದ ಕಸಾಪ ಪರೀಕ್ಷೆಗಳು

ಕೊಪ್ಪಳ ಡಿ. : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸಕ್ತ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ೨೦೧೧ ರ ಜನವರಿ ೦೭ ರಿಂದ ೦೯ ರವರೆಗೆ ಮೂರು ದಿನಗಳ ಕಾಲ ರಾಜ್ಯದ ೨೦ ಕೇಂದ್ರಗಳಲ್ಲಿ ನಡೆಯಲಿದ್ದು, ಈಗಾಗಲೆ ಅಭ್ಯರ್ಥಿಗಳಿಗೆ ಪ್ರವೇಶ ಪ…

Read more »
30 Dec 2010

ಚುನಾವಣೆ : ೩೩ ಅಬಕಾರಿ ಪ್ರಕರಣ ದಾಖಲುಚುನಾವಣೆ : ೩೩ ಅಬಕಾರಿ ಪ್ರಕರಣ ದಾಖಲು

ಕೊಪ್ಪಳ ಡಿ. : ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೩೩ ಅಬಕಾರಿ ಪ್ರಕರಣಗಳನ್ನು ದಾಖಲಿಸಿ ೦೭ ಜನರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎಂ.ಎಸ್. ತಾಂಬೋಳಿ…

Read more »
30 Dec 2010

ಸಚಿವ ಶ್ರೀರಾಮುಲು ರೋಡ್ ಶೋಸಚಿವ ಶ್ರೀರಾಮುಲು ರೋಡ್ ಶೋ

ಕೊಪ್ಪಳ : ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಪಕ್ಷದ ಪರವಾಗಿ ಕೊಪ್ಪಳ ತಾಲೂಕಿನ ಅಳವಂಡಿ, ಬೆಟಗೇರಿ, ಕವಲೂರು, ಗಂಗಾವತಿ, ಕನಕಗಿರಿಯಲ್ಲಿ ರೋಡ್ ಶೋ ನಡೆಸಿದರು. ಬಹಿರಂಗ ಪ್ರಚಾರಕ್ಕೆ ದಿ.28 ಕೊನೆಯ ದಿನವಾಗಿದ್ದರೂ ಮಿಂಚಿನ ಪ್ರಚಾರ ಕೈಗೊಂಡ ಶ್…

Read more »
29 Dec 2010

ಗುಂಡು ಪ್ರೇಮಿಗಳಿಗೆ ಸಂತಸದ ಸುದ್ದಿಗುಂಡು ಪ್ರೇಮಿಗಳಿಗೆ ಸಂತಸದ ಸುದ್ದಿ

ಕೊಪ್ಪಳ : ಚುನಾವಣಾ ನಿಮಿತ್ಯ ದಿ. 31ರ ರಾತ್ರಿ 8 ಗಂಟೆಯವರೆಗೆ ಮದ್ಯಪಾನ ಮತ್ತು ಮದ್ಯಮಾರಾಟವನ್ನು ನಿಷೇದಿಸಲಾಗಿದೆ. ಆದರೆ ರಾತ್ರಿ 8 ಗಂಟೆಯ ನಂತರ ಯಾವುದೇ ರೀತಿಯ ನಿಷೇದ ಇಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ಯಾವುದೇ ತೊಂದರೆ ಇಲ್ಲ. ಗುಂಡು ಪ್…

Read more »
29 Dec 2010

ಚುನಾವಣೆಗೆ ಸಕಲ ಸಿದ್ದತೆ- ಜಿಲ್ಲಾಧಿಕಾರಿಚುನಾವಣೆಗೆ ಸಕಲ ಸಿದ್ದತೆ- ಜಿಲ್ಲಾಧಿಕಾರಿ

ಕೊಪ್ಪಳ : ಜಿಲ್ಲೆಯ 27 ಜಿಲ್ಲಾ ಪಂಚಾಯತ್ ಮತ್ತು 103 ತಾಲೂಕು ಪಂಚಾಯತ್ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್…

Read more »
29 Dec 2010

ಬೆಟಗೇರಿ : ಜೆಡಿ (ಎಸ್) ನ ನಾಗನಗೌಡ, ಅಡಿವೆಪ್ಪ ಪರ ಪ್ರಚಾರಬೆಟಗೇರಿ : ಜೆಡಿ (ಎಸ್) ನ ನಾಗನಗೌಡ, ಅಡಿವೆಪ್ಪ ಪರ ಪ್ರಚಾರ

