PLEASE LOGIN TO KANNADANET.COM FOR REGULAR NEWS-UPDATES

ನಮ್ಮೂರಲ್ಲೂ ನಗರ ಸಂಚಾರಿ ಪೊಲೀಸ್ ಠಾಣೆ ಆರಂಭ

ಕೊಪ್ಪಳ ನಗರ ಸಂಚಾರಿ ಪೊಲೀಸ್ ಠಾಣೆಗೆ ಜಿ.ಪಂ. ಸಿಇಓ ರಾಜಾರಾಂ ಚಾಲನೆ ಕೊಪ್ಪಳ. ಮೇ.   ಕೊಪ್ಪಳ ನಗರದ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಬುಧವಾರ ನೆರವೇರಿಸುವುದರ …

Read more »
30 May 2012

ಭಾರತ್ ಬಂದ್ಭಾರತ್ ಬಂದ್

 ಬೆಂಗಳೂರು, ಮೇ: ಕೇಂದ್ರ ಸರಕಾರ ಮಾಡಿರುವ ಪೆಟ್ರೋಲ್ ಬೆಲೆ ಹೆಚ್ಚಳ ಖಂಡಿಸಿ ಗುರುವಾರ ಎನ್‌ಡಿಎ, ಎಡಪಕ್ಷ ಹಾಗೂ ಇತರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದ್ದು, ದೈನಂದಿನ ಸೇವೆಗಳಲ್ಲಿ…

Read more »
30 May 2012

ಐದನೆ ಬಾರಿ ಕಿರೀಟ ಧರಿಸಿದ ಭಾರತದ ಗ್ರಾಂಡ್ ಮಾಸ್ಟರ್ಐದನೆ ಬಾರಿ ಕಿರೀಟ ಧರಿಸಿದ ಭಾರತದ ಗ್ರಾಂಡ್ ಮಾಸ್ಟರ್

ವಿಶ್ವ ಕಿಂಗ್ ಪಟ್ಟ ಉಳಿಸಿಕೊಂಡ ಆನಂದ್‌; ವಿಶ್ವ ಕಿಂಗ್ ಪಟ್ಟ ಉಳಿಸಿಕೊಂಡ ಆನಂದ್ಟೈಬ್ರೇಕರ್‌ನಲ್ಲಿ ನಿರ್ಧಾರಗೊಂಡ ಫಲಿತಾಂಐದನೆ ಬಾರಿ ಕಿರೀಟ ಧರಿಸಿದ ಭಾರತದ ಗ್ರಾಂಡ್ ಮಾಸ್ಟರ್ ಮಾಸ್ಕೊ, ಮೇ 30: ಹಾಲಿ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಇ…

Read more »
30 May 2012

ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ: ೨೨ ಮತಗಟ್ಟೆ, ೯೯೩೬ ಮತದಾರರುಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ: ೨೨ ಮತಗಟ್ಟೆ, ೯೯೩೬ ಮತದಾರರು

ಕೊಪ್ಪಳ ಮೇ.  ಕರ್ನಾಟಕ ವಿಧಾನಪರಿಷತ್ತಿಗೆ ಈಶಾನ್ಯ ಪದವೀಧರರ ಮತಕ್ಷೇತ್ರದಿಂದ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಮತದಾನಕ್ಕಾಗಿ ಒಟ್ಟು ೨೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೭೯೧೭ ಪುರುಷ ಹಾಗೂ ೨೦೧೯ ಮಹಿಳೆ ಸೇರಿದಂ…

Read more »
30 May 2012

ಡಾ|| ರಾಧಾ ಕುಲಕರ್ಣಿಗೆ ಗಾರ್ಗಿ ಪ್ರಶಸ್ತಿ ಪ್ರಧಾನಡಾ|| ರಾಧಾ ಕುಲಕರ್ಣಿಗೆ ಗಾರ್ಗಿ ಪ್ರಶಸ್ತಿ ಪ್ರಧಾನ

