
ಕೊಪ್ಪಳ : ರಾಜ್ಯದಲ್ಲಿಯೇ ಕಡಿಮೆ ಮತದಾನ ಕೊಪ್ಪಳ ಜಿಲ್ಲೆಯಲ್ಲಿ ದಾಖಲಾಗಿದೆ. ಶೇ. 55ರಷ್ಟು ಮತದಾನವಾಗಿದ್ದು ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಹೊರತುಪಡಿಸಿದಂತೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ಭಾಗ್ಯನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ…
ಕೊಪ್ಪಳ : ರಾಜ್ಯದಲ್ಲಿಯೇ ಕಡಿಮೆ ಮತದಾನ ಕೊಪ್ಪಳ ಜಿಲ್ಲೆಯಲ್ಲಿ ದಾಖಲಾಗಿದೆ. ಶೇ. 55ರಷ್ಟು ಮತದಾನವಾಗಿದ್ದು ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಹೊರತುಪಡಿಸಿದಂತೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ಭಾಗ್ಯನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ…
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹೊಸ ವರ್ಷ ಎಲ್ಲರಿಗೂ ಶುಭವನ್ನುಂಟು ಮಾಡಲಿ.ಹಳೆಯ ನನಸಾಗದ ನೂರೊಂದು ಕನಸುಗಳು ನನಸಾಗಲಿ. ಬದುಕಿಗೆ ಮತ್ತಷ್ಟು ಅರ್ಥ ಬರುವಂತೆ ಎಲ್ಲರೂ ಬದುಕುವಂತಾಗಲಿ.ಎಲ್ಲರಿಗೆ ಉತ್ತಮ ಸ್ನೇಹ, ಪ್ರೀತಿ, ವಿಶ್ವಾಸ…
ಕೊಪ್ಪಳ : ಇಂದು ಕತ್ತಲರಾತ್ರಿ. ನಾಳೆ ನಡೆಯಲಿರುವ ಚುನಾವಣೆಯ ಹಣೆಬರಹವನ್ನು ಬದಲಿಸುವ ರಾತ್ರಿ. ಚುನಾವಣೆ ಬಂದರೆ ಸಾಕು ಈ ರಾತ್ರಿಗಾಗಿಯೇ ಕಾಯುತ್ತ ಕುಳಿತಿರುತ್ತಾರೆ. ಅಭ್ಯರ್ಥಿಯ ಜೇಬಿನ ತೂಕದ ಮೇಲೆ ನಾಳೆಯ ಓಟುಗಳ ಸಂಖ್ಯೆ ನಿರ್ಧಾರವಾಗುತ್ತದೆ.…
ಕೊಪ್ಪಳ ಡಿ. : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸಕ್ತ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ೨೦೧೧ ರ ಜನವರಿ ೦೭ ರಿಂದ ೦೯ ರವರೆಗೆ ಮೂರು ದಿನಗಳ ಕಾಲ ರಾಜ್ಯದ ೨೦ ಕೇಂದ್ರಗಳಲ್ಲಿ ನಡೆಯಲಿದ್ದು, ಈಗಾಗಲೆ ಅಭ್ಯರ್ಥಿಗಳಿಗೆ ಪ್ರವೇಶ ಪ…
ಕೊಪ್ಪಳ ಡಿ. : ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೩೩ ಅಬಕಾರಿ ಪ್ರಕರಣಗಳನ್ನು ದಾಖಲಿಸಿ ೦೭ ಜನರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎಂ.ಎಸ್. ತಾಂಬೋಳಿ…
