
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ೬೦ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾ…
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ೬೦ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾ…
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಏ. ೦೨ ರಿಂದ ೧೬ ರವರೆಗೆ ಜಿಲ್ಲೆಯ ೬೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ…
ಶಿವಮೊಗ್ಗ, ಮಾ.30: ಇಲ್ಲಿನ ಎನ್ಇಎಸ್ ಮೈದಾನದಲ್ಲಿ ಮಾ. 31ರಂದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನಿಗಳ ಬಳಗ ಆಯೋಜಿಸಿ ರುವ ಸನ್ಮಾನ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಪ್ರಮುಖ ಸಚಿವರು ಗೈರು …
ಕೊಪ್ಪಳದಲ್ಲಿ ಲೋಕಾಯುಕ್ತರ ದಾಳಿಯ ವಾಸನೆ ಹಿಡಿದ ಅಧಿಕಾರಿಗಳು ದಾಳಿಯ ಮುಂಚೆಯೇ ಜಾಗ ಖಾಲಿ ಮಾಡಿದ್ದರು. ಬೆಂಗಳೂರು:ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದಾದ್ಯಂತ 55ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕ…
ಬೆಂಗಳೂರು,ಮಾ.30: ಮುಂದಿನ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಮತ್ತು ಪದವಿ ಶಿಕ್ಷಣದಲ್ಲಿ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಶುಕ್ರವಾರ ವಿಧಾನಪರ…
ಪಾಟೀಲ್, ಪಾಲೆಮಾರ್ ಆರೋಪಿಗಳಲ್ಲ; ಸವದಿಗೆ ಬುದ್ಧಿವಾದ; ಶಾಸಕರಿಗೆ ವಿಧಿಸಲಾಗಿದ್ದ ನಿರ್ಬಂಧ ರದ್ದು | ವರದಿಯ ಶಿಫಾರಸು : ಸದನದೊಳಗೆ ಮೊಬೈಲ್ ನಿಷೇಧಿಸಿ. ಪ್ರತ್ಯೇಕವಾದ ವಾಹಿನಿ ಸ್ಥಾಪಿಸಿ ಬೆಂಗಳೂರು,ಮಾ.30:ವಿಧಾನ ಸಭೆಯೊಳಗೆ ಕಲಾಪ ನಡೆಯುತ್ತ…
ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಉರಿಬಿಸಿಲು. ಬೆಳಿಗ್ಗೆ ೯ ರ ನಂತರ ಯಾರೂ ಹೊರಗಡೆ ತಿರುಗಾಡದಂಥ ಪರಿಸ್ಥಿತಿ, ಹೀಗಿರುವಾಗ ಅಂಗನವಾಡಿ ಕಂದಮ್ಮಗಳು ಅಂಗನವಾಡಿ ಕೇಂದ್ರಗಳಲ್ಲಿ ಕುಳಿತುಕೊಳ್ಳಲು ಹೇಗೆ ಸಾಧ್ಯ? ಬಿಸ…
: ತುಂಗಭದ್ರಾ ನದಿ ನೀರು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡುವಂತೆ ಸಂಸದ ಶಿವರಾಮಗೌಡ ಅವರು ಸಂಸತ್ತಿನಲ್ಲಿ ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ತುಂಗಭದ್ರಾ ನದ…
ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಈ ಸಲ ಕಥಾವಾಚನ ಮತ್ತು ಕವನವಾಚನವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಅಮರೇಶ ನುಗಡೋಣ…
