PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ತನ್ನ ೧೫೦ನೇ ಕವಿಸಮಯ ಕಾರ್‍ಯಕ್ರಮ ಹಮ್ಮಿಕೊಂಡಿದೆ. 
ಈ ವಾರದ ಕವಿಸಮಯ ಕಾರ್‍ಯಕ್ರಮವನ್ನು ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ರವಿವಾರ ೨೬-೫-೨೦೧೩ರ ಸಂಜೆ ೪.೩೦ಕ್ಕೆ ಹಮ್ಮಿಕೊಳ್ಳಲಾಗಿದೆ.  
ಈ ವಾರ ಗಜಲ್ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಮಹೇಶ ಬಳ್ಳಾರಿ - ೯೦೦೮೯೯೬೬೨೪, ಶಿವಪ್ರಸಾಧ ಹಾದಿಮನಿ -೮೭೪೬೦೬೧೨೧೯, ಎನ್.ಜಡೆಯಪ್ಪ- ೯೪೪೯೭೬೧೩೯೩,ಬಸವರಾಜ್ ಸಂಕನಗೌಡರ-೯೭೩೯೨೬೨೩೩೨,ಸಿರಾಜ್ ಬಿಸರಳ್ಳಿ -೯೮೮೦೨೫೭೪೮೮.

25 May 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top