ಕೊಪ್ಪಳ : ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಪಕ್ಷದ ಪರವಾಗಿ ಕೊಪ್ಪಳ ತಾಲೂಕಿನ ಅಳವಂಡಿ, ಬೆಟಗೇರಿ, ಕವಲೂರು, ಗಂಗಾವತಿ, ಕನಕಗಿರಿಯಲ್ಲಿ ರೋಡ್ ಶೋ ನಡೆಸಿದರು. ಬಹಿರಂಗ ಪ್ರಚಾರಕ್ಕೆ ದಿ.28 ಕೊನೆಯ ದಿನವಾಗಿದ್ದರೂ ಮಿಂಚಿನ ಪ್ರಚಾರ ಕೈಗೊಂಡ ಶ್…
ಕೊಪ್ಪಳ : ಚುನಾವಣಾ ನಿಮಿತ್ಯ ದಿ. 31ರ ರಾತ್ರಿ 8 ಗಂಟೆಯವರೆಗೆ ಮದ್ಯಪಾನ ಮತ್ತು ಮದ್ಯಮಾರಾಟವನ್ನು ನಿಷೇದಿಸಲಾಗಿದೆ. ಆದರೆ ರಾತ್ರಿ 8 ಗಂಟೆಯ ನಂತರ ಯಾವುದೇ ರೀತಿಯ ನಿಷೇದ ಇಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ಯಾವುದೇ ತೊಂದರೆ ಇಲ್ಲ. ಗುಂಡು ಪ್…
ಕೊಪ್ಪಳ : ಜಿಲ್ಲೆಯ 27 ಜಿಲ್ಲಾ ಪಂಚಾಯತ್ ಮತ್ತು 103 ತಾಲೂಕು ಪಂಚಾಯತ್ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್…
ಕೊಪ್ಪಳ, ಡಿ. ೨೮. ಜೆಡಿಎಸ್ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಬೆಟಗೇರಿ ಗ್ರಾಮದಲ್ಲಿ ಅಳವಂಡಿ ಜಿಲ್ಲಾ ಪಂಚಾಯತ ಅಭ್ಯರ್ಥಿ ನಾಗನಗೌಡ ಮಾಲಿಪಾಟೀಲ್ ಪರ ಪ್ರಚಾರ ಮಾಡಲಾತು.ಈ ಸಂದರ್ಭದಲ್ಲಿ ಮಾತನಾಡಿದ ಮಂಜು…
ಕೊಪ್ಪಳ, : ಮಂಜುನಾಥ ಜಿ. ಗೊಂಡಬಾಳ ರನ್ನು ಜನತಾದಳ (ಜಾತ್ಯಾತೀತ) ಕೊಪ್ಪಳ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಡಲಾಗಿದೆ.ಕ್ರಿಯಾಶೀಲ ಸಂಘಟಕ, ಹೋರಾಟಗಾರ ಹಾಗೂ ಜಾತ್ಯಾತೀತ ಮನಸ್ಸಿನ ಯುವ ಚೈತ…
ಕೊಪ್ಪಳ : ಸಮೀಪದ ಇರಕಲ್ ಗಡದಲ್ಲಿ ಇಂದು ಕಾಂಗ್ರೆಸ್ ಪಕ್ಷದ 125ನೇ ಸಂಸ್ಥಾಪನಾ ದಿನಾಚರಣೆ ಮತ್ತು ಜಿಲ್ಲಾ ಪಂಚಾಯತ್ ,ತಾಲೂಕ್ ಪಂಚಾಯತ್ ಚುನಾವಣೆ ನಿಮಿತ್ತ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಹಿರಂಗ ಸಭೆಯಲ್ಲಿ ಮಾತನಾಡಿದ ಎ ಐಸಿಸಿ …
ಕೊಪ್ಪಳ: ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕಥೆಗಳನ್ನು ಬರೆಯಬೇಕು, ಸಮಾಜವನ್ನು ಎಚ್ಚರಿಸುವ ಕೆಲಸ ಕತೆಗಳಲ್ಲಿ ನಡೆಯಬೇಕು. ಸಾಹಿತ್ಯ ಸಮಾಜದ ಪ್ರತಿಬಿಂಬದಂತೆ ಹಾಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ , ಜವಾಬ್ದಾರಿಯಿಂದ ರಚಿಸಬೇಕು ಎಂದು ಜಯಸುತೆ ಕಾವ…