ಕೊಪ್ಪಳ, ಡಿ. ೨೮. ಜೆಡಿಎಸ್ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಬೆಟಗೇರಿ ಗ್ರಾಮದಲ್ಲಿ ಅಳವಂಡಿ ಜಿಲ್ಲಾ ಪಂಚಾಯತ ಅಭ್ಯರ್ಥಿ ನಾಗನಗೌಡ ಮಾಲಿಪಾಟೀಲ್ ಪರ ಪ್ರಚಾರ ಮಾಡಲಾತು.ಈ ಸಂದರ್ಭದಲ್ಲಿ ಮಾತನಾಡಿದ ಮಂಜು…

Read more »
28 Dec 2010

ಜೆಡಿ (ಎಸ್) ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷರಾಗಿ -ಮಂಜುನಾಥ ಗೊಂಡಬಾಳ ನೇಮಕಜೆಡಿ (ಎಸ್) ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷರಾಗಿ -ಮಂಜುನಾಥ ಗೊಂಡಬಾಳ ನೇಮಕ

ಕೊಪ್ಪಳ, : ಮಂಜುನಾಥ ಜಿ. ಗೊಂಡಬಾಳ ರನ್ನು ಜನತಾದಳ (ಜಾತ್ಯಾತೀತ) ಕೊಪ್ಪಳ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಡಲಾಗಿದೆ.ಕ್ರಿಯಾಶೀಲ ಸಂಘಟಕ, ಹೋರಾಟಗಾರ ಹಾಗೂ ಜಾತ್ಯಾತೀತ ಮನಸ್ಸಿನ ಯುವ ಚೈತ…

Read more »
28 Dec 2010

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಮತ್ತು ಚುನಾವಣಾ ಬಹಿರಂಗ ಸಭೆಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಮತ್ತು ಚುನಾವಣಾ ಬಹಿರಂಗ ಸಭೆ

ಕೊಪ್ಪಳ : ಸಮೀಪದ ಇರಕಲ್ ಗಡದಲ್ಲಿ ಇಂದು ಕಾಂಗ್ರೆಸ್ ಪಕ್ಷದ 125ನೇ ಸಂಸ್ಥಾಪನಾ ದಿನಾಚರಣೆ ಮತ್ತು ಜಿಲ್ಲಾ ಪಂಚಾಯತ್ ,ತಾಲೂಕ್ ಪಂಚಾಯತ್ ಚುನಾವಣೆ ನಿಮಿತ್ತ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಹಿರಂಗ ಸಭೆಯಲ್ಲಿ ಮಾತನಾಡಿದ ಎ ಐಸಿಸಿ …

Read more »
28 Dec 2010

ಸಾಹಿತ್ಯ ಸಮಾಜದ ಪ್ರತಿಬಿಂಬ- ಜಯಸುತೆ

ಕೊಪ್ಪಳ: ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕಥೆಗಳನ್ನು ಬರೆಯಬೇಕು, ಸಮಾಜವನ್ನು ಎಚ್ಚರಿಸುವ ಕೆಲಸ ಕತೆಗಳಲ್ಲಿ ನಡೆಯಬೇಕು. ಸಾಹಿತ್ಯ ಸಮಾಜದ ಪ್ರತಿಬಿಂಬದಂತೆ ಹಾಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ , ಜವಾಬ್ದಾರಿಯಿಂದ ರಚಿಸಬೇಕು ಎಂದು ಜಯಸುತೆ ಕಾವ…

Read more »
27 Dec 2010

ಭರದಿಂದ ಸಾಗಿದೆ ಚುನಾವಣಾ ಪ್ರಚಾರಭರದಿಂದ ಸಾಗಿದೆ ಚುನಾವಣಾ ಪ್ರಚಾರ

ಕೊಪ್ಪಳ : ಜಿಲ್ಲೆಯಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಪ್ರಚಾರ ಭರದಿಂದ ಸಾಗಿದೆ. ಎಲ್ಲ ಪಕ್ಷಗಳೂ ಮತದಾರರನ್ನು ಓಲೈಸಲು ನಾನಾ ತಂತ್ರಗಳನ್ನು ಬಳಸುತ್ತಿವೆ. ಪಕ್ಷಾಂತರ ಕಾರ್ಯ ಸಹ ಜೋರಾಗಿ ಸಾಗಿದೆ. ಅಳವಂಡಿಯಲ್ಲಿ ಜ…

Read more »
25 Dec 2010

ಅಬ್ದುಲ್‌ ಹಮೀದ್‌ ಪಕ್ಕಲಡ್ಕರಿಗೆ ಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿ ಪ್ರದಾನಅಬ್ದುಲ್‌ ಹಮೀದ್‌ ಪಕ್ಕಲಡ್ಕರಿಗೆ ಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿ ಪ್ರದಾನ

ಉಡುಪಿ: ಯುವ ಪ್ರತಿಭೆಗಳಿಗೆ ಪ್ರಕಾಶಕರು ಪ್ರೋತ್ಸಾಹಿಸಬೇಕಾಗಿದೆ ಎಂದು ಸಾಹಿತಿ ಅಬ್ದುಲ್‌ ಹಮೀದ್‌ ಪಕ್ಕಲಡ್ಕ ಅವರು ಹೇಳಿದ್ದಾರೆ.ಮುಸ್ಲಿಮ್‌ ಲೇಖಕರ ಸಂಘ ಮಂಗಳೂರು - ಉಡುಪಿ ವತಿಯಿಂದ ಕಿದಿಯೂರು ಹೊಟೇಲ್‌ ಸಭಾಂಗಣದಲ್ಲಿ ಶುಕ್ರವಾರ ಜಿ. ಅಬ್ದುಲ್…

Read more »
24 Dec 2010

ಸರ್ವರಿಗೂ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಷಯಗಳು

Read more »
24 Dec 2010

ಡಿ. ೩೧ ಮತದಾನದಂದು ಸಾರ್ವತ್ರಿಕ ರಜೆ.ಡಿ. ೩೧ ಮತದಾನದಂದು ಸಾರ್ವತ್ರಿಕ ರಜೆ.

ಕೊಪ್ಪಳ ಡಿ.: ಭಾತರ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯು ನೆಗೋಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ - ೧೮೮೧ ೨೫ ನೇ ಸೆಕ್ಷನ್ ವಿವರಣೆಯಂತೆ ಡಿ. ೩೧ ಶುಕ್ರವಾರ ದಂದು ನಡಡೆಯುವ ಜಿಲ್ಲಾ ಪಂಚಾತಿ ಹಾಗೂ ತಾಲೂಕು ಪಂಚಾತಿಗಳ ಸಾರ್ವತ್ರಿಕ ಚುನಾವಣೆಯಲ…

Read more »
24 Dec 2010

ನೀತಿ ಸಂಹಿತೆ ಉಲ್ಲಂಘನೆ : ೨೦ ಅಬಕಾರಿ ಪ್ರಕರಣ ದಾಖಲುನೀತಿ ಸಂಹಿತೆ ಉಲ್ಲಂಘನೆ : ೨೦ ಅಬಕಾರಿ ಪ್ರಕರಣ ದಾಖಲು

ಕೊಪ್ಪಳ : ಜಿಲ್ಲಾ ಪಂಚಾತಿ ಮತ್ತು ತಾಲೂಕಾ ಪಂಚಾತಿ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ೨೦ ಅಬಕಾರಿ ಪ್ರಕರಣಗನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ದಾಬಾ ಮತ್ತು ಮಾಂಸಹಾರಿ ಖಾನಾವಳಿಗಳಲ್ಲಿ ಅನಧಿಕೃತವಾಗಿ ಮದ್ಯ …

Read more »
24 Dec 2010

ಪ್ರಕಾಶ ಮುಕುಟಕ್ಕೆ ಮತ್ತೊಂದು ಗರಿ

ಕೊಪ್ಪಳ : ಛಾಯಾಚಿತ್ರ ಸ್ಪರ್ಧೆಯಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಖ್ಯಾತ ಛಾಯಾಚಿತ್ರಗಾರ ಪ್ರಕಾಶ ಕಂದಕೂರು ಅವರಿಗೆ ವಾರ್ತಾ ಇಲಾಖೆಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿದೆ. ಈ ಮೂಲಕ ಪ್ರಕಾಶ ಮುಕುಟಕ್ಕೆ ಮತ್ತ…

Read more »
23 Dec 2010

ಬೆಳಕಹೆಜ್ಜೆಯನರಸಿ ಕವನಸಂಕಲನಕ್ಕೆ ಕಣವಿ ಕಾವ್ಯ ಪುರಸ್ಕಾರಬೆಳಕಹೆಜ್ಜೆಯನರಸಿ ಕವನಸಂಕಲನಕ್ಕೆ ಕಣವಿ ಕಾವ್ಯ ಪುರಸ್ಕಾರ

ವಿ.ಹರಿನಾಥಬಾಬು ಇವರ ಬೆಳಕಹೆಜ್ಜೆಯನರಸಿ ಕಾವ್ಯ ಸಂಕಲನಕ್ಕೆ ಚೆನ್ನವೀರ ಕಣವಿ ಕಾವ್ಯ ಪುರಸ್ಕಾರ ಸಿಕ್ಕಿದೆ.…

