PLEASE LOGIN TO KANNADANET.COM FOR REGULAR NEWS-UPDATES

ನಿತ್ಯ ಶಿಶು ಮರಣ!  ಜಿಲ್ಲೆಯಲ್ಲಿ ಮೂರೇ ತಿಂಗಳಲ್ಲಿ 173 ಶಿಶುಗಳು, 8 ತಾಯಂದಿರ ಮರಣನಿತ್ಯ ಶಿಶು ಮರಣ! ಜಿಲ್ಲೆಯಲ್ಲಿ ಮೂರೇ ತಿಂಗಳಲ್ಲಿ 173 ಶಿಶುಗಳು, 8 ತಾಯಂದಿರ ಮರಣ

ಕೃಪೆ : ಕನ್ನಡಪ್ರಭ ವಾರ್ತೆ ,  ವೈದ್ಯಕೀಯ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಿರುವಾಗಲೇ ಸೂಕ್ತ ಚಿಕಿತ್ಸೆ ದೊರಕದೆ ಮೂರು ತಿಂಗಳ ಅವಧಿಯಲ್ಲಿ 173 ಶಿಶುಗಳು ಮೃತಪಟ್ಟಿವೆ. ಅಂದರೆ, ಪ್ರತ…

Read more »
31 Jul 2013

 ಪಿ.ಎಸ್.ಐ ಸತೀಶಕುಮಾರ ಬಿಳ್ಕೊಡುಗೆ ಪಿ.ಎಸ್.ಐ ಸತೀಶಕುಮಾರ ಬಿಳ್ಕೊಡುಗೆ

ಸತೀಶಕುಮಾರ ಪಿ.ಎಸ್.ಐ. ರವರಿಗೆ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಶ್ರೀಶೈಲ. ಬಿ.ಮಠಪತಿ ಪಿ.ಐ. ಹಾಗೂ ಸಿಬ್ಬಂದಿ ವರ್ಗದವರುವಿಶೇಷ ಪೊಲೀಸ್ ಠಾಣೆ, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗ ಕೊಪ್ಪಳದಿಂದ. ದಿ: ೩೧-೦೭-೨೦೧೩ ರಂದು ಬಿಳ್ಕೊಡಲಾಯ…

Read more »
31 Jul 2013

ಕಳಪೆ ಬಿತ್ತನೆ ಬೀಜ, ಗೊಬ್ಬರ : ಕ್ರಮಕ್ಕೆ ಸಂಸದ ಶಿವರಾಮಗೌಡ ಸೂಚನೆಕಳಪೆ ಬಿತ್ತನೆ ಬೀಜ, ಗೊಬ್ಬರ : ಕ್ರಮಕ್ಕೆ ಸಂಸದ ಶಿವರಾಮಗೌಡ ಸೂಚನೆ

 ಜಿಲ್ಲೆಯಲ್ಲಿ ಪೂರೈಕೆಯಾಗಿರುವ ಕೆಲವು ಕಂಪನಿಗಳ ಬಿತ್ತನೆ ಬೀಜ ಮತ್ತು ಗೊಬ್ಬರ ಕಳಪೆ ಗುಣಮಟ್ಟದ್ದಾಗಿದೆ ಎಂದು ಕಂಡು ಬಂದಿದ್ದು, ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಶಿವರಾಮಗೌಡ ಅವರು ಜಂಟಿಕೃಷಿ…

Read more »
31 Jul 2013

  ಪತ್ರಕರ್ತರ ಮೇಲೆ ಹಲ್ಲೆ : ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ ಪತ್ರಕರ್ತರ ಮೇಲೆ ಹಲ್ಲೆ : ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ

       ಕೊಪ್ಪಳ : ಕಾರವಾರದ ಕನ್ನಡಪ್ರಭ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರ ಮೇಲೆ ಜುಲೈ ೨೯ ರಂದು ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಖಂಡಿಸಿದರು. ಬುಧವಾರ ಈ ಕುರಿತು ಸಭೆ ನಡೆಸಲಾಯಿತು. ಕ್ಲಬ್‌ನ ಗೌರವಾಧ್ಯಕ್ಷ…

Read more »
31 Jul 2013

ಸ್ವಾಮಿ ವಿವೇಕಾನಂದ ಶಾಲೆ : ಶಾಲಾ ಸಂಸತ್ತು ರಚನೆ ಮತ್ತು ಅಣಕು ಸಂಸತ್ತು ಪ್ರದರ್ಶನ

ಕೊಪ್ಪಳ,೩೧ : ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಇತ್ತೀಚಿಗೆ ರಚಿಸಲಾಯಿತು. ವಿದ್ಯಾರ್ಥಿಗಳಿಂದ ಚುನಾಯಿಸಲ್ಪಟ್ಟ ಶಾಲಾ ಪ್ರತಿನಿಧಿಗಳು 'ಸಂಸತ್ತು ರಚನೆ' ಕಾರ್ಯಕ್ರಮದ ದಿನ ಪ್ರತಿಜ್ಞಾವಿಧಿಯೊಂದ…

Read more »
31 Jul 2013

ಸಚಿವ ತಂಗಡಗಿ ಬೆಂಬಲಿಗರ ಗೂಂಡಾಗಿರಿ ಹೆಚ್ಚುತ್ತಿದೆ : ದಡೇಸೂಗೂರುಸಚಿವ ತಂಗಡಗಿ ಬೆಂಬಲಿಗರ ಗೂಂಡಾಗಿರಿ ಹೆಚ್ಚುತ್ತಿದೆ : ದಡೇಸೂಗೂರು

        ಕೊಪ್ಪಳ : ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ಅಽಕಾರ ಸ್ವೀಕರಿಸಿದಾಗಿನಿಂದ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ತಂಗಡಗಿ ಬೆಂಬಲಿಗರ ಉಪಟಳ ವಿಪರೀತವಾಗಿದೆ ಎಂದು ಕೆಜೆಪಿ ಪಕ…

Read more »
31 Jul 2013

ತೆಲಂಗಾಣ ರಾಜ್ಯ ಒಪ್ಪಿಗೆ :  ಸಿಪಿಐಎಂಎಲ್  ಸ್ವಾಗತತೆಲಂಗಾಣ ರಾಜ್ಯ ಒಪ್ಪಿಗೆ : ಸಿಪಿಐಎಂಎಲ್ ಸ್ವಾಗತ

೨೫೦ ವರ್ಷಗಳ ಕಾಲ ನಿಜಾಮರ ಹಾಗೂ ಜಾಗೀರುದಾರರ ಕೆಟ್ಟ ಆಡಳಿತದಿಂದ ಶೋಷಣೆಗೆ ಒಳಪಟ್ಟ ತೆಲಂಗಾಣ, ಸ್ವಾತಂತ್ರ್ಯ ನಂತರ ಆಂಧ್ರದ ಬಂಡವಾಳ ಶಾಹಿಗಳ ಕಪಿ ಮುಷ್ಟಿಯಿಂದ ಹೊರಬರಲು ೬೦ ವರ್ಷಗಳಿಂದ ಮಾಡುತ್ತಿರುವ ಹೋರಾಟಕ್ಕೆ, ತೆಲಂಗಾಣ ರಾಜ್ಯಕ್ಕೆ ಒಪ್ಪಿಗ…

Read more »
31 Jul 2013

ಸಿ.ಇ.ಟಿ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಎಬಿವಿಪಿಯ ಪ್ರಮುಖ ಬೇಡಿಕೆಗಳು ೧. ೩ನೇ ಸುತ್ತಿನ ಕೌನ್ಸಲಿಂಗ್ ನಡೆಸುವ ಮೂಲಕ ಪೂರ್ಣ ಪ್ರಕ್ರಿಯೆ ಮಾಡಬೇಕು. ೨. ವಿದ್ಯಾರ್ಥಿಗಳಿಂದ  ಹಲವಾರು ಕಾಲೇಜುಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ದಾಖಲಿಸಲು ಹಾಗೂ ವಿದ್ಯಾರ್ಥಿಗಳ ಸಮಸ್…

Read more »
31 Jul 2013

ಪ್ರಭು ಹೆಬ್ಬಾಳರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 'ವಾಣಿಜ್ಯ ರತ್ನ' ಪ್ರಶಸ್ತಿಪ್ರಭು ಹೆಬ್ಬಾಳರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 'ವಾಣಿಜ್ಯ ರತ್ನ' ಪ್ರಶಸ್ತಿ

 ಕೊಪ್ಪಳದ ವರ್ತಕರಾದ ಪ್ರಭು ಹೆಬ್ಬಾಳ ಇವರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿಷ್ಟಿತ 'ವಾಣಿಜ್ಯ ರತ್ನ' ಪ್ರಶಸ್ತಿ ದೊರಕಿದೆ. ೧೯೨೮ ರಲ್ಲಿ ಆರಂಭವಾಗಿರುವ ಈ ಸಂಸ್ಥೆಯು ಕರ್ನಾಟಕದ ವಿಶೇಷವಾಗಿ ಉತ್ತರ ಕರ್ನಾಟಕದ ವ್ಯಾಪಾರ, ಉದ್ಧಿಮೆ, …

Read more »
30 Jul 2013

 ಸ್ವಾತಂತ್ರ್ಯ ದಿನಾಚರಣೆ : ಜು. ೩೧ ರಂದು ಪೂರ್ವಭಾವಿ ಸಭೆ ಸ್ವಾತಂತ್ರ್ಯ ದಿನಾಚರಣೆ : ಜು. ೩೧ ರಂದು ಪೂರ್ವಭಾವಿ ಸಭೆ

 ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ ೧೫ ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಕುರಿತಂತೆ ಚರ್ಚಿಸಲು ಪೂರ್ವಭಾವಿ ಸಭೆ ಜು. ೩೧ ರಂದು ಸಂಜೆ ೪-೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.   ಸಭೆಯ ಅಧ್ಯಕ್ಷತೆಯನ್ನು ಜಿಲ್…

Read more »
30 Jul 2013

ಕೇವಲ ೧೦ ರೂ. ಪಾವತಿಸಿ ಯಶಸ್ವಿನಿ ಸದಸ್ಯತ್ವ ಪಡೆಯಿರಿಕೇವಲ ೧೦ ರೂ. ಪಾವತಿಸಿ ಯಶಸ್ವಿನಿ ಸದಸ್ಯತ್ವ ಪಡೆಯಿರಿ

  ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡದವರು ಕೇವಲ ೧೦ ರೂ. ಪಾವತಿಸಿ ಸದಸ್ಯತ್ವ ಪಡೆಯಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಕೆ. ಮುನಿಯಪ್ಪ ಅವರು ತಿಳಿಸಿದ್ದಾರೆ.   ಸರ್ಕಾರವು ೨೦೧೩-೧೪ ನೇ ಸಾಲಿನ …

Read more »
30 Jul 2013

 ಜು. ೩೧ ರಂದು ನೌಕರರ ಸಂಘದ ನೂತನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಜು. ೩೧ ರಂದು ನೌಕರರ ಸಂಘದ ನೂತನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಜು. ೩೧ ರಂದು ಸಂಜೆ ೫ ಗಂಟೆಗೆ ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ.   ನೌಕರರ ಸಂಘದ ೨೦೧೩-೨೦೧೮ ರ ಅವಧಿಗೆ…

Read more »
30 Jul 2013

ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಹಿಟ್ನಾಳ ಕರೆ

ಕೊಪ್ಪಳ ೩೦: ಕ್ಷೇತ್ರದ ಬಂಡಿಹರ್ಲಾಪುರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕೊಠಡಿಗಳ ಕಾಮಗಾರಿ ನೇರೆವೆರಿಸಿ ಮಾತನಾಡಿದ  ಅವರು ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಿನೆ ದಿನೆ ಪೈಪೊ…

Read more »
30 Jul 2013

ಉಚಿತ ಹೋಲಿಗೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಣೆ   ಉಚಿತ ಹೋಲಿಗೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ ವಿತರಣೆ

          ಕೊಪ್ಪಳ ನಗರದ ಇಂದ್ರಕೀಲ ನಗರದಲ್ಲಿ ನಂದಾದೀಪ ಚಾರಿಟೇಬಲ್ ಟ್ರಸ್ಟ   ಉಚಿತ ಹೋಲಿಗೆ ತರಬೇತಿ ಕೇಂದ್ರದ ೫ನೇ ಬ್ಯಾಚ್ ವಿದ್ಯಾರ್ಥಿಗಳುಗೆ ಅರ್ಹತಾ ಪತ್ರ ನೀಡಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯ ಮತ್ತು ಮಾಜಿ ಅಧ್ಯಕ…

Read more »
29 Jul 2013

ಜು. ೩೧ಕ್ಕೆ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಜು. ೩೧ಕ್ಕೆ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

  ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಜು. ೩೧ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.   ಸಭೆಯ ಅಧ್ಯಕ್ಷತೆಯನ್ನು ಸಂಸದ ಶಿವರಾಮಗೌಡ ಅವರು ವಹಿಸುವರು.  ಈ ಸಭೆಯನ್ನು ಆಗಸ್ಟ್ ೦೨ ರಂದು ನಡೆಸಲು ನಿಗದ…

Read more »
29 Jul 2013

ನಗರಸಭೆಗೆ ಮುತ್ತಿಗೆ ಹಾಕಿ ಕರವೇ ಪ್ರತಿಭಟನೆ

 ಕೊಪ್ಪಳ ನಗರದ ೩೧ ನೇ ವಾರ್ಡನ ಸಾರ್ವಜನಿಕ ಮಹಿಳಾ ಶೌಚಾಲಯ, ತ್ಯಾಜ್ಯ ಶೇಖರಣಾ ಗುಂಡಿಯನ್ನು ಖಾಲಿ ಮಾಡಬೇಕು, ಹಾಗೂ ಎಲ್ಲಾ ವಾರ್ಡನಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರು, ರಸ್ತೆ ದುರಸ್ಥೀಕರಣ ಶೀಘ್ರವೇ ಪ್ರಾರಂಭಿಸಬೇಕೆಂದು.       ಕರ್ನಾಟಕ ರ…

Read more »
29 Jul 2013

 ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಕೆ.ಪಿ. ಮೋಹನ್‌ರಾಜ್ ಅಧಿಕಾರ ಸ್ವೀಕಾರ ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಕೆ.ಪಿ. ಮೋಹನ್‌ರಾಜ್ ಅಧಿಕಾರ ಸ್ವೀಕಾರ

 ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೆ.ಪಿ. ಮೋಹನ್‌ರಾಜ್ ಅವರು ಸೋಮವಾರ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಂದ ಅಧಿಕಾರ ವಹಿಸಿಕೊಂಡಿದರು.   ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿ ಅವರ ವರ್ಗಾವಣೆಯಿಂದ ತೆರವಾಗಿದ್ದ  ಹುದ್ದ…

Read more »
29 Jul 2013

ಪದಗ್ರಹಣ ಸಮಾರಂಭಪದಗ್ರಹಣ ಸಮಾರಂಭ

  ಇನ್ನರ್ ವ್ಹಿಲ್ ಕ್ಲಬ್ ೩೧೬ ಕೊಪ್ಪಳ ದಿನಾಂಕ.೨೬ ರಂದು ನಡೆದ ಹೊಸ ಅಧ್ಯಕ್ಷಿಣಿಯಾಗಿ ಶ್ರೀಮತಿ ಬಸವರಾಜ ಕುದರಿಮೋತಿ ಕಾರ್ಯದರ್ಶಿಯಾಗಿ ಶ್ರೀಮತಿ ಸ್ಮಜಾತ ಮಾಲಿಪಾಟೀಲ್, ಖಜಾಂಚಿಯಾಗಿ ಶ್ರೀಮತಿ ಮದುರಾ ಎಸ್.ಒ. ಶ್ರೀಮತಿ ವೈಷ್ಣವಿ ಹುಲಗಿ ಪದಗ್ರಹ…

Read more »
29 Jul 2013

ಈ ಮುಸ್ಲಿಂ ವಿರೋಧಿ ರೋಗಕ್ಕೆ ಮದ್ದು ಎಲ್ಲಿದೆ?ಈ ಮುಸ್ಲಿಂ ವಿರೋಧಿ ರೋಗಕ್ಕೆ ಮದ್ದು ಎಲ್ಲಿದೆ?

 - ಸನತ್‌ಕುಮಾರ ಬೆಳಗಲಿ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಈಗ ಒಂದು ಕೋಟಿಗೆ ತಲುಪಿದೆ. ಭಾರತದ ಎಲ್ಲ ರಾಜ್ಯಗಳ ಜನ ಇಲ್ಲಿ ಆಸರೆ ಪಡೆದಿದ್ದಾರೆ. ಎಲ್ಲ ಜಾತಿ, ಧರ್ಮ, ಭಾಷೆಗಳು ನೆಲೆಸಿದ ಸರ್ವಜನಾಂಗದ ಶಾಂತಿಯ ತೋಟವಿದು. ಅಕ್ಷರಶಃ ಇದೀಗ ಕಾಸ್ಮೋಪಾ…

Read more »
28 Jul 2013

ತುಂಗಭದ್ರಾ ಜಲಾಶಯ ತುಂಬಿ ಹರಿಯುತ್ತಿದೆತುಂಗಭದ್ರಾ ಜಲಾಶಯ ತುಂಬಿ ಹರಿಯುತ್ತಿದೆ

Read more »
27 Jul 2013

ಸಚಿವ,ಶಾಸಕರಿಂದ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿ ಸಂತಸ ತಂದಿದೆ- ಶಿವರಾಜ ತಂಗಡಗಿ : ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿರುವುದು ಅತ್ಯಂತ ಸಂತಸವನ್ನುಂಟು ಮಾಡಿದ್ದು, ನೀರನ್ನು ಸದ್ಬಳಕೆ ಮಾಡ…

Read more »
27 Jul 2013

ಬದುಕಿನ ವಾಸ್ತವ ಸತ್ಯವನ್ನು ಬೋಧಿಸುವುದೇ ಅರ್ಥಶಾಸ್ತ್ರಬದುಕಿನ ವಾಸ್ತವ ಸತ್ಯವನ್ನು ಬೋಧಿಸುವುದೇ ಅರ್ಥಶಾಸ್ತ್ರ

ಕೊಪ್ಪಳ: ಬದುಕಿನ ವಾಸ್ತವ ಸತ್ಯವನ್ನು ಬೋಧಿಸುವುದೇ ಅರ್ಥಶಾಸ್ತ್ರ. ಅರ್ಥಶಾಸ್ತ್ರ ಉಪನ್ಯಾಸಕರು ತರಗತಿಯಲ್ಲಿ ಮಕ್ಕಳಿಗೆ ಬದುಕಿನ ವಾಸ್ತವ ಸತ್ಯವನ್ನು ಬೋಧಿಸುತ್ತಾರೆ. ಇಂದಿನ ಮಕ್ಕಳನ್ನು ಜಾಗತಿಕ ಮಟ್ಟದಲ್ಲಿ ಸ್ಪಧ ಎದುರಿಸುವಂತೆ ಸಿದ್ದತೆ ಮಾಡು…

Read more »
27 Jul 2013

ಕೊಪ್ಪಳ ಕೋಟೆಯ ಮೇಲಿಂದ  ಹಿನ್ನೋಟ ಕೊಪ್ಪಳ ಕೋಟೆಯ ಮೇಲಿಂದ ಹಿನ್ನೋಟ

ಸುಂದರ ಚಿತ್ರ -ಶರತ್ ಹೆಗ್ಡೆ …

Read more »
27 Jul 2013

ನೋಟ ಮತ್ತು ಒಳನೋಟಗಳ ನಡುವೆ...ಶೂದ್ರ ಶ್ರೀನಿವಾಸ್‌ನೋಟ ಮತ್ತು ಒಳನೋಟಗಳ ನಡುವೆ...ಶೂದ್ರ ಶ್ರೀನಿವಾಸ್‌

ನೋಟ ಮತ್ತು ಒಳನೋಟಗಳ ನಡುವೆ... ನಾವು ದೃಷ್ಟಿ ಮತ್ತು ದೂರದೃಷ್ಟಿ ಕುರಿತು ಹಾಗೆಯೇ ನೋಟ ಮತ್ತು ಒಳನೋಟದ ಬಗ್ಗೆ ನಾನಾ ರೀತಿಯಲ್ಲಿ ವ್ಯಾಖ್ಯಾನಿಸುತ್ತೇವೆ. ಇದನ್ನು ಯಾವ ಹಂತಕ್ಕೆ ಬೇಕಾದರೂ ವಿಸ್ತರಿಸಬಹುದು. ಮೊದಲು ಕೊನೆಯೆಂಬುದಿಲ್ಲ. ನಮ್ಮ ದೇಹ…

Read more »
27 Jul 2013

jks caters jks family garden pure veg hotel koppal copy copyjks caters jks family garden pure veg hotel koppal copy copy

jks caters jks family garden pure veg hotel koppal copy copy …

Read more »
26 Jul 2013

೧೪ ನೇ ವರ್ಷದ ಕಾರ್ಗಿಲ್ ವಿಜಯೋತ್ಸವ

೧೯೯೯ ರಲ್ಲಿ ಇಂಡೋ ಪಾಕ್ ನಡುವೆ ನಡೆದ ಕಾಗಿರ್ಲ್ ಯುದ್ದದಲ್ಲಿ ಹುತಾತ್ಮರಾದ ಅಳವಂಡಿಗ್ರಾಮದ ವೀರ ಯೋಧ ಕಾರ್ಗಿಲ್ ಮಲ್ಲಯ್ಯ ಮೇಗಳಮಠ ಅವರು ವೀರ ಮರಣವನ್ನಪ್ಪಿ ಇವತ್ತಿಗೆ ೧೪ ವ ಕಳೆದಿವೆ. ಅಳವಂಡಿ ಗ್ರಾಮದ ಅವರ ಗದ್ದುಗೆಯ ಹತ್ತಿರ ಅವರ ತಾಯಿಯವರಾ…

Read more »
26 Jul 2013

ಜು. ೨೭ ರಂದು ತುಂಗಭದ್ರಾ ಜಲಾಶಯಕ್ಕೆ ಸಚಿವ  ಶಿವರಾಜ್ ಎಸ್ ತಂಗಡಗಿ ಬಾಗಿನಜು. ೨೭ ರಂದು ತುಂಗಭದ್ರಾ ಜಲಾಶಯಕ್ಕೆ ಸಚಿವ ಶಿವರಾಜ್ ಎಸ್ ತಂಗಡಗಿ ಬಾಗಿನ

 ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಜು. ೨೭ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವರು.…

Read more »
26 Jul 2013

ಡಿಇಡಿ ಮತ್ತು ಡಿಪಿಇಡಿ ಕೋರ್ಸ್ ದಾಖಲಾತಿ ಅವಧಿ ಜು. ೩೧ ರವರೆಗೆ ವಿಸ್ತರಣೆಡಿಇಡಿ ಮತ್ತು ಡಿಪಿಇಡಿ ಕೋರ್ಸ್ ದಾಖಲಾತಿ ಅವಧಿ ಜು. ೩೧ ರವರೆಗೆ ವಿಸ್ತರಣೆ

  ಪ್ರಸಕ್ತ ಸಾಲಿನ ಡಿ.ಇಡಿ ಮತ್ತು ಡಿ.ಪಿಇಡಿ ಕೋರ್ಸ್‌ಗಳಿಗೆ ದಾಖಲು ಮಾಡಿಕೊಳ್ಳುವ ಅವಧಿಯನ್ನು ಜು. ೩೧ ರವರೆಗೆ ವಿಸ್ತರಿಸಲಾಗಿದೆ.   ಪ್ರಥಮ ವರ್ಷದ ಡಿ.ಇಡಿ ಮತ್ತು ಡಿ.ಪಿಇಡಿ ಕೋರ್ಸ್‌ಗಳಿಗೆ ದಾಖಲು ಮಾಡಿಕೊಳ್ಳಲು ಜು. ೨೫ ಕೊನೆಯ ದಿನಾಂಕವನ್ನ…

Read more »
26 Jul 2013

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ವಿಜಯಕುಮಾರ ಬಿರಾದಾರ್ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ವಿಜಯಕುಮಾರ ಬಿರಾದಾರ್

 : ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣೆ ಪಿಐ ವಿಜಯಕುಮಾರ ಬಿರಾದಾರ್ ಅವರು ಚಾಲಕರಿಗೆ ಸೂಚನೆ ನೀಡಿದರು…

Read more »
26 Jul 2013

ದೇಶ ಸೇವೆಗೆ ಯುವಕರು ಮುಂದಾಗಬೇಕು

ಕೊಪ್ಪಳ: ದೇಶ ಸೇವೆ ಮಾಡಲು ಯುವಕರು ಮುಂಗಾಗಬೇಕೆಂದು ನಗರದ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಕರೆ ನೀಡಿದರು.     ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಕಾರ್ಗೀಲ್ ವಿಜಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಯೋಧರರಿಗೆ ನಮನ…

Read more »
26 Jul 2013

ಹ್ಯಾಟಿ ವನಮಹೋತ್ಸವ ಕಾರ್ಯಕ್ರಮಹ್ಯಾಟಿ ವನಮಹೋತ್ಸವ ಕಾರ್ಯಕ್ರಮ

ಕೊಪ್ಪಳ ಜುಲೈ ೨೬, ತಾಲೂಕಿನ ಹ್ಯಾಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿ ಕೆನರಾ ಬ್ಯಾಂಕ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದ ಉದ್ಘ…

Read more »
26 Jul 2013

ದೊಡ್ಡೇಶ ಯಲಿಗಾರಗೆ  ಹೈ.ಕ.ಪತ್ರಕರ್ತ ಪ್ರಶಸ್ತಿ ಪ್ರದಾನದೊಡ್ಡೇಶ ಯಲಿಗಾರಗೆ ಹೈ.ಕ.ಪತ್ರಕರ್ತ ಪ್ರಶಸ್ತಿ ಪ್ರದಾನ

ಕೊಪ್ಪಳ: ಜಿಲ್ಲಾ ಸುವರ್ಣ ನ್ಯೂಸ್ ವರದಿಗಾರ ದೊಡ್ಡೇಶ ಯಲಿಗಾರಗೆ ಬೊಮ್ಮಳ್ಳಿ ಪ್ರತಿಷ್ಠಾನ ವತಿಯಿಂದ ಹೈ ಪತ್ರಕರ್ತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗುಲಬುರ್ಗಾ ಜಿಲ್ಲೆಯ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಈ…

Read more »
25 Jul 2013

 ಆ.೦೨ ರಂದು ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಆ.೦೨ ರಂದು ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

 ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಆ.೦೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಲಿದೆ. ಸಭೆಯ ಅಧ್ಯಕ್ಷತೆಯನ್ನು ಸಂಸದ ಶಿವರಾಮಗೌಡ ಅವರು ವಹಿಸಲಿದ್ದಾರೆ. ಸಭೆಯಲ್ಲಿ ಕೇಂದ್ರ ಹಾಗೂ ಕೇ…

Read more »
24 Jul 2013

ಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆ

 ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದ ಸರಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ       ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ  ಪರಮಾನಂದ ಯಾಳಗಿಯವರು ಸರ್ವಾನುಮತದಿಂದ ಆಯ್ಕೆ       ಯಾದರು. ಸದಸ್ಯರಾಗಿ  ಮ…

Read more »
24 Jul 2013

ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅತ್ಯಗತ್ಯ : ಶ್ರೀಕಾಂತ ಬಬಲಾದಿ

  ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅವಶ್ಯಕವಾಗಿದ್ದು, ಈ ಕಾನೂನು ಅರಿವು-ನೆರವು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದಲ್ಲಿ ಯಶಸ್ಸು ಕಾಣಬೇಕೆಂ ದು ಪ್ರಧಾನ ಜಿಲ್…

Read more »
24 Jul 2013

ನಾಟಕ ಸಾಹಿತ್ಯದ ಒಂದು ರೂಪ -ಡಾ|| ಎಂ. ಬಿ. ರಾಂಪೂರ

ಕೊಪ್ಪಳ, ಜು. ೨೪ : ನಾಟಕ ಸಾಹಿತ್ಯದ ಒಂದು ರೂಪ. ಮೊದಲು ಸಂಸ್ಕೃತ ನಾಟಕಗಳಿದ್ದವು. ಮಿತ್ರವೃಂದ ಗೋವಿಂದ ಅಳಸಿಂಗರಾರ್‍ಯನ ಕನ್ನಡದ ಮೊದಲ ನಾಟಕ. ಅದು ಕೂಡ ಸಂಸ್ಕೃತ ನಾಟಕದ ಅನುವಾದವಾಗಿದೆ ಎಂದು ನಗರದ ಖ್ಯಾತ ವೈದ್ಯ ಡಾ|| ಎಂ. ಬಿ. ರಾಂಪೂರ ಹೇಳ…

Read more »
24 Jul 2013

 ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೬೩ ರಷ್ಟು ಬಿತ್ತನೆ ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೬೩ ರಷ್ಟು ಬಿತ್ತನೆ

 ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಜೂನ್ ತಿಂಗಳ ಪ್ರಾರಂಭ ಉಂಟಾದ ಪರಿಸ್ಥಿತಿಯಿಂದ ರೈತರು ಆತಂಕಕ್ಕೊಳಗಾಗಿದ್ದರು.  ವರುಣನ ಕೃಪೆಯಿಂದ ಈಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲ…

Read more »
23 Jul 2013

ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿ

  ಜಿಲ್ಲಾಡಳಿತ ಭವನದ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯಲ್ಲಿ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.   ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪನಿಬಂಧಕ ಕ…

Read more »
23 Jul 2013

ಸರ್ಕಾರಿ ನೌಕರರ ಸಂಘದ ಚುನಾವಣೆ : ಫಲಿತಾಂಶ ಪ್ರಕಟಸರ್ಕಾರಿ ನೌಕರರ ಸಂಘದ ಚುನಾವಣೆ : ಫಲಿತಾಂಶ ಪ್ರಕಟ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಜು. ೨೨ ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.   ಚುನಾವಣೆಯಲ್ಲಿ ವಿಜೇತರಾದವರ ಹೆಸರು ಮತ್ತು ಇಲಾಖೆಯ ವಿವರ ಇಂತಿದೆ.  ಕಮಲಾನಾಯಕ- ಸಹಕಾರ.  ಜಯತೀರ್ಥ ದೇಸಾಯಿ-…

Read more »
23 Jul 2013
 
Top