ಕೊಪ್ಪಳ : ಜಿಲ್ಲೆಯಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಪ್ರಚಾರ ಭರದಿಂದ ಸಾಗಿದೆ. ಎಲ್ಲ ಪಕ್ಷಗಳೂ ಮತದಾರರನ್ನು ಓಲೈಸಲು ನಾನಾ ತಂತ್ರಗಳನ್ನು ಬಳಸುತ್ತಿವೆ. ಪಕ್ಷಾಂತರ ಕಾರ್ಯ ಸಹ ಜೋರಾಗಿ ಸಾಗಿದೆ. ಅಳವಂಡಿಯಲ್ಲಿ ಜ…
ಉಡುಪಿ: ಯುವ ಪ್ರತಿಭೆಗಳಿಗೆ ಪ್ರಕಾಶಕರು ಪ್ರೋತ್ಸಾಹಿಸಬೇಕಾಗಿದೆ ಎಂದು ಸಾಹಿತಿ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಹೇಳಿದ್ದಾರೆ.ಮುಸ್ಲಿಮ್ ಲೇಖಕರ ಸಂಘ ಮಂಗಳೂರು - ಉಡುಪಿ ವತಿಯಿಂದ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಿ. ಅಬ್ದುಲ್…
ಕೊಪ್ಪಳ ಡಿ.: ಭಾತರ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯು ನೆಗೋಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ - ೧೮೮೧ ೨೫ ನೇ ಸೆಕ್ಷನ್ ವಿವರಣೆಯಂತೆ ಡಿ. ೩೧ ಶುಕ್ರವಾರ ದಂದು ನಡಡೆಯುವ ಜಿಲ್ಲಾ ಪಂಚಾತಿ ಹಾಗೂ ತಾಲೂಕು ಪಂಚಾತಿಗಳ ಸಾರ್ವತ್ರಿಕ ಚುನಾವಣೆಯಲ…
ಕೊಪ್ಪಳ : ಜಿಲ್ಲಾ ಪಂಚಾತಿ ಮತ್ತು ತಾಲೂಕಾ ಪಂಚಾತಿ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ೨೦ ಅಬಕಾರಿ ಪ್ರಕರಣಗನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ದಾಬಾ ಮತ್ತು ಮಾಂಸಹಾರಿ ಖಾನಾವಳಿಗಳಲ್ಲಿ ಅನಧಿಕೃತವಾಗಿ ಮದ್ಯ …
ಕೊಪ್ಪಳ : ಛಾಯಾಚಿತ್ರ ಸ್ಪರ್ಧೆಯಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಖ್ಯಾತ ಛಾಯಾಚಿತ್ರಗಾರ ಪ್ರಕಾಶ ಕಂದಕೂರು ಅವರಿಗೆ ವಾರ್ತಾ ಇಲಾಖೆಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿದೆ. ಈ ಮೂಲಕ ಪ್ರಕಾಶ ಮುಕುಟಕ್ಕೆ ಮತ್ತ…
ವಿ.ಹರಿನಾಥಬಾಬು ಇವರ ಬೆಳಕಹೆಜ್ಜೆಯನರಸಿ ಕಾವ್ಯ ಸಂಕಲನಕ್ಕೆ ಚೆನ್ನವೀರ ಕಣವಿ ಕಾವ್ಯ ಪುರಸ್ಕಾರ ಸಿಕ್ಕಿದೆ.…
ಕೊಪ್ಪಳ ಡಿ. ; ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ಪ್ರಕ್ರಿಯೆ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಚುನಾವಣೆ ನಿಮಿತ್ಯ ನೀತಿ ಸಂಹಿತೆಯು ಜಾರಿಯಾಗಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಚುನಾವಣಾ ಆ…
ಡಾ.ರಹಮತ್ ತರೀಕೆರೆಯವರ ಕತ್ತಿಯಂಚಿನ ದಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಎಂ.ಪಿ.ವೀರೇಂದ್ರ ಕುಮಾರ್ ಅವರ ಮಲೆಯಾಳಿ ಕೃತಿಗೆ ಈ ಪ್ರಶಸ್ತಿ ಸಂದಿದೆ…
ಕೊಪ್ಪಳ : ನಗರದ ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಡಿ.21ರಂದು ಶರಣ ಹುಣ್ಣಿಮೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಹುಡ್ಕೋ ಕಾಲೋನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜನಪದರು ಕಂಡಂತೆ …
ನಾಡಿನಲ್ಲಿ ಈಗ ಚಳಿಗಾಲದ ಸಮಯ. ವಾತಾವರಣದಲ್ಲಿ ಹೆಚ್ಚಿನ ಚಳಿ ಬೀಳುತ್ತಿದ್ದು, ಜನ ಗಡಗಡ ನಡುಗುವಂತೆ ಮಾಡಿದೆ. ಆದರೆ ಸದ್ಯ ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವುದರಿಂದ, ಚುನಾವಣೆ ಗ…
ಪ್ರೇಕ್ಷಕರ ಅಪೇಕ್ಷೆ ಮತ್ತು ಆದೇಶದ ಮೇರೆಗೆ ಅಬುದಾಭಿ ತುಳುಕೂಟ ಮತ್ತು ಯುಎಇ ಸ೦ಗಮ ಕಲಾವಿದರ ರೊ೦ದಿ ಸಂಯೋಗ ದಲ್ಲಿ ‘ಬೆನ್ಪಿನೊರಿ ತಿನ್ಪಿನೊರಿ’ ತುಳು ಹಾಸ್ಯ ನಾಟಕವು ಮತ್ತೊಮ್ಮೆ ಪ್ರದರ್ಶನಗೊ೦ಡಿದೆ.ನವೀನ್ ಶೆಟ್ಟಿ ಅವರು ಬರೆದ, ದುಬೈಯ ವಿಶ್ವನಾ…
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಮೊಹರಂನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಮೊಹರಂ ಹಬ್ಬವನ್ನು ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಆಚರಿಸುತ್ತಾರೆ. ದೇವರನ್ನು, ಡೋಲಿಗಳನ್ನು ಹೊರುವವರಲ್ಲಿ ಅವರೇ ಪ್ರಮುಖರು. ಭಾವೈಕ್ಯಕ್ಕೆ ಉ…
ದಿನಾಂಕ ೧೪/೧೫-೧೧-೨೦೧೦ ರಂದು ಯಲಬುರ್ಗಾ ಠಾಣೆಯ ಸಂಗನಹಾಳ ಗ್ರಾಮದಲ್ಲಿ ೩ ಮನೆಗಳಲ್ಲಿ ೫೧/೨ ತೊಲೆ ಬಂಗಾರ, ರೂ.೩೬,೦೦೦=೦೦ ನಗದು ಹಾಗೂ ಒಂದು ಮೊಬೈಲ್ ಫೋನ್ ಕಳ್ಳತನ ಅದೇ ರೀತಿ ದಿನಾಂಕ ೦೪/೦೫-೧೦-೨೦೧೦ ರಂದು ಕೊಪ್ಪಳ ತಾಲೂಕು ಹೊಸಳ್ಳಿ ಗ್ರಾಮದಲ…
