PLEASE LOGIN TO KANNADANET.COM FOR REGULAR NEWS-UPDATES



ಕವಿ ಅಕ್ಬರ್ ಕಾಲಿಮಿರ್ಚಿಯವರ ಕಾಚಕ್ಕಿ ಕವನ ಸಂಕಲನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಮರ್ಶಕ ಎ.ಎಂ.ಮದರಿ, ಹಿರಿಯ ಸಾಹಿತಿಗಳಾದ ಹೆಚ್.ಎಸ್.ಪಾಟೀಲ್, ಮುನಿಯಪ್ಪ ಹುಬ್ಬಳ್ಳಿ ಮಾತನಾಡಿದರು. ಡಾ.ಮಹಾಂತೇಶ ಮಲ್ಲನಗೌಡರ್ ಕಾರ್ಯಕ್ರಮ ಉದ್ಘಾಟಿಸಿದರು. ಬಡಿಗೇರ ಕವನ ಸಂಕಲನ ಬಿಡುಗಡೆ ಮಾಡಿದರು. ಶರಣಗೌಡ ಯರದೊಡ್ಡಿ, ಅಕ್ಬರ್ ಕಾಲಿಮಿರ್ಚಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top