ಸದ್ದಿಲ್ಲದೆ ಬದಲಾದ ವಿವಿ ಲಾಂಛನ :ಮರೆಯಾದ ಜಿಲ್ಲೆಯ ಐತಿಹಾಸಿಕ ಚಿಹ್ನೆಗಳು ತುಮಕೂರು, ಮಾ. 29: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉದಯವಾದ ತುಮಕೂರು ವಿಶ್ವವಿದ್ಯಾಲಯದ ಲಾಂಛನ ಮತ್ತು ಘೋಷ ವಾಕ್ಯ ಸದ್…
2008ರ ಕಳೆದ ಮೇ 18ರಂದು ಮುಲ್ಲತ್ತೀವು ಅಡವಿಗಳಲ್ಲಿ ಸೆರೆಸಿಕ್ಕ ಪ್ರಭಾಕರನ್ನನ್ನು ಹತ್ಯೆ ಮಾಡಿದ ನಂತರ ತಮ್ಮ ದೇಶದಲ್ಲಿ 25ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧ ಕೊನೆಗೊಂಡಿತೆಂದು ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಘೋಷಿಸಿದರೂ ಅವರ ಸರಕಾರ …
ವಿಧಾನ ಪರಿಷತ್ತಿನಲ್ಲಿ ಘೋಷಣೆ ಬೆಂಗಳೂರು, ಮಾ.29: ಕಳೆದ 4-5 ತಿಂಗಳಿನಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನವೆಂಬ ಅನಿಷ್ಟ ಪದ್ಧತಿಯನ್ನು ಮುಂದಿನ 2 ತಿಂಗಳಲ್ಲಿ ಸಂಪೂರ್ಣ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನ…
ಬೆಂಗಳೂರು:ಇತ್ತಿಚೆಗೆ ನಡೆದ ವಿಜಯ ಸಂಜೆ ಕಾಲೇಜು ವಾರ್ಷಿಕೊತ್ವವದಲ್ಲಿ ಕಿರಿಯ ವಯಸ್ಸಿನ ಸಾಮಾಜಿಕ ಸೇವೆಗಾಗಿ ಚಿತ್ರದುರ್ಗ ಜಿಲ್ಲೆ ಹಿರಿಯುರು ತಾಲೋಕಿನ ಹೂವಿನಹೊಳೆ Uಮದ ಯುವಕ ನಂದಿ ಜೆ. ಹೂವಿನಹೊಳೆ ರವರನ್ನು ಸನ್ಮಾನಿಸಲಯಿತು. ಕಿರಿಯ ವಯಸ್ಸ…
ಕೊಪ್ಪಳ: ಕಾತರಕಿ ಗ್ರಾಮದ ಶ್ರೀ ಅವಿನಾಳೇಶ್ವರ ಜಾತ್ರೆ ಸಂಬ್ರಮದಿಂದ ನಡೆಯಿತು ಬೆಳಗ್ಗೆ ಅವಿನಾಳೇಶ್ವರ ಮೂರ್ತಿಗೆ ಅಭಿಶೇಕ ಮಾಡಿ ಹೊಂಡದ ಪೂಜೆ ಮಾಡಲಯಿತು. ನಂತರ ವಿವಿದ ಗ್ರಾಮಗಳ ಬಕ್ತರಿಂದ ದೀರ್ಗದಂಡ ನಮಸ್ಕಾರ, ದಾಸೋಹ, ಮತ್ತು ಜವಳಕಾರ್ಯಕ್ರಮ …
ಮಾವೊವಾದಿ ನಾಯಕ ಕೊಬಾಡ್ ಗಾಂಧಿಯನ್ನು ಬಿಡುಗಡೆಗೊಳಿಸಲು ದಿಲ್ಲಿ ನ್ಯಾಯಾಲಯವೊಂದು ಬುಧವಾರ ಆದೇಶಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷಗಳಿಲ್ಲದ ಹಿನ್ನೆಲೆಯಲ್ಲಿ ಅವರನ್ನು …
ಕೊಪ್ಪಳದ ಸಾಹಿತ್ಯ ಎಂಟರ್ಪ್ರೈಸಸ್ನ ಶ್ರೀ ಆಂಜನೇಯ ಪಿಕ್ಚರ್ಸ್ ವತಿಯಿಂದ ತಯಾರಾಗುತ್ತಿರುವ ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಚಿತ್ರೀಕರಣ ಕಳೆದ ಮೂರು ದಿನಗಳ ಕಾಲ ಕೊಪ್ಪಳ, ಹಿರೇಸಿಂದೋಗಿಯಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂ…
ಕೊಪ್ಪಳ,ಮಾ.೨೭: ನಗರದ ಭಾಗ್ಯನಗರ ರಸ್ತೆಯಲ್ಲಿರುವ ರೈಲ್ವೆ ಗೇಟ್ ಮೇಲ್ಸೆತುವೆ ನಿರ್ಮಾಣಕ್ಕೆ ಪಕ್ಷಾತೀತ ಮತ್ತು ನಿರಂತರ ಹೋರಾಟ ಮಾಡುವುದು ಅನಿವಾರ್ಯ ಮೇಲ್ಸೆತುವೆ ನಿರ್ಮಾಣದ ವಿಷಯದಲ್ಲಿ ಕೇಂದ್ರ ಸರ್ಕಾರವಾU ಲಿ ಮತ್ತು ರಾಜ್ಯ ಸರ್ಕಾರವಾಗಲಿ ತಾ…
ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಹಮ್ಮಿಕೊಳ್ಳುವುದು, ಪದವಿ ಮಟ್ಟದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಅಂಕ ನಿಗದಿಪಡಿಸುವುದು ಸೇರಿದಂತೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಇತ್ತೀಚೆಗೆ ನಡೆಸಿದ ಸಭೆಯಲ…
ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಮಾ.2ರಂದು ನಡೆದಿದ್ದ ವಕೀಲರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸುದ್ದಿ ವಾಹಿನಿಗಳ ಆರು ಮಂದಿ ಪ್ರತಿನಿಧಿಗಳನ್ನು ನಗರ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಸುದ್ದಿ ವಾ…
ಕೊಪ್ಪಳ, ೨೮- ಗಂಗಾವತಿ ವಕ್ಫ್ ಆಸ್ತಿ ಅತಿಕ್ರಮಣ ಆರೋಪ ನಿರಾದಾರವಾಗಿದ್ದು, ಆರೋಪ ರಾಜಕೀಯ ಪ್ರೇರಿತ ಮುಸ್ಲಿಂ ಮುಖಂಡರ ಮೇಲೆ ಬಿಜೆಪಿ ಗುಚಿ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. ಅವರು ನಗರದಲ್ಲಿ ಬುಧವಾರ…
ಡಾ. ಭರಣಿ ವೇದಿಕೆಯಿಂದ ವಿಶಿಷ್ಟ ಬಳ್ಳಾರಿ, ಮಾ. ೨೭: ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕಲಾವಿದರನ್ನು ಸತ್ಕರಿಸಿ ಗೌರವಿಸುವುದರ ಮೂಲಕ ನಗರದ ಡಾ. ಸುಭಾಷ್ಭರಣಿ ಸಾಂಸ್ಕೃತಿಕ ವೇದಿಕೆ ವಿಶಿಷ್ಟವಾಗಿ ವಿಶ್ವರಂಗಭೂ…
ನೌಕರರ ಸಂಘ ಖಂಡನೆ ಕೊಪ್ಪಳ ನಗರದ ಎಸ್.ಎಫ್.ಎಸ್. ಶಾಲೆಯಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಗೆ ಕೆಲವು ಸಂಘಟನೆಯವರು ಆಗಮಿಸಿ, ಅಧಿಕಾರಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸ…
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂಸಹ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಇದಕ್ಕೆ ಶ್ರೀ ಕಲ್ಮಠದ ನಾಗಭೂಶಣ ಶಿವಚಾರ್ಯ ಮಹಾಸ್ವಾಮಿಗಳು ಪರಮಪೂಜ್ಯ ಶ್ರೀಗಳುವರು ಧ್ವಜಾರೋಹಣ ನೇರವೇಸಿ ಚಾಲ…
ಸಕಾಲ ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ. ಇದು ಕರ್ನಾಟಕದ ನಾಗರಿಕರಿಗೆ ಸೇವೆಗಳ ಅಧಿನಿಯಮವನ್ನು (೨೦೧೧) ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಇದರ ಘೋಷವಾಕ್ಯ. ಅಂದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗ…
ಬೆಂಗಳೂರು, ಮಾ.26: ರಾಜ್ಯದಲ್ಲೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ, ಪ್ರತಿಭಾವಂತರಿರುವ ದಕ್ಷಿಣ ಕನ್ನಡ ಜಲ್ಲೆಯಲ್ಲಿ ನೂರಾರು ವರ್ಷಗಳಿಂದ ಪಂಕ್ತಿಭೇದ ಹಾಗೂ ಮಡೆಸ್ನಾನದಂತಹ ಅಸಹ್ಯಕರ ಪದ್ಧತಿಗಳನ್ನು ಮುಂದುವರಿಸಿಕೊಂಡು ಬಂದಿರುವುದು ನಿಜ…
ಬೆಂಗಳೂರು,ಮಾ.26:2ಜಿ ತರಂಗಗುಚ್ಛ ಹಗರಣ(1.76ಲಕ್ಷ ಕೋಟಿ ರು.)ವನ್ನು ನಿವಾಳಿಸಿ ಬಿಸಾಕುವಂತಹ ಭಾರೀ ಹಗರಣ ಕರ್ನಾಟಕದಲ್ಲಿ ಬಯಲಾಗಿದೆ.ಭಾರತದ ಸ್ವಾತಂತ್ರ್ಯದ ನಂತರ ರಚಿಸಲಾಗಿರುವ ಕರ್ನಾಟಕ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಲ್ಲಿ 2ಲಕ್ಷ ಕೋಟಿ ರು.…