ಕೊಪ್ಪಳ : ಬೆಂಗಳೂರಿನ ಅಖಿಲ ಕರ್ನಾಟಕ ವಿಪ್ರ ವನಿತಾ ಸೇವಾ ಪ್ರತಿಷ್ಠಾನವು ಕೊಪ್ಪಳದ  ಸಮಾಜ ಸೇವಕರು, ಖ್ಯಾತ ವೈಧ್ಯರಾದ  ಡಾ|| ರಾಧಾ ಕುಲಕರ್ಣಿಗೆ ರವಿವಾರ ಬೆಂಗಳೂರಿನ ಹನುಮಂತ ನಗರದಲ್ಲಿರುವ  ಕೆ.ಹೆಚ್.ಕಲಾಸೌಧದಲ್ಲಿ ಬಸವನಗುಡಿ ಶಾಸಕರಾದ ರಿ ಸ…

Read more »
30 May 2012

ಆಗಷ್ಟ್‌ನಲ್ಲಿ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನಆಗಷ್ಟ್‌ನಲ್ಲಿ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನ

ಕೊಪ್ಪಳ : ಆಗಷ್ಟ್‌ನಲ್ಲಿ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.  ಸಮ್ಮೇಳನದಲ್ಲಿ ಭಾಗ…

Read more »
30 May 2012

ಪ್ರಥಮ ಅಖಿಲ ಕರ್ನಾಟಕ ಸಾಂಸ್ಕೃತಿಕ ಉತ್ಸವಪ್ರಥಮ ಅಖಿಲ ಕರ್ನಾಟಕ ಸಾಂಸ್ಕೃತಿಕ ಉತ್ಸವ

 ವಿವಿಧ ಸಮಿತಿ ರಚನೆ ಕೊಪ್ಪಳ. ಮೇ. : ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್…

Read more »
30 May 2012

ಭಾಗ್ಯನಗರ: ಜ್ಞಾನಬಂಧು ಶಾಲಾ ಪ್ರಾರಂಭೋತ್ಸವಭಾಗ್ಯನಗರ: ಜ್ಞಾನಬಂಧು ಶಾಲಾ ಪ್ರಾರಂಭೋತ್ಸವ

ಮಕ್ಕಳು ರಜೆಯ ಮಜಾದಲ್ಲಿ  ತಲ್ಲಿನರಾಗಿ ಪುನ ಹಾಜರಾಗುವ ಸಂದರ್ಭದಲ್ಲಿ  ಭಾಗ್ಯನಗರದ ಜ್ಞಾನ ಬಂಧು  ಪ್ರಾಥಮಿಕ ಶಾಲಾ ಪ್ರಾರಂಭೋತ್ಸವನ್ನು ಮಾಡಲಾಯಿತು.ಗ್ರಾಮ ಪಂಚಾಯಿತ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀಬಾಯಿ ಬಾಲುಸಾ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್…

Read more »
30 May 2012

ತೊಟ್ಟಿಲಲ್ಲಿ ಹಾಕಿದ ಹೆಣ್ಣು ಮಗುವಿನ ರಕ್ಷಣೆತೊಟ್ಟಿಲಲ್ಲಿ ಹಾಕಿದ ಹೆಣ್ಣು ಮಗುವಿನ ರಕ್ಷಣೆ

ಕೃಪೆ : ಪ್ರಜಾವಾಣಿ …

Read more »
29 May 2012

ಐದನೆ ವರ್ಷಕ್ಕೆ ಕಾಲಿಟ್ಟ ರಾಜ್ಯ ಬಿಜೆಪಿ ಸರಕಾರಐದನೆ ವರ್ಷಕ್ಕೆ ಕಾಲಿಟ್ಟ ರಾಜ್ಯ ಬಿಜೆಪಿ ಸರಕಾರ

ಬೆಂಗಳೂರು,ಮೇ 29:ಪಕ್ಷದೊಳಗಿನ ಆಂತರಿಕ ಕಚ್ಚಾಟ,ನಾಯಕತ್ವಕ್ಕಾಗಿ ನಡೆಯುತ್ತಿರುವ ಗುದ್ದಾಟ, ಭಿನ್ನಮತ, ರೇಸಾರ್ಟ್ ರಾಜಕೀಯದ ಮಧ್ಯೆ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ನ…

