PLEASE LOGIN TO KANNADANET.COM FOR REGULAR NEWS-UPDATES

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈ ಬಾರಿ ೧೬೬೬೦ ವಿದ್ಯಾರ್ಥಿಗಳುಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈ ಬಾರಿ ೧೬೬೬೦ ವಿದ್ಯಾರ್ಥಿಗಳು

  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.          ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ೬೦ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾ…

Read more »
30 Mar 2012

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಏ. ೦೨ ರಿಂದ ೧೬ ರವರೆಗೆ ಜಿಲ್ಲೆಯ ೬೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ…

Read more »
30 Mar 2012

ಇಂದು ಶಕ್ತಿ ಪ್ರದರ್ಶನಇಂದು ಶಕ್ತಿ ಪ್ರದರ್ಶನ

ಶಿವಮೊಗ್ಗ, ಮಾ.30: ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಮಾ. 31ರಂದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನಿಗಳ ಬಳಗ ಆಯೋಜಿಸಿ ರುವ ಸನ್ಮಾನ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಪ್ರಮುಖ ಸಚಿವರು ಗೈರು …

Read more »
30 Mar 2012

ಆರ್ ಟಿಒ ಭ್ರಷ್ಟರ ಮೇಲೆ ಲೋಕಾಯುಕ್ತ ಭರ್ಜರಿ ದಾಳಿಆರ್ ಟಿಒ ಭ್ರಷ್ಟರ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ

ಕೊಪ್ಪಳದಲ್ಲಿ  ಲೋಕಾಯುಕ್ತರ ದಾಳಿಯ ವಾಸನೆ ಹಿಡಿದ ಅಧಿಕಾರಿಗಳು ದಾಳಿಯ ಮುಂಚೆಯೇ ಜಾಗ ಖಾಲಿ ಮಾಡಿದ್ದರು. ಬೆಂಗಳೂರು:ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದಾದ್ಯಂತ 55ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕ…

Read more »
30 Mar 2012

ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪದ ಸಿಇಟಿಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪದ ಸಿಇಟಿ

ಬೆಂಗಳೂರು,ಮಾ.30: ಮುಂದಿನ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಮತ್ತು ಪದವಿ ಶಿಕ್ಷಣದಲ್ಲಿ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಶುಕ್ರವಾರ ವಿಧಾನಪರ…

Read more »
30 Mar 2012

ಬ್ಲೂಬಾಯ್ಸಗೆ ಕ್ಲೀನ್‌ಚಿಟ್:ಬ್ಲೂಬಾಯ್ಸಗೆ ಕ್ಲೀನ್‌ಚಿಟ್:

 ಪಾಟೀಲ್, ಪಾಲೆಮಾರ್ ಆರೋಪಿಗಳಲ್ಲ; ಸವದಿಗೆ ಬುದ್ಧಿವಾದ; ಶಾಸಕರಿಗೆ ವಿಧಿಸಲಾಗಿದ್ದ ನಿರ್ಬಂಧ ರದ್ದು | ವರದಿಯ ಶಿಫಾರಸು : ಸದನದೊಳಗೆ ಮೊಬೈಲ್ ನಿಷೇಧಿಸಿ. ಪ್ರತ್ಯೇಕವಾದ ವಾಹಿನಿ ಸ್ಥಾಪಿಸಿ ಬೆಂಗಳೂರು,ಮಾ.30:ವಿಧಾನ ಸಭೆಯೊಳಗೆ ಕಲಾಪ ನಡೆಯುತ್ತ…

Read more »
30 Mar 2012

ಅಂಗನವಾಡಿ ಕೇಂದ್ರಗಳಿಗೂ ೨ ತಿಂಗಳ ಬೇಸಿಗೆ ರಜೆ ನೀಡಲು ಮನವಿ

ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಉರಿಬಿಸಿಲು. ಬೆಳಿಗ್ಗೆ ೯ ರ ನಂತರ ಯಾರೂ ಹೊರಗಡೆ ತಿರುಗಾಡದಂಥ ಪರಿಸ್ಥಿತಿ, ಹೀಗಿರುವಾಗ ಅಂಗನವಾಡಿ ಕಂದಮ್ಮಗಳು ಅಂಗನವಾಡಿ ಕೇಂದ್ರಗಳಲ್ಲಿ ಕುಳಿತುಕೊಳ್ಳಲು ಹೇಗೆ ಸಾಧ್ಯ? ಬಿಸ…