ಕೊಪ್ಪಳ ನಗರದಲ್ಲಿರುವ ಅರ್ಹ ನಿವೇಶನ ರಹಿತರಿಗೆ ಜನಪ್ರತಿನಿಧಿಗಳು ಮತ್ತು ಪ್ರತಿ ವಾರ್ಡ್ನಲ್ಲಿರುವ ಹಿರಿಯ ಸಮ್ಮುಖದಲ್ಲಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಿ, ಶೀಘ್ರದಲ್ಲಿಯೇ ನಾಲ್ಕು ಸಾವಿರ ನಿವೇಶನಗಳನ್ನು ವಿತರಿಸಲಾಗುವುದು ಎಂದು ಕೊಪ್ಪಳ ಶ…
- ಸಂಸದ ಶಿವರಾಮಗೌಡ ಕೊಪ್ಪಳದ ಕೇಂದ್ರೀಯ ವಿದ್ಯಾಲಯದಲ್ಲಿ ೨೦೧೨-೧೩ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಕ್ಕೆ ನವದೆಹಲಿಯ ಕೇಂದ್ರೀಯ ವಿದ್ಯಾಲಯ ಘಟಕ ಅನುಮತಿ ನೀಡಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ. ಕೊಪ್ಪಳದ ಕೇಂದ್ರೀಯ ವಿದ್ಯಾಲಯ…
ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ನೌಕರ ಭವನ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ೧೫. ೮೫ ಲಕ್ಷ ರೂ.ಗಳ ಚೆಕ್ ಅನ್ನು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರಿಗೆ ನೀಡಿದರು. ಗ…
ಪ್ರೀತಿಯೆಂದರೆ.... ಎಂಜಿ ರಸ್ತೆಯಲಿ ಕೈಗೆ ಕೈ ಮೈಗೆ ಮೈ ಬೆಸೆದುಕೊಂಡು ಅಡ್ಡಾಡುವುದು ಪ್ರೀತಿಯೆಂದರೆ ಸೈಬರ್ ಸೆಂಟರ್ ನ ಕ್ಯಾಬಿನ್ ನೊಳಗೆ ಮುದ್ದಾಡುವುದು ಪ್ರೀತಿಯೆಂದರೆ ಫೇಸ್ ಬುಕ್ಕಿನೊಳಗೆ ಇಣುಕಿ ಐಫೋನ್ ಗಳ ಗೋಡೆಚಿತ್ರವಾಗುವುದು ಪ್ರೀತಿಯೆಂ…
http://ladaiprakashanabasu.blogspot.in/2012/03/2_24.html ೫. ಈ ರಾತ್ರಿ ಈ ರಾತ್ರಿ ಕಣ್ಣೆವೆ ಸುತ್ತ ಚರಿತ್ರೆ ಚಕ್ರವ್ಯೂಹದ ಕೋಟೆ ಕಟ್ಟಿದೆ ಬೆಂಕಿಯಲ್ಲ ದೀಪವೂ ದಹಿಸುವ ವಾಸ್ತವಕೆ ಇಂದಿನ ಇರುಳು ಪುರಾವೆ ಒದಗಿಸಿದೆ! ಬೀಟ್ ಪೋಲೀಸರು ಹ…
ಭಟ್ಕಳದಲ್ಲಿ ಆರ್ಡಿಎಕ್ಸ್: ಕತೆ ಕಟ್ಟಿದ ಮಾಧ್ಯಮಗಳು ಭಟ್ಕಳ, ಮಾ.24: ಭಟ್ಕಳ ಆರ್ಡಿಎಕ್ಸ್ನ ಭಾರೀ ಗೊದಾಮು ಹೊಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟ ವಾದ ವರದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ಆಕ್ರೋಶವನ್ನು ವ್ಯಕ…
ಕೊಪ್ಪಳ-೨೪,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬರುವ ಏಪ್ರೀಲ್ ೨೯ ರಂದು ನಡೆಯಲಿರುವ ಚುನಾವಣೆಗೆ ನಿಕಟ ಪೂರ್ವ ಜಿಲ್ಲಾ ಕೊಶಾಧ್ಯಕ್ಷ ರಾಜಶೇಖರ ಗುಡದೀರಪ್ಪ ಅಂಗಡಿ ಇಂದು ನಾಮಪತ್ರ ಸಲ್ಲಿಸಿದರು. ನಗರದ ಸಾಹಿತ್ಯ ಭವನದಿಂದ …
`ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ವಿರೋಧಿಸಿ ಮಾರ್ಚ್ 26ರ ಸೋಮವಾರದಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯಮಟ್ಟದ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ` ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎ…