ಇಡೀ ಭಾರತದಲ್ಲಿ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ ಅತೀ ಹೆಚ್ಚಿರಬಹುದು. ಅದರಲ್ಲೂ ಕರ್ನಾಟಕದಲ್ಲಂತೂ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ ಸ್ವಲ್ಪ ಜಾಸ್ತಿನೇ ಇರಬಹುದು. ನಮ್ಮ ಮನೆಯಲ್ಲಿಯೇ ಇಬ್ಬರು ಇವತ್…
ಕೊಪ್ಪಳ ಜಿಲ್ಲಾ 6ನೇ ಸಾಹಿತ್ಯ ಸಮ್ಮೇಳನ
31 May 2013ಪುಸ್ತಕಗಳ ಸಗಟು ಖರೀದಿಗೆ ಆಹ್ವಾನ
31 May 2013ಉದ್ಯೋಗಖಾತ್ರಿಯಡಿ ತಕ್ಷಣ ಕೆಲಸ ನೀಡಲು ಪಿಡಿಓಗಳಿಗೆ ಸೂಚನೆ

: ಮಹಾತ್ಮಾಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕೇಳುವ ಕೂಲಿಕಾರರಿಗೆ ತಕ್ಷಣ ಕೆಲಸ ನೀಡುವಂತೆ ಎಲ್ಲ ಗ್ರಾಮ ಪಂಚಾಯತಿ ಪಿಡಿಓ/ಕಾರ್ಯದರ್ಶಿಗಳಿಗೆ ಆದೇಶ ನೀಡಲಾಗಿದೆ ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮ…
ರಂಗ ಶಿಕ್ಷಣ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ರಂಗ ಶಿಕ್ಷಣ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಶಿಕ್ಷಣದ ಅವಧಿಯು ಒಂದು ವರ್ಷದ್ದಾಗಿದ್ದು, ಕನಿಷ್ಟ ವಿದ್ಯಾರ್ಹತೆ …
ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವವು
ಕೊಪ್ಪಳ ೩೧ : ದಿ ೩೧ ರಂದು ಜ್ಞಾನ ಬಂಧು ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವು ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ.ಕೆ.ರವರು ಉದ್ಘಾಟಿಸುವದರೊಂದಿಗೆ ನೆರವೇರಿತು. ಉತ್ಸುಕತೆಯಿಂದ ಮಕ್ಕಳು ಶಾಲೆಗೆ ಬಂದು ಅಂದಿನ ಶಾಲಾ ಶೈಕ್ಷಣಿಕ ಪ್ರಾರಂಭೋತ್ಸ…
ಅಕ್ಷರಾಭ್ಯಾಸ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ

ಶ್ರೀಗವಿಮಠದಲ್ಲಿ ದಿನಾಂಕ ೩೧-೦೫-೨೦೧೩ ರಂದು ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹೊಸದಾಗಿ ಶಾಲೆಗೆ ಸೇರುವ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸುವ…
ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಕೊಪ್ಪಳ :- ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೩೧ ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪತ್ರೆಪ್ಪ ಪಲ್ಲೇದ ಹಾಗೂ ಮಹಾದೇವಪ್ಪ ಜವಳಿ ಹಾಗೂ ಕಾರ್ಯದರ್ಶಿ ಆರ್.ಹೆಚ್.ಅತ್ತನ…
ಗಂಡುಗಲಿ ಕುಮಾರರಾಮ ಜಾತ್ರಾ ಮಹೋತ್ಸವ

ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದ ಮೇಲ್ಬಾಗದಲ್ಲಿ ಬರುವ ಐತಿಹಾಸಿಕ ಕುಮ್ಮಟ ದುರ್ಘದ ಕುಮಾರರಾಮನ ಜಾತ್ರಾ ಮಹೋತ್ಸವವು ದಿನಾಂಕ ೦೨-೦೬-೨೦೧೩ ರ ರವಿವಾರದಂದು ನಡೆಯಲಿದ್ದು, ಗಂಗೆ ಸ್ಥಳಕ್ಕೆ ಹೋಗಿ ಬರುವುದು, ಸುರಗಿ ಸುತ್ತುವುದು, ಅಕ್ಕಿ ಪಡೆ ತರುವು…
ಜೂ.೦೬ ರಿಂದ ಗುಲಬರ್ಗಾದಲ್ಲಿ ಸೇನಾ ಭರ್ತಿ ರ್ಯಾಲಿ

ಭಾರತೀಯ ಭೂಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಗುಲಬರ್ಗಾದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಜೂನ್ ೦೬ ರಿಂದ ೧೩ ರವರೆಗೆ ಬೃಹತ್ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.ಜೂನ್ ೦೬ ರಂದು ಆರ್ಟಿ ಜೆಸಿಓ, ಎಜುಕೇಷನ್ ಹ…
ಚುನಾವಣಾ ವೆಚ್ಚ ವಿವರ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೧೩ ರಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚಗಳ ವಿವರಗಳನ್ನು ಜೂ. ೦೭ ರೊಳಗಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸೂಚನೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ…
೩೧-೦೫-೨೦೧೩ ರಂದು ಅಕ್ಷರಾಭ್ಯಾಸ ಕಾರ್ಯಕ್ರಮ..

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೩೧-೦೫-೨೦೧೩ ರಂದು ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹೊಸದಾಗಿ ಶಾಲೆಗೆ ಸೇರುವ ಮಕ್ಕಳಿಗೆ ಅಕ್ಷರಾಭ್ಯಾಸ…
ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಗೆ ಅಭಿನಂದನೆ.
ಕೊಪ್ಪಳ : ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಅತ್ಯಂತ ಬಹುಮತಗಳಿಂದ ಆಯ್ಕೆಯಾದ ನೂತನ ಶಾಸಕರಾದ ಇಕ್ಬಾಲ ಅನ್ಸಾರಿಯವರಿಗೆ ದಿನಾಂಕ ೨೬-೦೫-೨೦೧೩ ರಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಅಭಿನಂದನೆಯನ್ನು ಸ್ವ…
ಎದೆಯ ಪಿಸುಮಾತುಗಳೇ ಗಜಲ್- ಅಲ್ಲಾಗಿರಿರಾಜ್
ಕೊಪ್ಪಳ : ಎದೆಯ ಮಾತು ಯಾವುದೇ ಆಡಂಬರವಿಲ್ಲದೆ ನೇರವಾಗಿ ಬರುವಂತಹದ್ದು,ಎದೆಯ ಪಿಸುಮಾತುಗಳನ್ನು ಬರೆಯಬಲ್ಲವನು ಗಜಲ್ ಕವಿಯಾಗಬಲ್ಲ. ರಂಜನೀಯ ಪದಗಳನ್ನು ಉಪಯೋಗಿಸದೆ ಬರೆದಾಗ ಗಜಲ್ ಮನಮುಟ್ಟತ್ತದೆ. ಗಜಲ್ ವಿಶ್ವವ್ಯಾಪಿಯಾಗಿರುವಂತಹದ್ದು. ಪರ್ಶಿಯನ…
ಜೂ.೦೩ ರಿಂದ ನೃತ್ಯಾವಧಾನ ಕಾರ್ಯಾಗಾರ : ಅರ್ಹ ಅಭ್ಯರ್ಥಿಗಳಿಗೆ ಸೂಚನೆ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಬರುವ ಜೂ.೦೩ ರಿಂದ ಜೂ.೦೭ ರವರೆಗೆ ಐದು ದಿನಗಳ ಕಾಲ ನೃತ್ಯಾವಧಾನ ಎಂಬ ವಿಶೇಷ ನೃತ್ಯ ಕಾರ್ಯಾಗಾರವನ್ನು ಅಕಾಡೆಮಿ ಅಧ್ಯಕ್ಷರಾದ ವೈಜಯಂತಿ ಕಾಶಿ ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಮೂಲ್ಕಿಯ ಪುನರೂರಿನ …
ಮದ್ದಿನೇನಿ ಮೇಡಂ ಎತ್ತಂಗಡಿಗೆ ಸಿದ್ಧತೆ?

ಮದ್ದಿನೇನಿ ಮೇಡಂ ಎತ್ತಂಗಡಿಗೆ ಸಿದ್ಧತೆ? : ಕೈಗಾರಿಕಾ ಪರ ಹಾಗೂ ರೈತವಿರೋದಿ ಡಿಸಿ ವರ್ಗಕ್ಕೆ ಹೆಚ್ಚುತ್ತಿರುವ ಒತ್ತಡ ಕೊಪ್ಪಳ : ಕೊಪ್ಪಳ ಜಿಲ್ಲಾದಿಕಾರಿ ತುಳಸಿ ಮದ್ದಿನೇನಿಯವರ ವರ್ಗಾವಣೆಗೆ ಕೊಪ್ಪಳ ಜಿಲ್ಲೆಯ ಜನ ಒತ್ತಾಯಿಸುತ್ತಿದ್ದ…
‘ಅಲ್ಲಾಬಕ್ಷ್’ಭಾರತ ಸ್ವಾತಂತ್ರ ಸಂಗ್ರಾಮದ ಅಜ್ಞಾತ ಹುತಾತ್ಮ
ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹುತಾತ್ಮರಾದವರಲ್ಲಿ ಅಲ್ಲಾಬಕ್ಷ್ ಅಜ್ಞಾತರಾಗುಳಿದ ಪ್ರಖ್ಯಾತ ಹೋರಾಟಗಾರರಾಗಿದ್ದರು.ಅವರು ಸ್ವತಂತ್ರ ಹಾಗೂ ಸರ್ವರನ್ನೊಳಗೊಂಡ ಭಾರತಕ್ಕಾಗಿ ಬಲಿದಾನ ಮಾಡಿದ್ದರು. 2013ನೆ ಮೇ 14ರಂದು ಅಲ್ಲಾ ಬಕ್ಷ್ರು ಹುತಾತ್…
ನಾನೇ ಬೇರೆ ನನ್ನ ಸ್ಟೈಲೆ ಬೇರೆ- ರಾಯರಡ್ಡಿ

ಸಚಿವನಾಗದೇ ಇರೋದಕ್ಕೆ ಯಾವುದೇ ಬೇಸರ ಇಲ್ಲ. ಆದರೆ ನಿರಾಸೆ ಇದೆ. ಗೂಟದ ಕಾರಿನಲ್ಲಿ ಮೆರೆದಾಡುವ ಯಾವುದೇ ಆಸೆ ನನಗಿಲ್ಲ. ಆದರೆ ನನ್ನಲ್ಲಿರುವ ಎಕ್ಸಟ್ರಾ ಎನರ್ಜಿಯನ್ನು ಉಪಯೋಗಿಸಲು ಅವಕಾಶ ಸಿಗುತ್ತೆ ಎಂದುಕೊಂಡಿದ್ದೆ ಅದಾಗಲಿಲ್ಲ ಎಂದು ಮಾಜಿ ಸ…
ಟಿಪ್ಪು ವಿವಿ ಸ್ಥಾಪನೆಗೆ ವಿಘ್ನ

ತೀವ್ರ ವಾದ-ವಿವಾದಗಳ ನಡುವೆ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ `ಟಿಪ್ಪುಸುಲ್ತಾನ್ ಅಲ್ಪಸಂಖ್ಯಾತ ವಿಶ್ವವಿದ್ಯಾಲಯ'ಕ್ಕೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖ್ದೇವ್ ಥೋರಟ್ ನೇತೃತ್ವದ ತಜ್ಞರ ಸಮಿತ…
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ದ್ಯೇಯ- ಕೆ. ರಾಘವೇಂದ್ರ ಹಿಟ್ನಾಳ
ಕೊಪ್ಪಳ ಮೇ ೨೫: ಕ್ಷೇತ್ರದ ಬೆಟಗೇರಿ ಗ್ರಾಮದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಕೊಪ್ಪಳದ ನೂತನ ಶಾಸಕರಾದ ರಾಘವೆಂದ್ರ ಹಿಟ್ನಾಳ ಸನ್ಮಾನ ಸ್ವೀಕರಿಸಿ ಮಾತನಾಡಿ ಸನ್ಮಾನಗಳು ನನ್ನ ನ್ಯತಿಕ ಜವಾಬ್ದಾರಿಯನ್ನು ಹೆಚ್ಚಿಸಿವೆ. ಕ್ಷೇತ್ರದ ಎಲ್ಲ…
೧೫೦ನೇ ಕವಿಸಮಯ : ಗಜಲ್ ಗೋಷ್ಠಿ

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ತನ್ನ ೧೫೦ನೇ ಕವಿಸಮಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವಾರದ ಕವಿಸಮಯ ಕಾರ್ಯಕ್ರಮವನ್ನು ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ರವಿವಾರ ೨೬-೫-೨೦೧೩ರ ಸಂಜೆ ೪.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ವಾರ ಗ…
ಡಾ|| ಬಿ.ಆರ್ ಅಂಬೇಡ್ಕರ ,ಭಗವಾನ ಬುದ್ದ ಜಯಂತಿ
ಶಾಸಕ ರಾಘವೇಂದ್ರ ಹಿಟ್ನಾಳ ಭಗವಾನ ಬುದ್ದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬುದ್ದಪುರ್ಣಿಮ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕ ಅನ್ನ ಸಂತಾರ್ಪಣೆ ಏರ್ಪಡಿಸಲಾಗಿತ್ತು. ನಗರದ ಅಂಬೇಡ್ಕರ್ ವೃತ್ತದಲ್ಲಿ ಬೌದ್ದಪೂರ್ಣಿಮ…
ಕ್ರಿಕೇಟ್ ಸಂಸ್ಕೃತಿಯಿಂದ ಯುವಜನಾಂಗ ಹಾಳಾಗುತ್ತಿದೆ: ಜೆ. ಭಾರದ್ವಾಜ್
ಗಂಗಾವತಿ:೨೫ ಕಲೆ, ಸಂಸ್ಕೃತಿ, ರಂಗ ಆಸಕ್ತಿಯಿಲ್ಲದೆ ಇಂದಿನ ಯುವ ಪೀಳಿಗೆ ಕೇವಲ ಕ್ರಿಕೇಟ್ ಎಂಬ ಮೋಸದಾಟದಿಂದೆ ಬಿದ್ದು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಇದರಿಂದ ಮುಂದಿನ ದಿನಮಾನಗಳಲ್ಲಿ ಶ್ರಮ ಸಂ…
ಪ್ರಗತಿ ಪರಿಶೀಲನಾ ಸಭೆ
ಕೊಪ್ಪಳದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ರಾಜ್ಯ ಕಾರ್ಯದರ್ಶಿ ವಿ.ರಷ್ಮಿ ಇವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜಿ.ಪಂ. ಕಾರ್ಯನಿರ್ವಾಹಕ ಅಧಿ…
ಶರಣ ಹುಣ್ಣಿಮೆ ಕಾರ್ಯಕ್ರಮ

ದಿ: ೨೫-೫-೨೦೧೩ ಸಮಯ : ಸಂಜೆ : ೬.೩೦ಕ್ಕೆ ಸ್ಥಳ : ಹುಡ್ಕೋ ಕಾಲೋನಿ ಅಧ್ಯಕ್ಷತೆ : ಪಂಪಾಪತಿ ಹೊನ್ನಳ್ಳಿ ಉಪನ್ಯಾಸ : ನೀಲಕಂಠಪ್ಪ ಎಂ.ಎಸ್. ಪ್ರವಚನಕಾರರು,ಕೊಪ್ಪಳ ದಾಸೋಹ : ಭಕ್ತಿ ಸೇವೆ ಬಸವಯ್ಯ ಸಸಿಮಠ,ಕೊಪ್ಪಳ ಸರ್ವರಿಗೂ ಆದರದ ಸುಸ್ವಾ…
ರೈಲ್ವೆ ನಿಲ್ದಾಣಕ್ಕೆ ಸಂಸದ ಶಿವರಾಮೇಗೌಡ ಭೇಟಿ
ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಸಂಸದ ಶಿವರಾಮೇಗೌಡ ಅವರು ಶುಕ್ರವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಹಾಜರಿದ್ದರು. …
ರಾಜ್ಯದ ಜನಸಂಖ್ಯೆ 6.10 ಕೋಟಿ

ಬೆಂಗಳೂರು, ಮೇ 23: ರಾಜ್ಯದಲ್ಲಿ ಒಟ್ಟು ಜನಸಂಖ್ಯೆ-6,10,95,297. ಪುರುಷರು- 3,09,66,657 ಮತ್ತು ಮಹಿಳೆಯರು-3,01,28,649. ಗ್ರಾಮ ವಾಸಿಗಳು 3,74,69,335 (ಶೇ. 61.3) ನಗರ ವಾಸಿಗಳು 2,36,25,962 (ಶೇ. 38.7) ಬೆಂಗಳೂರಿನಲ್ಲೆ ಅತಿ ಹೆಚ್…
ಜಾತ್ರೆ ನಿಮಿತ್ತ ಮುಂಗೈ ಕುಸ್ತಿ

ಕೊಪ್ಪಳ: ಗಂಗಾವತಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮೇ.೨೮ ರಂದು ನಡೆಯಲಿರುವ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ನಿಮಿತ್ತ ಮುಂಗೈ ಕುಸ್ತಿ ಆಟ ಆಯೋಜಿಸಲಾಗಿದೆ. ಗ್ರಾಮದಲ್ಲಿ ಮೇ.೨೮ ರಂದು ಬೆಳಗ್ಗೆ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು,…
ಜಿಲ್ಲಾ ಉಸ್ತುವಾರಿ

ಜಿಲ್ಲಾ ಉಸ್ತುವಾರಿ ಸಚಿವರ ಖಾತೆ ಹಂಚಿಕೆ ವಿವರ ಈ ಕೆಳಗಿನಂತಿದೆ: ಬೆಂಗಳೂರು ನಗರ – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಿತ್ರದುರ್ಗ – ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ರಾಯಚೂರು ,ಕೊಪ್ಪಳ– ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ್ ತಂಗಡಗಿ ಬೀದರ…
ವಿದ್ಯಾರ್ಥಿಗಳು ದೃಢವಿಶ್ವಾಸ ಬೆಳೆಸಿಕೊಳ್ಳಬೇಕು - ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು, ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಗುರಿ ಸಾಧಿಸುವ ದೃಢವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಬುಧ…
ಮಂಜುಳಾ ಸಾಧನೆ ಎಲ್ಲರಿಗೂ ಮಾದರಿ- ಹೆಚ್.ಜಿ.ಗುರುದತ್ತ

ಕೊಪ್ಪಳ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೮೮.೬೬% ರಷ್ಟು ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವ ಕಾತರಕಿ ಗುಡ್ಲಾನೂರಿನ ಮಂಜುಳಾ ಪತ್ತಾರರಿಗೆ ಹೆಚ್ಆರ್ಜಿ ಎಎಸ್ಪಿಎಲ್ ಸಂಸ್ಥೆಯ ಸಿಇಓ ಹೆಚ್.ಜಿ.ಗುರುದತ್ತರು ಧನಸಹಾಯ ಮಾಡಿ ಪ್ರೋತ…
ಬಿ.ಜೆ.ಪಿ. ಆತ್ಮಾವಲೋಕನ ಸಭೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ಕೊಪ್ಪಳ, ೨೨ : ಇದೇ ದಿ. ದಿನಾಂಕ ೨೪-೦೫-೨೦೧೩, ಶುಕ್ರವಾರ ಮುಂಜಾನೆ ೧೦ ಗಂಟೆಗೆ, ಗದಗ ರಸ್ತೆಯ ಗೌರಾ ಸಿಮೆಂಟ್ಸ್ ಆವರಣದಲ್ಲಿ ಕೊಪ್ಪಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೀಡಿದ ಜನರ ತೀರ್ಪನ್ನು ಒಪ್ಪಿಕೊಂಡು, ಮತ್ತೆ ಪಕ್ಷ ಸಂಘಟನೆಗಾಗಿ ಸಜ್…
ಕುಮಾರರಾಮ ಮೂರ್ತಿ ಕಳ್ಳತನ ವಿಷಾದ

ಕೊಪ್ಪಳ, ಮೇ. ೨೨. ಹೈದರಾಬಾದ ಕರ್ನಾಟಕದ ದೈವಿ ಕ್ಷೇತ್ರ ಜಬ್ಬಲಗುಡ್ಡದ ಬಳಿಯ ಗಂಡುಗಲಿ ಕುಮಾರರಾಮನ ಮೂರ್ತಿ ಹಾಗೂ ಘಂಟೆ ಕಳ್ಳತನವನ್ನು ಮಂಜುನಾಥ ಜಿ. ಗೊಂಡಬಾಳ ತೀವ್ರವಾಗಿ ಖಂಡಿಸಿ ವಿಷಾಧಿಸಿದ್ದಾರೆ. ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಗೊಂಡಬ…
ಎಸ್.ಎಸ್.ಎಲ್.ಸಿ. : ಕ್ರಿಯಾ ಯೋಜನೆ ತಯಾರಿ ಕಾರ್ಯಾಗಾರ ಉದ್ಘಾಟನೆ
: ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಯೂನಿಸೆಫ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆ ಹಾಗೂ ೨೦…
ವಾಸವಿ ಜಯಂತಿಯ ಕಾರ್ಯಕ್ರಮ
ವೈಶ್ಯಕುಲದ ಹಿರಿಮೆಯನ್ನು ಎತ್ತಿಸಾರುವ ವೈಶ್ಯಕುಲ ಕಣ್ಮಣಿಯಾದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿಯ ಜಯಂತಿಯನ್ನು ದಿನಾಂಕ:೨೦.೦೫.೨೦೧೩ ರಂದು ಕೊಪ್ಪಳ ನಗರದ ಹಾಗೂ ಸುತ್ತಮುತ್ತಲಿನ ಹಳ್ಳಿಯ ಆರ್ಯ ವೈಶ್ಯ ಕುಲಬಾಂಧವರಿಂದ ಹಮ್ಮಿಕೊಳ್ಳಲಾಗಿತ್ತು. …
ಮಹಿಳಾ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಜೀವಿನಿ ಇದ್ದಂತೆ

-ಅಮ್ಜದ್ ಪಟೇಲ್ ಕೊಪ್ಪಳ. ಮಹಿಳಾ ಸಬಲೀಕರಣಕ್ಕೆ ವಿಶೇಷವಾಗಿ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ನೂತನ ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಅಭಿಪ್ರಾಯಪಟ್ಟರು. ಅವರು ಭ…