ಕೊಪ್ಪಳ : ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಗೆ ಎಲೆಕ್ಷನ್ ಘೋಷಣೆಯಾದಾಗಿನಿಂದ ರಾಜಕೀಯ ಜಿದ್ದಾಜಿದ್ದಿ ತೀವ್ರವಾಗಿ ನಡೆದಿದೆ. ರಾಜಕೀಯ ನಾಯಕರು ಟಿಕೇಟ್ ಸಿಗದೆ ಪಕ್ಷ ಬದಲಿಸುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಟಿಕೇಟ್ …
ಕೊಪ್ಪಳ ಡಿ. : ಕೊಪ್ಪಳ ತಾಲೂಕಾ ಪಂಚಾಯತ್ ಚುನಾವಣೆಯ ಜೊತೆಗೆ ಜಿಲ್ಲಾ ಪಂಚಾಯತ್ಗೂ ಚುನಾವಣೆ ನಡೆಸಲು ಅನುಕೂಲವಾಗುವಂತೆ ಧಾರವಾಡ ಹೈಕೋರ್ಟ್ ಪೀಠ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಜಿ.ಪಂ. ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದವರಿಗೆ…
ಕಾರಟಗಿ : ಜನತೆ ಬಿಜೆಪಿಯ ಭ್ರಷ್ಟತೆಯಿಂದ ರೋಸಿಹೋಗಿದ್ದು ಎಲ್ಲೆಡೆ ಜೆಡಿ ಎಸ್ ಗೆ ಅದ್ಬುತ ಪ್ರತಿಕ್ರಿಯೆ ಸಿಗುತ್ತಿದೆ. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಜೆಡಿ ಎಸ್ ಗೆ ಮುನ್ನಡೆ ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್…
ಕವಿ ಅಕ್ಬರ್ ಕಾಲಿಮಿರ್ಚಿಯವರ ಕಾಚಕ್ಕಿ ಕವನ ಸಂಕಲನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಮರ್ಶಕ ಎ.ಎಂ.ಮದರಿ, ಹಿರಿಯ ಸಾಹಿತಿಗಳಾದ ಹೆಚ್.ಎಸ್.ಪಾಟೀಲ್, ಮುನಿಯಪ್ಪ ಹುಬ್ಬಳ್ಳಿ ಮಾತನಾಡಿದರು. ಡಾ.ಮಹಾಂತೇಶ ಮಲ್ಲನಗೌಡರ್ ಕಾ…
ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಯವರಿಗೆ ಪ್ರದಾನ ಮಾಡಲಾಯಿತು.ಸಾಹಿತ್ಯ, ಪತ್ರಿಕೋಧ್ಯಮ, ರಂಗಭೂಮಿ ಸೇವೆ, ಸಂಘಟನೆ, ಸಮಾಜ ಸೇವೆಗಳಲ್ಲಿ …
ಕೊಪ್ಪಳ : ಕಾವ್ಯ ಸರಳವಾಗಿದ್ದು ಮಹತ್ತರವಾದದ್ದನ್ನು ಕಾವ್ಯ ಹೇಳಬೇಕು ,ಅನುಭವ- ಅರಿವಿನೊಡನೆ ಸೇರಿದಾಗ ಮಾತ್ರ ಸಕಾಲಿಕವಾಗಿ ಸಾರ್ವಕಾಲಿಕವಾಗಿರುತ್ತದೆ ಎಂದು ಯುವ ಕವಿ ಬಿ.ಪೀರ್ ಬಾಷಾ ಹೇಳಿದರು. ಅವರು ನಗರದ ಎನ್ಜಿಒ ಭವನದಲ್ಲಿ ಕನ್ನಡನೆಟ್.ಕಾಂ …
ಕೊಪ್ಪಳ : ನಗರದಲ್ಲಿ 12ರಂದು ಸಾಚಾರ್ ಕಮಿಟಿಯ ವರದಿ ಮತ್ತು ಮುಸ್ಲಿಂರ ಸ್ಥಿತಿಗತಿಗಳು ಕುರಿತು ಒಂದು ದಿನದ ವಿಚಾರ್ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಪೋಲೀಸ್ ಭವನದಲ್ಲಿ ಫೆಧಿನಾ ಎಂಬ ಎನ್ ಜಿಓದ ಸಹಯೋಗದೊಂದಿಗೆ ಸ್ಥಳೀಯ ಕೆಲವು ಸಂಘಟ…
ಕೊಪ್ಪಳ ಜಿಲ್ಲೆಯಲ್ಲಿ ಮೊಹರಂ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿ ಡೋಲಿಗಳನ್ನು ಹಿಡಿಯುವವರು , ಭಾಗವಹಿಸುವವರು ಹಿಂದೂಗಳೇ ಹೆಚ್ಚು. ಹರಕೆ ಹೊತ್ತ ಬಾಲಕನೊರ್ವ ಕಳ್ಳೊಳ್ಳಿ ಬಳ್ಳೊಳ್ಳಿಯಾಗಿರುವುದು…
ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಪ್ರತಿ ರವಿವಾರ …
ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಮಸೀದಿ, ಮಂದಿರಗಳ ತೆರವು ಕಾರ್ಯ ಭರದಿಂದ ಸಾಗಿದೆ. ಕೋಟೆ ರಸ್ತೆಯಲ್ಲಿ ದೇವಾಲಯವನ್ನು ತೆರವು ಮಾಡಲಾಯಿತು. ಗಂಗಾವತಿ, ಕುಷ್ಟಗಿಯಲ್ಲಿಯೂ ತೆರವು ಕಾರ್ಯಾಚರಣೆ ನಡೆದಿದೆ. ಈ ಕಾರ್ಯಕ್ಕೆ ಕೆಲವುಕಡೆ ಪ್ರತಿರೋ…
ಕೊಪ್ಪಳ, ಡಿ. : ತ್ಯಾಗ ಬಲಿದಾನಕ್ಕೆ ಸದಾ ಮುಂದೆ ಬಂದು ದೇಶಕ್ಕೆ ಹೆಸರು ತಂದಿದ್ದು ಗಾಂಧಿ ಕುಟುಂಬ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ ಹೇಳಿದರು.ಅವರು ನಗರದ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸೋ…
ಕಲ್ಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗ ಪ್ರತಿ ವರ್ಷ ನೀಡುವ ಕಾಯಕ ಸಮ್ಮಾನ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಆಯ್ಕೆಯಾಗಿದ್ದಾರೆ.ಸಾಹಿತ್ಯ, ಪತ್ರಿಕೋಧ್ಯಮ, ರಂಗಭೂಮಿ ಸೇವೆ, ಸಂಘಟನೆ, ಸಮಾಜ ಸೇವೆಗಳಲ್ಲಿ ವಿಠ್ಠಪ್ಪ ಗೋ…
ಕೊಪ್ಪಳ ಡಿ. : ಬಾಲ ನ್ಯಾಯ ಅಧಿನಿಯಮದನ್ವಯ ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಯನ್ನು ೦೩ ವರ್ಷಗಳ ಅವಧಿಗೆ ಪುನಾರಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೈ.ಬಿ. …
ಕೊಪ್ಪಳ ಡಿ.: ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಹೊಂದಿರುವ ಸಾರ್ವಜನಿಕರು ಅವುಗಳನ್ನು ಕೂಡಲೆ ಸಂಬಂಧಪಟ್ಟ ಪೊಲೀ…