Read more »
29 Mar 2012

ತುಂಗಭದ್ರಾ ನದಿ ಮಾಲಿನ್ಯ : ಸಂಸತ್ತಿನಲ್ಲಿ ಸಂಸದ ಶಿವರಾಮಗೌಡ ಪ್ರಸ್ತಾಪತುಂಗಭದ್ರಾ ನದಿ ಮಾಲಿನ್ಯ : ಸಂಸತ್ತಿನಲ್ಲಿ ಸಂಸದ ಶಿವರಾಮಗೌಡ ಪ್ರಸ್ತಾಪ

 : ತುಂಗಭದ್ರಾ ನದಿ ನೀರು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡುವಂತೆ ಸಂಸದ ಶಿವರಾಮಗೌಡ ಅವರು ಸಂಸತ್ತಿನಲ್ಲಿ ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.   ತುಂಗಭದ್ರಾ ನದ…

Read more »
29 Mar 2012

ಯಶಸ್ವಿ ಕಥಾವಾಚನ ಹಾಗೂ ಕವಿಗೋಷ್ಠಿ

 ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ  ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು.  ಈ ಸಲ ಕಥಾವಾಚನ ಮತ್ತು ಕವನವಾಚನವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಅಮರೇಶ ನುಗಡೋಣ…

Read more »
29 Mar 2012

ಕೇಸರೀಕರಣದತ್ತ ತುಮಕೂರು ವಿವಿ? :ಕೇಸರೀಕರಣದತ್ತ ತುಮಕೂರು ವಿವಿ? :

 ಸದ್ದಿಲ್ಲದೆ ಬದಲಾದ ವಿವಿ ಲಾಂಛನ :ಮರೆಯಾದ ಜಿಲ್ಲೆಯ ಐತಿಹಾಸಿಕ ಚಿಹ್ನೆಗಳು ತುಮಕೂರು, ಮಾ. 29: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉದಯವಾದ ತುಮಕೂರು ವಿಶ್ವವಿದ್ಯಾಲಯದ ಲಾಂಛನ ಮತ್ತು ಘೋಷ ವಾಕ್ಯ ಸದ್…

Read more »
29 Mar 2012

ಮುಂದುವರಿದಿರುವ ಶ್ರೀಲಂಕಾ ತಮಿಳರ ಜನಾಂಗೀಯ ಹತ್ಯೆ:ಅಮೆರಿಕದ ಮೊಸಳೆ ಕಣ್ಣೀರು- ಬೆನ್ನಿಗೆ ಚೂರಿ ಹಾಕಿರುವ ಭಾರತಮುಂದುವರಿದಿರುವ ಶ್ರೀಲಂಕಾ ತಮಿಳರ ಜನಾಂಗೀಯ ಹತ್ಯೆ:ಅಮೆರಿಕದ ಮೊಸಳೆ ಕಣ್ಣೀರು- ಬೆನ್ನಿಗೆ ಚೂರಿ ಹಾಕಿರುವ ಭಾರತ

2008ರ ಕಳೆದ ಮೇ 18ರಂದು ಮುಲ್ಲತ್ತೀವು ಅಡವಿಗಳಲ್ಲಿ ಸೆರೆಸಿಕ್ಕ ಪ್ರಭಾಕರನ್‌ನನ್ನು ಹತ್ಯೆ ಮಾಡಿದ ನಂತರ ತಮ್ಮ ದೇಶದಲ್ಲಿ 25ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧ ಕೊನೆಗೊಂಡಿತೆಂದು ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಘೋಷಿಸಿದರೂ ಅವರ ಸರಕಾರ …

Read more »
29 Mar 2012

ಮಡೆಸ್ನಾನ ಎರಡು ತಿಂಗಳಲ್ಲಿ ಸಂಪೂರ್ಣ ನಿಷೇಧ: ಡಿವಿಮಡೆಸ್ನಾನ ಎರಡು ತಿಂಗಳಲ್ಲಿ ಸಂಪೂರ್ಣ ನಿಷೇಧ: ಡಿವಿ

ವಿಧಾನ ಪರಿಷತ್ತಿನಲ್ಲಿ ಘೋಷಣೆ ಬೆಂಗಳೂರು, ಮಾ.29: ಕಳೆದ 4-5 ತಿಂಗಳಿನಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನವೆಂಬ ಅನಿಷ್ಟ ಪದ್ಧತಿಯನ್ನು ಮುಂದಿನ 2 ತಿಂಗಳಲ್ಲಿ ಸಂಪೂರ್ಣ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನ…

Read more »
29 Mar 2012

ಕಾಲೇಜು ವಾರ್ಷಿಕೋತ್ಸವ : ಸನ್ಮಾನಕಾಲೇಜು ವಾರ್ಷಿಕೋತ್ಸವ : ಸನ್ಮಾನ

ಬೆಂಗಳೂರು:ಇತ್ತಿಚೆಗೆ ನಡೆದ ವಿಜಯ ಸಂಜೆ ಕಾಲೇಜು ವಾರ್ಷಿಕೊತ್ವವದಲ್ಲಿ ಕಿರಿಯ ವಯಸ್ಸಿನ  ಸಾಮಾಜಿಕ ಸೇವೆಗಾಗಿ ಚಿತ್ರದುರ್ಗ ಜಿಲ್ಲೆ ಹಿರಿಯುರು ತಾಲೋಕಿನ ಹೂವಿನಹೊಳೆ Uಮದ ಯುವಕ ನಂದಿ ಜೆ. ಹೂವಿನಹೊಳೆ ರವರನ್ನು ಸನ್ಮಾನಿಸಲಯಿತು.  ಕಿರಿಯ ವಯಸ್ಸ…

Read more »
29 Mar 2012

ಸಂಭ್ರಮದ ಓಕುಳಿ

ಕೊಪ್ಪಳ: ಕಾತರಕಿ ಗ್ರಾಮದ ಶ್ರೀ ಅವಿನಾಳೇಶ್ವರ ಜಾತ್ರೆ ಸಂಬ್ರಮದಿಂದ ನಡೆಯಿತು ಬೆಳಗ್ಗೆ ಅವಿನಾಳೇಶ್ವರ ಮೂರ್ತಿಗೆ ಅಭಿಶೇಕ ಮಾಡಿ ಹೊಂಡದ ಪೂಜೆ ಮಾಡಲಯಿತು. ನಂತರ ವಿವಿದ ಗ್ರಾಮಗಳ ಬಕ್ತರಿಂದ ದೀರ್ಗದಂಡ ನಮಸ್ಕಾರ, ದಾಸೋಹ, ಮತ್ತು ಜವಳಕಾರ್ಯಕ್ರಮ …

Read more »
29 Mar 2012

ಕೊಬಾಡ್ ಗಾಂಧಿ ಬಿಡುಗಡೆಗೆ ಆದೇಶಕೊಬಾಡ್ ಗಾಂಧಿ ಬಿಡುಗಡೆಗೆ ಆದೇಶ

 ಮಾವೊವಾದಿ ನಾಯಕ ಕೊಬಾಡ್ ಗಾಂಧಿಯನ್ನು ಬಿಡುಗಡೆಗೊಳಿಸಲು ದಿಲ್ಲಿ ನ್ಯಾಯಾಲಯವೊಂದು ಬುಧವಾರ ಆದೇಶಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷಗಳಿಲ್ಲದ ಹಿನ್ನೆಲೆಯಲ್ಲಿ ಅವರನ್ನು …

Read more »
28 Mar 2012

ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಮೊದಲನೆ ಹಂತದ ಚಿತ್ರೀಕರಣ ಪೂರ್ಣಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಮೊದಲನೆ ಹಂತದ ಚಿತ್ರೀಕರಣ ಪೂರ್ಣ

  ಕೊಪ್ಪಳದ ಸಾಹಿತ್ಯ ಎಂಟರ್‌ಪ್ರೈಸಸ್‌ನ ಶ್ರೀ ಆಂಜನೇಯ ಪಿಕ್ಚರ್‍ಸ್ ವತಿಯಿಂದ ತಯಾರಾಗುತ್ತಿರುವ ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಚಿತ್ರೀಕರಣ ಕಳೆದ ಮೂರು ದಿನಗಳ ಕಾಲ ಕೊಪ್ಪಳ, ಹಿರೇಸಿಂದೋಗಿಯಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂ…

Read more »
28 Mar 2012

ರೈಲ್ವೆ ಬ್ರಿಡ್ಜ್ ಮೇಲ್ಸೇತುವೆ ನಿರ್ಮಾಣಕ್ಕೆ ಪಕ್ಷಾತೀತ ಹೋರಾಟಕ್ಕೆ ಕರೆರೈಲ್ವೆ ಬ್ರಿಡ್ಜ್ ಮೇಲ್ಸೇತುವೆ ನಿರ್ಮಾಣಕ್ಕೆ ಪಕ್ಷಾತೀತ ಹೋರಾಟಕ್ಕೆ ಕರೆ

ಕೊಪ್ಪಳ,ಮಾ.೨೭: ನಗರದ ಭಾಗ್ಯನಗರ ರಸ್ತೆಯಲ್ಲಿರುವ ರೈಲ್ವೆ ಗೇಟ್ ಮೇಲ್ಸೆತುವೆ ನಿರ್ಮಾಣಕ್ಕೆ ಪಕ್ಷಾತೀತ ಮತ್ತು ನಿರಂತರ ಹೋರಾಟ ಮಾಡುವುದು ಅನಿವಾರ್ಯ ಮೇಲ್ಸೆತುವೆ ನಿರ್ಮಾಣದ ವಿಷಯದಲ್ಲಿ ಕೇಂದ್ರ ಸರ್ಕಾರವಾU ಲಿ ಮತ್ತು ರಾಜ್ಯ ಸರ್ಕಾರವಾಗಲಿ ತಾ…

Read more »
28 Mar 2012

ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ : ಶ್ರೀ ಕೃಷ್ಣದೇವರಾಯ ವಿವಿ ನಿರ್ಧಾರಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ : ಶ್ರೀ ಕೃಷ್ಣದೇವರಾಯ ವಿವಿ ನಿರ್ಧಾರ

  ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಹಮ್ಮಿಕೊಳ್ಳುವುದು, ಪದವಿ ಮಟ್ಟದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಅಂಕ ನಿಗದಿಪಡಿಸುವುದು ಸೇರಿದಂತೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಇತ್ತೀಚೆಗೆ ನಡೆಸಿದ ಸಭೆಯಲ…

Read more »
28 Mar 2012

ಸುದ್ದಿವಾಹಿನಿ ಪ್ರತಿನಿಧಿಗಳ ಬಂಧನ: ಬಿಡುಗಡೆಸುದ್ದಿವಾಹಿನಿ ಪ್ರತಿನಿಧಿಗಳ ಬಂಧನ: ಬಿಡುಗಡೆ

ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಮಾ.2ರಂದು ನಡೆದಿದ್ದ ವಕೀಲರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸುದ್ದಿ ವಾಹಿನಿಗಳ ಆರು ಮಂದಿ ಪ್ರತಿನಿಧಿಗಳನ್ನು ನಗರ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಸುದ್ದಿ ವಾ…

Read more »
28 Mar 2012

ಆರೋಪ ರಾಜಕೀಯ ಪ್ರೇರಿತ -ಇಕ್ಬಾಲ್ ಅನ್ಸಾರಿಆರೋಪ ರಾಜಕೀಯ ಪ್ರೇರಿತ -ಇಕ್ಬಾಲ್ ಅನ್ಸಾರಿ

ಕೊಪ್ಪಳ, ೨೮- ಗಂಗಾವತಿ ವಕ್ಫ್ ಆಸ್ತಿ ಅತಿಕ್ರಮಣ ಆರೋಪ ನಿರಾದಾರವಾಗಿದ್ದು, ಆರೋಪ ರಾಜಕೀಯ ಪ್ರೇರಿತ ಮುಸ್ಲಿಂ ಮುಖಂಡರ ಮೇಲೆ ಬಿಜೆಪಿ ಗುಚಿ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. ಅವರು ನಗರದಲ್ಲಿ ಬುಧವಾರ…

Read more »
28 Mar 2012

ವಿಶ್ವ ರಂಗಭೂಮಿ ದಿನಾಚರಣೆ, ರಂಗಕಲಾವಿದರಿಗೆ ಸನ್ಮಾನ

ಡಾ. ಭರಣಿ ವೇದಿಕೆಯಿಂದ ವಿಶಿಷ್ಟ  ಬಳ್ಳಾರಿ, ಮಾ. ೨೭:  ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕಲಾವಿದರನ್ನು ಸತ್ಕರಿಸಿ ಗೌರವಿಸುವುದರ ಮೂಲಕ ನಗರದ ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ವಿಶಿಷ್ಟವಾಗಿ ವಿಶ್ವರಂಗಭೂ…

Read more »
27 Mar 2012

ಶಿಕ್ಷಣ ಇಲಾಖೆಯ ಸಭೆಗೆ ಪ್ರವೇಶಿಸಿ ಅಮಾನವೀಯ ವರ್ತನೆ :ಶಿಕ್ಷಣ ಇಲಾಖೆಯ ಸಭೆಗೆ ಪ್ರವೇಶಿಸಿ ಅಮಾನವೀಯ ವರ್ತನೆ :

 ನೌಕರರ ಸಂಘ ಖಂಡನೆ   ಕೊಪ್ಪಳ ನಗರದ ಎಸ್.ಎಫ್.ಎಸ್. ಶಾಲೆಯಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಗೆ ಕೆಲವು ಸಂಘಟನೆಯವರು ಆಗಮಿಸಿ, ಅಧಿಕಾರಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸ…

Read more »
27 Mar 2012

ವಿಭಾ ಸಾಹಿತ್ಯ ಪ್ರಶಸ್ತಿ 2011 ಕವಿಗೋಷ್ಠಿವಿಭಾ ಸಾಹಿತ್ಯ ಪ್ರಶಸ್ತಿ 2011 ಕವಿಗೋಷ್ಠಿ

Read more »
27 Mar 2012

ಬೇವಿನಹಳ್ಳಿ : ಮಾರುತೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆಬೇವಿನಹಳ್ಳಿ : ಮಾರುತೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

  ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂಸಹ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಇದಕ್ಕೆ ಶ್ರೀ ಕಲ್ಮಠದ ನಾಗಭೂಶಣ ಶಿವಚಾರ್ಯ ಮಹಾಸ್ವಾಮಿಗಳು ಪರಮಪೂಜ್ಯ ಶ್ರೀಗಳುವರು ಧ್ವಜಾರೋಹಣ ನೇರವೇಸಿ ಚಾಲ…

Read more »
26 Mar 2012

ಸಕಾಲ- ಏ. ೦೨ ರಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾರಿಸಕಾಲ- ಏ. ೦೨ ರಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾರಿ

  ಸಕಾಲ ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ. ಇದು  ಕರ್ನಾಟಕದ ನಾಗರಿಕರಿಗೆ ಸೇವೆಗಳ ಅಧಿನಿಯಮವನ್ನು (೨೦೧೧) ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಇದರ ಘೋಷವಾಕ್ಯ.  ಅಂದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗ…

Read more »
26 Mar 2012

ಮಡೆಸ್ನಾನ, ಪಂಕ್ತಿಭೇದ ವಿರೋಧಿಸಿ ಮಠಾಧೀಶರ ಬೃಹತ್ ಸಮಾವೇಶಮಡೆಸ್ನಾನ, ಪಂಕ್ತಿಭೇದ ವಿರೋಧಿಸಿ ಮಠಾಧೀಶರ ಬೃಹತ್ ಸಮಾವೇಶ

ಬೆಂಗಳೂರು, ಮಾ.26: ರಾಜ್ಯದಲ್ಲೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ, ಪ್ರತಿಭಾವಂತರಿರುವ ದಕ್ಷಿಣ ಕನ್ನಡ ಜಲ್ಲೆಯಲ್ಲಿ ನೂರಾರು ವರ್ಷಗಳಿಂದ ಪಂಕ್ತಿಭೇದ ಹಾಗೂ ಮಡೆಸ್ನಾನದಂತಹ ಅಸಹ್ಯಕರ ಪದ್ಧತಿಗಳನ್ನು ಮುಂದುವರಿಸಿಕೊಂಡು ಬಂದಿರುವುದು ನಿಜ…

Read more »
26 Mar 2012

ರಾಜ್ಯಾದ್ಯಂತ 2 ಲಕ್ಷ ಕೋಟಿ ರು. ವಕ್ಫ್ ಆಸ್ತಿ ಗುಳುಂರಾಜ್ಯಾದ್ಯಂತ 2 ಲಕ್ಷ ಕೋಟಿ ರು. ವಕ್ಫ್ ಆಸ್ತಿ ಗುಳುಂ

ಬೆಂಗಳೂರು,ಮಾ.26:2ಜಿ ತರಂಗಗುಚ್ಛ ಹಗರಣ(1.76ಲಕ್ಷ ಕೋಟಿ ರು.)ವನ್ನು ನಿವಾಳಿಸಿ ಬಿಸಾಕುವಂತಹ ಭಾರೀ ಹಗರಣ ಕರ್ನಾಟಕದಲ್ಲಿ ಬಯಲಾಗಿದೆ.ಭಾರತದ ಸ್ವಾತಂತ್ರ್ಯದ ನಂತರ ರಚಿಸಲಾಗಿರುವ ಕರ್ನಾಟಕ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಲ್ಲಿ 2ಲಕ್ಷ ಕೋಟಿ ರು.…

Read more »
26 Mar 2012

ಶೀಘ್ರದಲ್ಲೆ ೪ ಸಾವಿರ ನಿವೇಶನ ಹಂಚಿಕೆ- ಸಂಗಣ್ಣ ಕರಡಿಶೀಘ್ರದಲ್ಲೆ ೪ ಸಾವಿರ ನಿವೇಶನ ಹಂಚಿಕೆ- ಸಂಗಣ್ಣ ಕರಡಿ

  ಕೊಪ್ಪಳ ನಗರದಲ್ಲಿರುವ ಅರ್ಹ ನಿವೇಶನ ರಹಿತರಿಗೆ ಜನಪ್ರತಿನಿಧಿಗಳು ಮತ್ತು ಪ್ರತಿ ವಾರ್ಡ್‌ನಲ್ಲಿರುವ ಹಿರಿಯ ಸಮ್ಮುಖದಲ್ಲಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಿ, ಶೀಘ್ರದಲ್ಲಿಯೇ ನಾಲ್ಕು ಸಾವಿರ ನಿವೇಶನಗಳನ್ನು ವಿತರಿಸಲಾಗುವುದು ಎಂದು ಕೊಪ್ಪಳ ಶ…

Read more »
25 Mar 2012

ಕೊಪ್ಪಳದ ಕೇಂದ್ರೀಯ ವಿದ್ಯಾಲಯ ಪ್ರವೇಶ ಪ್ರಾರಂಭಕ್ಕೆ ಅನುಮತಿಕೊಪ್ಪಳದ ಕೇಂದ್ರೀಯ ವಿದ್ಯಾಲಯ ಪ್ರವೇಶ ಪ್ರಾರಂಭಕ್ಕೆ ಅನುಮತಿ

- ಸಂಸದ ಶಿವರಾಮಗೌಡ  ಕೊಪ್ಪಳದ ಕೇಂದ್ರೀಯ ವಿದ್ಯಾಲಯದಲ್ಲಿ ೨೦೧೨-೧೩ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಕ್ಕೆ ನವದೆಹಲಿಯ ಕೇಂದ್ರೀಯ ವಿದ್ಯಾಲಯ ಘಟಕ ಅನುಮತಿ ನೀಡಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.   ಕೊಪ್ಪಳದ ಕೇಂದ್ರೀಯ ವಿದ್ಯಾಲಯ…

Read more »
25 Mar 2012

ನೌಕರರ ಸಂಘ ಭವನಕ್ಕೆ ೧೫. ೮೫ ಲಕ್ಷ ರೂ.ಗಳ ಚೆಕ್ ನೀಡಿಕೆನೌಕರರ ಸಂಘ ಭವನಕ್ಕೆ ೧೫. ೮೫ ಲಕ್ಷ ರೂ.ಗಳ ಚೆಕ್ ನೀಡಿಕೆ

 ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ನೌಕರ ಭವನ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ೧೫. ೮೫ ಲಕ್ಷ ರೂ.ಗಳ ಚೆಕ್ ಅನ್ನು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರಿಗೆ ನೀಡಿದರು.   ಗ…

Read more »
25 Mar 2012

ಪ್ರೀತಿಯೆಂದರೆ....ಪ್ರೀತಿಯೆಂದರೆ....

ಪ್ರೀತಿಯೆಂದರೆ.... ಎಂಜಿ ರಸ್ತೆಯಲಿ ಕೈಗೆ ಕೈ ಮೈಗೆ ಮೈ ಬೆಸೆದುಕೊಂಡು ಅಡ್ಡಾಡುವುದು ಪ್ರೀತಿಯೆಂದರೆ ಸೈಬರ್ ಸೆಂಟರ್ ನ ಕ್ಯಾಬಿನ್ ನೊಳಗೆ ಮುದ್ದಾಡುವುದು ಪ್ರೀತಿಯೆಂದರೆ ಫೇಸ್ ಬುಕ್ಕಿನೊಳಗೆ ಇಣುಕಿ ಐಫೋನ್ ಗಳ ಗೋಡೆಚಿತ್ರವಾಗುವುದು ಪ್ರೀತಿಯೆಂ…

Read more »
24 Mar 2012

ಜೇಲಿನ ಪದ್ಯಗಳುಜೇಲಿನ ಪದ್ಯಗಳು

http://ladaiprakashanabasu.blogspot.in/2012/03/2_24.html ೫. ಈ ರಾತ್ರಿ ಈ ರಾತ್ರಿ ಕಣ್ಣೆವೆ ಸುತ್ತ ಚರಿತ್ರೆ ಚಕ್ರವ್ಯೂಹದ ಕೋಟೆ ಕಟ್ಟಿದೆ ಬೆಂಕಿಯಲ್ಲ ದೀಪವೂ ದಹಿಸುವ ವಾಸ್ತವಕೆ ಇಂದಿನ ಇರುಳು ಪುರಾವೆ ಒದಗಿಸಿದೆ! ಬೀಟ್ ಪೋಲೀಸರು ಹ…

Read more »
24 Mar 2012

‘ಆರ್‌ಡಿಎಕ್ಸ್ಎಂದರೆ ಗೊಬ್ಬರದ ದಾಸ್ತಾನೇ?’ : ಟೈಮ್ಸ್ ಆಫ್ ಇಂಡಿಯಾಕ್ಕೆ ಪೊಲೀಸರ ಛೀಮಾರಿ‘ಆರ್‌ಡಿಎಕ್ಸ್ಎಂದರೆ ಗೊಬ್ಬರದ ದಾಸ್ತಾನೇ?’ : ಟೈಮ್ಸ್ ಆಫ್ ಇಂಡಿಯಾಕ್ಕೆ ಪೊಲೀಸರ ಛೀಮಾರಿ

       ಭಟ್ಕಳದಲ್ಲಿ ಆರ್‌ಡಿಎಕ್ಸ್: ಕತೆ ಕಟ್ಟಿದ ಮಾಧ್ಯಮಗಳು ಭಟ್ಕಳ, ಮಾ.24: ಭಟ್ಕಳ ಆರ್‌ಡಿಎಕ್ಸ್‌ನ ಭಾರೀ ಗೊದಾಮು ಹೊಂದಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟ ವಾದ ವರದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ಆಕ್ರೋಶವನ್ನು ವ್ಯಕ…

Read more »
24 Mar 2012

ಜಿಲ್ಲಾ ಕ.ಸಾ.ಪ.ಚುನಾವಣೆ;ರಾಜಶೇಖರ ಅಂಗಡಿ ನಾಮಪತ್ರ ಸಲ್ಲಿಕೆ

ಕೊಪ್ಪಳ-೨೪,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬರುವ ಏಪ್ರೀಲ್ ೨೯ ರಂದು ನಡೆಯಲಿರುವ ಚುನಾವಣೆಗೆ ನಿಕಟ ಪೂರ್ವ ಜಿಲ್ಲಾ ಕೊಶಾಧ್ಯಕ್ಷ ರಾಜಶೇಖರ ಗುಡದೀರಪ್ಪ ಅಂಗಡಿ ಇಂದು ನಾಮಪತ್ರ ಸಲ್ಲಿಸಿದರು. ನಗರದ ಸಾಹಿತ್ಯ ಭವನದಿಂದ …

Read more »
24 Mar 2012

ಮಡೆಸ್ನಾನ ವಿರೋಧಿಸಿ 26ರಂದು ಧರಣಿ- ದ್ವಾರಕಾನಾಥ್ಮಡೆಸ್ನಾನ ವಿರೋಧಿಸಿ 26ರಂದು ಧರಣಿ- ದ್ವಾರಕಾನಾಥ್

`ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ವಿರೋಧಿಸಿ ಮಾರ್ಚ್ 26ರ ಸೋಮವಾರದಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯಮಟ್ಟದ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ` ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎ…

Read more »
24 Mar 2012
 
Top