Read more »
23 Dec 2010

ಚುನಾವಣೆ : ನೀತಿ ಸಂಹಿತೆ ಪಾಲನೆಗೆ ಸೂಚನೆಚುನಾವಣೆ : ನೀತಿ ಸಂಹಿತೆ ಪಾಲನೆಗೆ ಸೂಚನೆ

ಕೊಪ್ಪಳ ಡಿ. ; ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ಪ್ರಕ್ರಿಯೆ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಚುನಾವಣೆ ನಿಮಿತ್ಯ ನೀತಿ ಸಂಹಿತೆಯು ಜಾರಿಯಾಗಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಚುನಾವಣಾ ಆ…

Read more »
21 Dec 2010

ರಹಮತ್ ತರೀಕೆರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಡಾ.ರಹಮತ್ ತರೀಕೆರೆಯವರ ಕತ್ತಿಯಂಚಿನ ದಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಎಂ.ಪಿ.ವೀರೇಂದ್ರ ಕುಮಾರ್ ಅವರ ಮಲೆಯಾಳಿ ಕೃತಿಗೆ ಈ ಪ್ರಶಸ್ತಿ ಸಂದಿದೆ…

Read more »
20 Dec 2010

ಶರಣ ಹುಣ್ಣಿಮೆಶರಣ ಹುಣ್ಣಿಮೆ

ಕೊಪ್ಪಳ : ನಗರದ ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಡಿ.21ರಂದು ಶರಣ ಹುಣ್ಣಿಮೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಹುಡ್ಕೋ ಕಾಲೋನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜನಪದರು ಕಂಡಂತೆ …

Read more »
20 Dec 2010

ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆ : ಒಂದು ಹಿನ್ನೋಟಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆ : ಒಂದು ಹಿನ್ನೋಟ

ನಾಡಿನಲ್ಲಿ ಈಗ ಚಳಿಗಾಲದ ಸಮಯ. ವಾತಾವರಣದಲ್ಲಿ ಹೆಚ್ಚಿನ ಚಳಿ ಬೀಳುತ್ತಿದ್ದು, ಜನ ಗಡಗಡ ನಡುಗುವಂತೆ ಮಾಡಿದೆ. ಆದರೆ ಸದ್ಯ ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವುದರಿಂದ, ಚುನಾವಣೆ ಗ…

Read more »
20 Dec 2010

ಬಿಜೆಪಿ ಜಾಹೀರಾತಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ

Read more »
20 Dec 2010

‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕ‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕ

ಪ್ರೇಕ್ಷಕರ ಅಪೇಕ್ಷೆ ಮತ್ತು ಆದೇಶದ ಮೇರೆಗೆ ಅಬುದಾಭಿ ತುಳುಕೂಟ ಮತ್ತು ಯುಎಇ ಸ೦ಗಮ ಕಲಾವಿದರ ರೊ೦ದಿ ಸಂಯೋಗ ದಲ್ಲಿ ‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕವು ಮತ್ತೊಮ್ಮೆ ಪ್ರದರ್ಶನಗೊ೦ಡಿದೆ.ನವೀನ್ ಶೆಟ್ಟಿ ಅವರು ಬರೆದ, ದುಬೈಯ ವಿಶ್ವನಾ…

Read more »
20 Dec 2010

ಭಾವೈಕ್ಯತೆಯ ಮೊಹರಂ

ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಮೊಹರಂನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಮೊಹರಂ ಹಬ್ಬವನ್ನು ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಆಚರಿಸುತ್ತಾರೆ. ದೇವರನ್ನು, ಡೋಲಿಗಳನ್ನು ಹೊರುವವರಲ್ಲಿ ಅವರೇ ಪ್ರಮುಖರು. ಭಾವೈಕ್ಯಕ್ಕೆ ಉ…

Read more »
17 Dec 2010

ಕೊಪ್ಪಳ ಪೊಲೀಸರ ಸಾಹಸ :15 ಆರೋಪಿಗಳ ಬಂಧನ,17 ಲಕ್ಷ ಮೌಲ್ಯದ ವಸ್ತುಗಳ ವಶ

ದಿನಾಂಕ ೧೪/೧೫-೧೧-೨೦೧೦ ರಂದು ಯಲಬುರ್ಗಾ ಠಾಣೆಯ ಸಂಗನಹಾಳ ಗ್ರಾಮದಲ್ಲಿ ೩ ಮನೆಗಳಲ್ಲಿ ೫೧/೨ ತೊಲೆ ಬಂಗಾರ, ರೂ.೩೬,೦೦೦=೦೦ ನಗದು ಹಾಗೂ ಒಂದು ಮೊಬೈಲ್ ಫೋನ್ ಕಳ್ಳತನ ಅದೇ ರೀತಿ ದಿನಾಂಕ ೦೪/೦೫-೧೦-೨೦೧೦ ರಂದು ಕೊಪ್ಪಳ ತಾಲೂಕು ಹೊಸಳ್ಳಿ ಗ್ರಾಮದಲ…

Read more »
16 Dec 2010

ಕಾಂಗ್ರೆಸ್ ಟಿಕೇಟ್ ಗಾಗಿ ಕಿತ್ತಾಟ : ಮಾಜಿ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆಕಾಂಗ್ರೆಸ್ ಟಿಕೇಟ್ ಗಾಗಿ ಕಿತ್ತಾಟ : ಮಾಜಿ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

ಕೊಪ್ಪಳ : ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಗೆ ಎಲೆಕ್ಷನ್ ಘೋಷಣೆಯಾದಾಗಿನಿಂದ ರಾಜಕೀಯ ಜಿದ್ದಾಜಿದ್ದಿ ತೀವ್ರವಾಗಿ ನಡೆದಿದೆ. ರಾಜಕೀಯ ನಾಯಕರು ಟಿಕೇಟ್ ಸಿಗದೆ ಪಕ್ಷ ಬದಲಿಸುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಟಿಕೇಟ್ …

Read more »
16 Dec 2010

ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿ - ಮತ್ತು ಒಟ್ಟು ಮತದಾರರುಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿ - ಮತ್ತು ಒಟ್ಟು ಮತದಾರರು

ಕೊಪ್ಪಳ ಡಿ. : ಕೊಪ್ಪಳ ತಾಲೂಕಾ ಪಂಚಾಯತ್ ಚುನಾವಣೆಯ ಜೊತೆಗೆ ಜಿಲ್ಲಾ ಪಂಚಾಯತ್‌ಗೂ ಚುನಾವಣೆ ನಡೆಸಲು ಅನುಕೂಲವಾಗುವಂತೆ ಧಾರವಾಡ ಹೈಕೋರ್ಟ್ ಪೀಠ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಜಿ.ಪಂ. ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದವರಿಗೆ…

Read more »
16 Dec 2010

ಜೆಡಿಎಸ್ ಮುನ್ನಡೆ ಸಾಧಿಸಲಿದೆ - ಕುಮಾರಸ್ವಾಮಿಜೆಡಿಎಸ್ ಮುನ್ನಡೆ ಸಾಧಿಸಲಿದೆ - ಕುಮಾರಸ್ವಾಮಿ

ಕಾರಟಗಿ : ಜನತೆ ಬಿಜೆಪಿಯ ಭ್ರಷ್ಟತೆಯಿಂದ ರೋಸಿಹೋಗಿದ್ದು ಎಲ್ಲೆಡೆ ಜೆಡಿ ಎಸ್ ಗೆ ಅದ್ಬುತ ಪ್ರತಿಕ್ರಿಯೆ ಸಿಗುತ್ತಿದೆ. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಜೆಡಿ ಎಸ್ ಗೆ ಮುನ್ನಡೆ ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್…

Read more »
14 Dec 2010

ಕಾಚಕ್ಕಿ ಕವನಸಂಕಲನ ಬಿಡುಗಡೆ

ಕವಿ ಅಕ್ಬರ್ ಕಾಲಿಮಿರ್ಚಿಯವರ ಕಾಚಕ್ಕಿ ಕವನ ಸಂಕಲನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಮರ್ಶಕ ಎ.ಎಂ.ಮದರಿ, ಹಿರಿಯ ಸಾಹಿತಿಗಳಾದ ಹೆಚ್.ಎಸ್.ಪಾಟೀಲ್, ಮುನಿಯಪ್ಪ ಹುಬ್ಬಳ್ಳಿ ಮಾತನಾಡಿದರು. ಡಾ.ಮಹಾಂತೇಶ ಮಲ್ಲನಗೌಡರ್ ಕಾ…

Read more »
14 Dec 2010

ವಿಠ್ಠಪ್ಪ ಗೋರಂಟ್ಲಿಯವರಿಗೆ ಕಾಯಕ ಸಮ್ಮಾನ ಪ್ರಶಸ್ತಿ ಪ್ರದಾನ

ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಯವರಿಗೆ ಪ್ರದಾನ ಮಾಡಲಾಯಿತು.ಸಾಹಿತ್ಯ, ಪತ್ರಿಕೋಧ್ಯಮ, ರಂಗಭೂಮಿ ಸೇವೆ, ಸಂಘಟನೆ, ಸಮಾಜ ಸೇವೆಗಳಲ್ಲಿ …

Read more »
14 Dec 2010

ಅನುಭವ- ಅರಿವಿನೊಡನೆ ಸೇರಿದ ಕಾವ್ಯ ಸಾರ್ವಕಾಲಿಕ- ಬಿ.ಪೀರ್ ಬಾಷಾ

ಕೊಪ್ಪಳ : ಕಾವ್ಯ ಸರಳವಾಗಿದ್ದು ಮಹತ್ತರವಾದದ್ದನ್ನು ಕಾವ್ಯ ಹೇಳಬೇಕು ,ಅನುಭವ- ಅರಿವಿನೊಡನೆ ಸೇರಿದಾಗ ಮಾತ್ರ ಸಕಾಲಿಕವಾಗಿ ಸಾರ್ವಕಾಲಿಕವಾಗಿರುತ್ತದೆ ಎಂದು ಯುವ ಕವಿ ಬಿ.ಪೀರ್ ಬಾಷಾ ಹೇಳಿದರು. ಅವರು ನಗರದ ಎನ್‌ಜಿಒ ಭವನದಲ್ಲಿ ಕನ್ನಡನೆಟ್.ಕಾಂ …

Read more »
14 Dec 2010

ಸಾಚಾರ್ ಕಮಿಟಿಯ ವರದಿ ಮತ್ತು ಮುಸ್ಲಿಂರ ಸ್ಥಿತಿಗತಿಗಳು

ಕೊಪ್ಪಳ : ನಗರದಲ್ಲಿ 12ರಂದು ಸಾಚಾರ್ ಕಮಿಟಿಯ ವರದಿ ಮತ್ತು ಮುಸ್ಲಿಂರ ಸ್ಥಿತಿಗತಿಗಳು ಕುರಿತು ಒಂದು ದಿನದ ವಿಚಾರ್ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಪೋಲೀಸ್ ಭವನದಲ್ಲಿ ಫೆಧಿನಾ ಎಂಬ ಎನ್ ಜಿಓದ ಸಹಯೋಗದೊಂದಿಗೆ ಸ್ಥಳೀಯ ಕೆಲವು ಸಂಘಟ…

Read more »
13 Dec 2010

ಮೊಹರಂ ಕಳ್ಳೊಳ್ಳಿ ಬಳ್ಳೊಳ್ಳಿಮೊಹರಂ ಕಳ್ಳೊಳ್ಳಿ ಬಳ್ಳೊಳ್ಳಿ

ಕೊಪ್ಪಳ ಜಿಲ್ಲೆಯಲ್ಲಿ ಮೊಹರಂ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿ ಡೋಲಿಗಳನ್ನು ಹಿಡಿಯುವವರು , ಭಾಗವಹಿಸುವವರು ಹಿಂದೂಗಳೇ ಹೆಚ್ಚು. ಹರಕೆ ಹೊತ್ತ ಬಾಲಕನೊರ್ವ ಕಳ್ಳೊಳ್ಳಿ ಬಳ್ಳೊಳ್ಳಿಯಾಗಿರುವುದು…

Read more »
13 Dec 2010

ಕವಿಸಮಯ -೩೩: ವಾರದ ಅತಿಥಿಯಾಗಿ ಬಿ.ಪೀರಬಾಷಾಕವಿಸಮಯ -೩೩: ವಾರದ ಅತಿಥಿಯಾಗಿ ಬಿ.ಪೀರಬಾಷಾ

ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್‍ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರತಿ ರವಿವಾರ …

Read more »
11 Dec 2010

ಅಕ್ರಮ ದೇವಸ್ಥಾನ, ಮಸೀದಿ, ಚರ್ಚ್ ಕಟ್ಟಡ ತೆರವುಅಕ್ರಮ ದೇವಸ್ಥಾನ, ಮಸೀದಿ, ಚರ್ಚ್ ಕಟ್ಟಡ ತೆರವು

ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಮಸೀದಿ, ಮಂದಿರಗಳ ತೆರವು ಕಾರ್ಯ ಭರದಿಂದ ಸಾಗಿದೆ. ಕೋಟೆ ರಸ್ತೆಯಲ್ಲಿ ದೇವಾಲಯವನ್ನು ತೆರವು ಮಾಡಲಾಯಿತು. ಗಂಗಾವತಿ, ಕುಷ್ಟಗಿಯಲ್ಲಿಯೂ ತೆರವು ಕಾರ್ಯಾಚರಣೆ ನಡೆದಿದೆ. ಈ ಕಾರ್ಯಕ್ಕೆ ಕೆಲವುಕಡೆ ಪ್ರತಿರೋ…

Read more »
10 Dec 2010

ತ್ಯಾಗ ಬಲಿದಾನಕ್ಕೆ ಗಾಂಧಿ ಕುಟುಂಬ ಸದಾ ಮುಂದೆ - ಬಸವರಾಜ ಹಿಟ್ನಾಳತ್ಯಾಗ ಬಲಿದಾನಕ್ಕೆ ಗಾಂಧಿ ಕುಟುಂಬ ಸದಾ ಮುಂದೆ - ಬಸವರಾಜ ಹಿಟ್ನಾಳ

ಕೊಪ್ಪಳ, ಡಿ. : ತ್ಯಾಗ ಬಲಿದಾನಕ್ಕೆ ಸದಾ ಮುಂದೆ ಬಂದು ದೇಶಕ್ಕೆ ಹೆಸರು ತಂದಿದ್ದು ಗಾಂಧಿ ಕುಟುಂಬ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ ಹೇಳಿದರು.ಅವರು ನಗರದ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸೋ…

Read more »
10 Dec 2010

ವಿಠ್ಠಪ್ಪ ಗೋರಂಟ್ಲಿಯವರಿಗೆ ಕಾಯಕ ಸಮ್ಮಾನ ಪ್ರಶಸ್ತಿವಿಠ್ಠಪ್ಪ ಗೋರಂಟ್ಲಿಯವರಿಗೆ ಕಾಯಕ ಸಮ್ಮಾನ ಪ್ರಶಸ್ತಿ

ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಆಯ್ಕೆಯಾಗಿದ್ದಾರೆ.ಸಾಹಿತ್ಯ, ಪತ್ರಿಕೋಧ್ಯಮ, ರಂಗಭೂಮಿ ಸೇವೆ, ಸಂಘಟನೆ, ಸಮಾಜ ಸೇವೆಗಳಲ್ಲಿ ವಿಠ್ಠಪ್ಪ ಗೋ…

Read more »
09 Dec 2010

ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ ಪುನಾರಚನೆಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ ಪುನಾರಚನೆ

ಕೊಪ್ಪಳ ಡಿ. : ಬಾಲ ನ್ಯಾಯ ಅಧಿನಿಯಮದನ್ವಯ ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಯನ್ನು ೦೩ ವರ್ಷಗಳ ಅವಧಿಗೆ ಪುನಾರಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೈ.ಬಿ. …

Read more »
08 Dec 2010

ತಾ.ಪಂ. ಚುನಾವಣೆ : ಶಸ್ತ್ರಾಸ್ತ್ರ ಒಪ್ಪಿಸಲು ಸೂಚನೆತಾ.ಪಂ. ಚುನಾವಣೆ : ಶಸ್ತ್ರಾಸ್ತ್ರ ಒಪ್ಪಿಸಲು ಸೂಚನೆ

ಕೊಪ್ಪಳ ಡಿ.: ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಹೊಂದಿರುವ ಸಾರ್ವಜನಿಕರು ಅವುಗಳನ್ನು ಕೂಡಲೆ ಸಂಬಂಧಪಟ್ಟ ಪೊಲೀ…

Read more »
08 Dec 2010

ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆ: ಹೈಕೊರ್ಟ್ ತಡೆಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆ: ಹೈಕೊರ್ಟ್ ತಡೆ

ಕೊಪ್ಪಳ ಡಿ. : ರಾಜ್ಯ ಚುನಾವಣೆ ಆಯೋಗದ ವಕೀಲರು ಧಾರವಾಡ ಸಂಚಾರಿ ಪೀಠದ ಮುಂದೆ ದಿನಾಂಕ: ೦೭-೧೨-೨೦೧೦ ರಂದು ಹಾಜರಾಗಿದ್ದು ಪ್ರಸ್ತುಕ ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ನ್ಯಾಯಾಲಯದ ಅದೇಶದನ್ವಯ ಮೊದಲನೆ ಹಂತದಲ್ಲಿ ಹೊರತುಪಡಿಸಲು ತಿಳಿಸಿರ…

Read more »
08 Dec 2010

ಜಿ.ಪಂ. ಮತ್ತು ತಾ.ಪಂ. ಚುನಾವಣೆ : ಡಿ. ೦೮ ರಂದು ಅಧಿಸೂಚನೆಜಿ.ಪಂ. ಮತ್ತು ತಾ.ಪಂ. ಚುನಾವಣೆ : ಡಿ. ೦೮ ರಂದು ಅಧಿಸೂಚನೆ

ಕೊಪ್ಪಳ ಡಿ. ೭ : ಅವಧಿ ಮುಕ್ತಾಯಗೊಳ್ಳುವ ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಈ ವ್ಯಾಪ್ತಿಯ ತಾಲೂಕಾ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಡಿ. ೦೮ ರಂದು ಅಧಿಸೂಚನೆ ಹೊರಡಿಸಲಿದ್ದು, ಡ…

Read more »
07 Dec 2010

ಕನ್ನಡಿಗರ ಅವಹೇಳನ ಸಲ್ಲದು ಭೈರಪ್ಪ ಅವಕಾಶವಾದಿತನಕ್ಕೆ : ಕಸಾಪ ಖಂಡನೆಕನ್ನಡಿಗರ ಅವಹೇಳನ ಸಲ್ಲದು ಭೈರಪ್ಪ ಅವಕಾಶವಾದಿತನಕ್ಕೆ : ಕಸಾಪ ಖಂಡನೆ