ಕೊಪ್ಪಳ ಡಿ. : ರಾಜ್ಯ ಚುನಾವಣೆ ಆಯೋಗದ ವಕೀಲರು ಧಾರವಾಡ ಸಂಚಾರಿ ಪೀಠದ ಮುಂದೆ ದಿನಾಂಕ: ೦೭-೧೨-೨೦೧೦ ರಂದು ಹಾಜರಾಗಿದ್ದು ಪ್ರಸ್ತುಕ ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ನ್ಯಾಯಾಲಯದ ಅದೇಶದನ್ವಯ ಮೊದಲನೆ ಹಂತದಲ್ಲಿ ಹೊರತುಪಡಿಸಲು ತಿಳಿಸಿರ…
ಕೊಪ್ಪಳ ಡಿ. ೭ : ಅವಧಿ ಮುಕ್ತಾಯಗೊಳ್ಳುವ ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಈ ವ್ಯಾಪ್ತಿಯ ತಾಲೂಕಾ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಡಿ. ೦೮ ರಂದು ಅಧಿಸೂಚನೆ ಹೊರಡಿಸಲಿದ್ದು, ಡ…
ಕೊಪ್ಪಳ. ಡಿ.. ತಮ್ಮಷ್ಟಕ್ಕೆ ತಾವು ದೊಡ್ಡ ವಿಚಾರವಂತರು ಎಂದುಕೊಂಡರೆ ಸಾಲದು, ನಮ್ಮದು ಎನ್ನುವ ವಿಚಾರವೂ ಇರಬೇಕು ಇಲ್ಲವಾದರೆ ಭೈರಪ್ಪನವರಂತೆ ಹುಂಬುತನದ ಹೇಳಿಕೆ ಬರುತ್ತವೆ ಎಂದು ಕಸಾಪ ಪ್ರಕಟಣೆ ಮೂಲಕ ಭೈರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ…
ಒಳ-ಹೊರಗಣ ಮಾಯ..! ಇದುಕರ್ತಾರನ ಕಮ್ಮಟಇವನ ತುತ್ತೀಗಅವನದಾಗುವ ಹೊತ್ತುಬದನೆ, ಕುಂಬಳ-ಗಿಂಬಳಕಹಿ ಹಾಗಲಿಗೂ ಹಿಂಗಲಿಲ್ಲಮೂಗು,ಕಣ್ಣು,ಬಾ ಮೂಡಿಮತ್ತದೇ ಹಸಿವಿನದೇ ಗ್ಯಾನಬೆವರು ಸುರಿಸದೇ ನಿಗಟಿದ್ದುದಕ್ಕುವದಾದರೂ ಹೇಗೆ..?ಅವನಿಗೋ ಹಿಕಮತ್ತಿನ ಹಂಗಿಲ…
ಹೂವಿನಿಂದ ನಿತ್ಯ ನಗುವುದನು ಕಲಿದುಂಬಿಂದ ನಿತ್ಯ ಹಾಡುವುದನುತರುಗಳ ರೆಂಬೆಂದ ಕಲಿನಿತ್ಯ ತಲೆ ಬಾಗುವುದನು || ೧ || ಗಾಳಿಯ ಸೆಳೆತದಿಂದ ಕಲಿ ಕೊಮಲವಾಗಿ ನಡೆಯುವುದನು ಹಾಲು ಮತ್ತು ನೀರಿನಿಂದ ಕಲಿ …
ಕೊಪ್ಪಳದ ಪೊಲೀಸ್ ಪೆರೇಡ್ ಮೈದಾನದಲ್ಲಿ ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಗುಲ್ಬರ್ಗಾ ಇವರ ಪೆರೇಡ್ ವೀಕ್ಷಣೆ ಹಾಗೂ ವಾಹನಗಳ ಪರವೀಕ್ಷಣೆ ನಡೆಯಿತು. ನಂತರ ಅಪರಾದ ತಡೆ ಮಾಸಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು. …
ಕರ್ನಾಟಕ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದ ದಿರುವುದಕ್ಕೆ ರಾಜ್ಯದ ಜನರ ತರಲೆ ಮನಸ್ಥಿತಿಯೇ ಕಾರಣ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಆರೋಪಿಸಿದ್ದಾರೆ. ‘ಶ್ರಿ ಆಸರೆ ಫೌಂಡೇಶನ್’ ಹೊರ ತಂದಿರುವ 2011ನೆ ಸಾಲಿನ ದಿನ ಚರಿಯನ್ನು ಇಂದಿಲ್ಲಿ ಬ…