Read more »
29 May 2012

ಬಿಎಸ್‌ವೈ ಜಾಮೀನು ಅರ್ಜಿ ಜೂ.1ಕ್ಕೆ ಮುಂದೂಡಿಕೆಬಿಎಸ್‌ವೈ ಜಾಮೀನು ಅರ್ಜಿ ಜೂ.1ಕ್ಕೆ ಮುಂದೂಡಿಕೆ

ಬೆಂಗಳೂರು, ಮೇ 29: ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯೊಂದಿಗಿನ ಶಂಕಾಸ್ಪದ ಭೂ ವ್ಯವಹಾರ ಮತ್ತು ಗಣಿ ಕಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ…

Read more »
29 May 2012

ಕುದರಿಮೋತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕ ಉದ್ಘಾಟನೆಕುದರಿಮೋತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕ ಉದ್ಘಾಟನೆ

Read more »
29 May 2012

ಶಾಂತಾದೇವಿ ಹಿರೇಮಠ ಯುವ ಬರಹಗಾರರಿಗೆ ಪ್ರೇರಣೆ- ವಿಠ್ಠಪ್ಪ ಗೋರಂಟ್ಲಿಶಾಂತಾದೇವಿ ಹಿರೇಮಠ ಯುವ ಬರಹಗಾರರಿಗೆ ಪ್ರೇರಣೆ- ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಶಾಂತಾದೇವಿ ಹಿರೇಮಠ ಈ ವಯಸ್ಸಿನಲ್ಲಿಯೂ ನಿರಂತರವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಎಲ್ಲರಿಗೆ ಪ್ರೇರಣೆ ನೀಡುವಂತಹದ್ದು. ಇವರ 'ಮಾತುಕತೆ' ಕೃತಿ ಸಹಜವಾಗಿ ಮೂಡಿಬಂದಿದೆ. ಅವರ ಮನೆತನವು ನಿರಂತರ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡ…

Read more »
28 May 2012

5ರಿಂದ 8ನೆ ತರಗತಿಗೆ ಹೊಸ ಪಠ್ಯ ಕ್ರಮ5ರಿಂದ 8ನೆ ತರಗತಿಗೆ ಹೊಸ ಪಠ್ಯ ಕ್ರಮ

ಹುಬ್ಬಳ್ಳಿ, ಮೇ 28: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5ನೆ ತರಗತಿಯಿಂದ 8ನೆ ತರಗತಿ ವರೆಗಿನ ಪಠ್ಯ ಪುಸ್ತಕ ಬದಲಾಯಿಸಲು ಮುಂದಾಗಿರುವ ಸರಕಾರ, ಹೊಸ ಪಠ್ಯ ಪುಸ್ತಕ ತರಲು ನಿರ್ಧರಿಸಿದೆ.   ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರ…

Read more »
28 May 2012

ಶೇಮ್... ಶೇಮ್...: ಬೃಂದಾ; ವಿಠ್ಠಲ ಮಲೆಕುಡಿಯ ಮತ್ತು ಆತನ ತಂದೆಯ ಬಿಡುಗಡೆಗೆ ಆಗ್ರಹಶೇಮ್... ಶೇಮ್...: ಬೃಂದಾ; ವಿಠ್ಠಲ ಮಲೆಕುಡಿಯ ಮತ್ತು ಆತನ ತಂದೆಯ ಬಿಡುಗಡೆಗೆ ಆಗ್ರಹ

  ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿರುವವರನ್ನು ಮುಟ್ಟಲಾಗದ ಸರಕಾರ, ಅಮಾಯಕ ವಿದ್ಯಾರ್ಥಿ ವಿಠ್ಠಲ್ ಮಲೆಕುಡಿಯನಿಗೆ ಕೋಳ ತೊಡಿಸಿ ಪರೀಕ್ಷೆಗೆ ಹಾಜರು ಪಡಿಸಿದ್ದು ಅತ್ಯಂತ ಅವಮಾನಕರ ಸಂಗತಿ. ರಾಜ್ಯ ಬಿಜೆಪಿ ಸರಕಾರಕ್ಕೆ ಶೇಮ್... ಶೇಮ್... ಎಂದ…

Read more »
28 May 2012

ಪೇಟ್ರೋಲ್ ದರ ಏರಿಕೆ ವಿರೋದಿಸಿ ಕರವೇ  ಸೈಕಲ್ ಜಾಥಾಪೇಟ್ರೋಲ್ ದರ ಏರಿಕೆ ವಿರೋದಿಸಿ ಕರವೇ ಸೈಕಲ್ ಜಾಥಾ

ಕೊಪ್ಪಳ :- ಕೇಂದ್ರ ಸರ್ಕಾರವು ಒಂದು ವರ್ಷದಲ್ಲಿ ಸುಮಾರು ೫-೬ ಬಾರಿ ಪೆಟ್ರೋಲ್ ಹಾಗೂ ಡಿಸೆಲ್ ದರ ಏರಿಸಿದ್ದು  ಕ.ರ.ವೇ.ಕೊಪ್ಪಳ ತಾಲೂಕ ಘಟಕ ಖಂಡಿಸುತ್ತದೆ. ಜನಸಾಮಾನ್ಯರ ಮೇಲೆ ಕೇಂಧ್ರ ಸರ್ಕಾರ ಗಾಯದ ಮೇಲೆ ಬರೆ ಹಾಕುತ್ತಿದೆ. ಇದಲ್ಲದೇ ಕೇಂದ್ರ…

Read more »
26 May 2012

ಮುಂಗಾರು ಹಂಗಾಮು : ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆಮುಂಗಾರು ಹಂಗಾಮು : ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ

 ಕೃಷಿ ಇಲಾಖೆಯು ಪ್ರಸಕ್ತ ಮುಂಗಾರು ಹಂಗಾಮಿಗಾಗಿ ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜವನ್ನು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸುವ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಜಂಟಿಕೃಷಿ ನಿರ್ದೇಶಕ ಸಿ.ಬಿ. ಬಾ…

Read more »
26 May 2012

ಕಾಂಗ್ರೆಸ್ ಮಡಲಿಗೆ ಈಶಾನ್ಯ ಪಧವೀದರ ಕ್ಷೇತ್ರ - ಶಿವಾನಂದ.ಎಸ್.ಭೀಮಳ್ಳಿಕಾಂಗ್ರೆಸ್ ಮಡಲಿಗೆ ಈಶಾನ್ಯ ಪಧವೀದರ ಕ್ಷೇತ್ರ - ಶಿವಾನಂದ.ಎಸ್.ಭೀಮಳ್ಳಿ

 ಕೊಪ್ಪಳ :-  ಶನಿವಾರದಂದು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆದ ಈಶಾನ್ಯ ಪಧವೀದರ ಕ್ಷೇತ್ರದ  ಕೊಪ್ಪಳ ವಿಧಾನ ಸಭಾ ಕ್ಷೇತ್ರದ  ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಭ್ಯರ್ಥಿಯಾದ ಶಿವಾನಂದ.ಎಸ್.ಭೀಮಳ್ಳಿ ಮಾತನಾಡಿ  ರಾಜ್ಯದಲ್ಲಿ…

Read more »
26 May 2012

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಅಹ್ವಾನಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಅಹ್ವಾನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ವತಿಯಿಂದ ೨೦೦೯,೨೦೧೦,೨೦೧೧ರ ವಾರ್ಷಿಕ ಪ್ರಶಸ್ತಿಗೆ ಅಹ್ವಾನ ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೦೯,೨೦೧೦,ಹಾಗೂ ೨೦೧೧ನೇ ಸಾಲಿನ ಕೆಳಕಂಡ ವಾರ್ಷಿಕ ಪ್ರಶಸ್ತಿಗಳಿಗೆ ವರದ/ಲೇಖನ/ಸುದ್ದಿಛಾ…

Read more »
24 May 2012

ದಿ.೨೬ರಂದು ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆದಿ.೨೬ರಂದು ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆ

ಕೊಪ್ಪಳ,ಮೇ.೨೪:  ಬರುವ ಆಗಸ್ಟ್ ೨೪,೨೫ ಹಾಗೂ ೨೬ ರಂದು ಮೂರು ದಿನಗಳ ಕಾಲ ೬ನೇ ಬಾರಿಗೆ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯನ್ನು ಮೇ.೨೬ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಜಿಲ್ಲಾ ನಾಗರೀಕರ ವೇದಿಕೆಯ ಕಾರ್ಯಾಲಯದಲ್ಲಿ ಏರ್ಪಡಿಸಲಾಗ…