ಕೊಪ್ಪಳ. ಡಿ.. ತಮ್ಮಷ್ಟಕ್ಕೆ ತಾವು ದೊಡ್ಡ ವಿಚಾರವಂತರು ಎಂದುಕೊಂಡರೆ ಸಾಲದು, ನಮ್ಮದು ಎನ್ನುವ ವಿಚಾರವೂ ಇರಬೇಕು ಇಲ್ಲವಾದರೆ ಭೈರಪ್ಪನವರಂತೆ ಹುಂಬುತನದ ಹೇಳಿಕೆ ಬರುತ್ತವೆ ಎಂದು ಕಸಾಪ ಪ್ರಕಟಣೆ ಮೂಲಕ ಭೈರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ…

Read more »
06 Dec 2010

ಒಳ ಹೊರಗಣ ಮಾಯ, ಪ್ರಭುತ್ವ  -ಎಸ್.ಬಿ.ಜೋಗುರ ಕವಿತೆಗಳುಒಳ ಹೊರಗಣ ಮಾಯ, ಪ್ರಭುತ್ವ -ಎಸ್.ಬಿ.ಜೋಗುರ ಕವಿತೆಗಳು

ಒಳ-ಹೊರಗಣ ಮಾಯ..! ಇದುಕರ್ತಾರನ ಕಮ್ಮಟಇವನ ತುತ್ತೀಗಅವನದಾಗುವ ಹೊತ್ತುಬದನೆ, ಕುಂಬಳ-ಗಿಂಬಳಕಹಿ ಹಾಗಲಿಗೂ ಹಿಂಗಲಿಲ್ಲಮೂಗು,ಕಣ್ಣು,ಬಾ ಮೂಡಿಮತ್ತದೇ ಹಸಿವಿನದೇ ಗ್ಯಾನಬೆವರು ಸುರಿಸದೇ ನಿಗಟಿದ್ದುದಕ್ಕುವದಾದರೂ ಹೇಗೆ..?ಅವನಿಗೋ ಹಿಕಮತ್ತಿನ ಹಂಗಿಲ…

Read more »
04 Dec 2010

ಕಲಿ -ಕವಿತೆಕಲಿ -ಕವಿತೆ

ಹೂವಿನಿಂದ ನಿತ್ಯ ನಗುವುದನು ಕಲಿದುಂಬಿಂದ ನಿತ್ಯ ಹಾಡುವುದನುತರುಗಳ ರೆಂಬೆಂದ ಕಲಿನಿತ್ಯ ತಲೆ ಬಾಗುವುದನು || ೧ || ಗಾಳಿಯ ಸೆಳೆತದಿಂದ ಕಲಿ ಕೊಮಲವಾಗಿ ನಡೆಯುವುದನು ಹಾಲು ಮತ್ತು ನೀರಿನಿಂದ ಕಲಿ …

Read more »
04 Dec 2010

ಅಪರಾದ ತಡೆ ಮಾಸಾಚರಣೆಯ

ಕೊಪ್ಪಳದ ಪೊಲೀಸ್ ಪೆರೇಡ್ ಮೈದಾನದಲ್ಲಿ ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಗುಲ್ಬರ್ಗಾ ಇವರ ಪೆರೇಡ್ ವೀಕ್ಷಣೆ ಹಾಗೂ ವಾಹನಗಳ ಪರವೀಕ್ಷಣೆ ನಡೆಯಿತು. ನಂತರ ಅಪರಾದ ತಡೆ ಮಾಸಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು. …

Read more »
04 Dec 2010

ಕನ್ನಡಿಗರು ತರಲೆ ಮನಸ್ಥಿತಿಯವರು - ಎಸ್.ಎಲ್.ಭೈರಪ್ಪಕನ್ನಡಿಗರು ತರಲೆ ಮನಸ್ಥಿತಿಯವರು - ಎಸ್.ಎಲ್.ಭೈರಪ್ಪ

ಕರ್ನಾಟಕ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದ ದಿರುವುದಕ್ಕೆ ರಾಜ್ಯದ ಜನರ ತರಲೆ ಮನಸ್ಥಿತಿಯೇ ಕಾರಣ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಆರೋಪಿಸಿದ್ದಾರೆ. ‘ಶ್ರಿ ಆಸರೆ ಫೌಂಡೇಶನ್’ ಹೊರ ತಂದಿರುವ 2011ನೆ ಸಾಲಿನ ದಿನ ಚರಿಯನ್ನು ಇಂದಿಲ್ಲಿ ಬ…

Read more »
04 Dec 2010
 
Top