Read more »
24 May 2012

ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಂತಾದೇವಿ ಹಿರೇಮಠರಿಗೆ ಅಭಿನಂದನೆಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಂತಾದೇವಿ ಹಿರೇಮಠರಿಗೆ ಅಭಿನಂದನೆ

ಕೊಪ್ಪಳ :- ಕೊಪ್ಪಳ ಜಿಲ್ಲೆಯ ಮಹಿಳಾ ಬರಹಗಾರ್ತಿಯರಲ್ಲಿಯೇ ಹೆಸರು ಮಾಡಿರುವಂಥವ ಶಾಂತಾದೇವಿ ಹಿರೇಮಠರಿಗೆ ಈ ಸಲದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತ್ತ್‌ನ ೨೦೧೧ನೇ ಸಾಲಿನ ಡಿ.ಮಾಣಿಕರಾವ್ ಸ್ಮಾರಕ ದತ್ತಿ    ಪ್ರಶಸ್ತಿ ದೊರೆತಿದೆ. ಹಿರಿಯ ವಯಸ್ಸ…

Read more »
24 May 2012

ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಲಿಪರೀಕ್ಷೆ ಗೊಂದಲ: ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಲಿ

ದಿನಾಂಕ ಜೂನ್ ೨೩ ರಿಂದ ೨೬ ಪ್ರೌಢಶಾಲಾ ಶಿಕ್ಷಕ ಹುದ್ದೆಗಾಗಿ ಪರೀಕ್ಷೆ ನೆಡೆಸಲು ಉದ್ದೇಶಿಸಲಾಗಿದೆ ಇದೆ ದಿನಾಂಕಗಳ ಮಧ್ಯ ಜೂನ್ ೨೪ರಂದು ಯುಜಿಸಿಯ ನೆಟ್ ಪರೀಕ್ಷೆಯನ್ನ ಮಾರ್ಚನಲ್ಲಿ ಪ್ರಕಟಿಸಿದೆ. ಇದರಲ್ಲಿ ಯಾರು ಹಿಂದೆ ಸರಿಯಬೇಕು ಅಥವಾ ಪರೀಕ್ಷ…

Read more »
23 May 2012

ಅಂತರರಾಷ್ಟ್ರೀಯ ಚಲನಚಿತ್ರ ತರಬೇತಿಗೆ ಮಂಜುನಾಥ ಗೊಂಡಬಾಳ ಆಯ್ಕೆಅಂತರರಾಷ್ಟ್ರೀಯ ಚಲನಚಿತ್ರ ತರಬೇತಿಗೆ ಮಂಜುನಾಥ ಗೊಂಡಬಾಳ ಆಯ್ಕೆ

ಕೊಪ್ಪಳ, ಮೇ. ೨೩. ಕರ್ನಾಟಕ ಚಲನಚಿತ್ರ ಅಕಾಡೆಮಿಯ, ಕೊಪ್ಪಳ ಜಿಲ್ಲಾ ಬೆಳ್ಳಿಮಂಡಲ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮುಂಬಯಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರ ತರಬೇತಿಗೆ ಆಯ್ಕೆಯಾಗಿದ್ದಾರೆ. ಜಗತ್ತಿನ ಶ್ರೇಷ್ಟ ಸಿನಿಮಾ ತರಬೇತಿ ಅಕಾಡೆಮ…

Read more »
23 May 2012

ಹಂಪಿ ಎಕ್ಸ್ ಪ್ರೆಸ್  ಅಪಘಾತದಲ್ಲಿ ಮೃತಪಟ್ಟ ಕೊಪ್ಪಳ ಜಿಲ್ಲೆಯವರುಹಂಪಿ ಎಕ್ಸ್ ಪ್ರೆಸ್ ಅಪಘಾತದಲ್ಲಿ ಮೃತಪಟ್ಟ ಕೊಪ್ಪಳ ಜಿಲ್ಲೆಯವರು

 : ಮೃತರ ಕುಟುಂಬಕ್ಕೆ ಸೈಯ್ಯದ್ ಭೇಟಿ, ಸಾಂತ್ವನ ಕೊಪ್ಪಳ,ಮೇ.೨೩: ಹಂಪಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಯಿಂದ ಕೊಪ್ಪಳ, ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ರೈಲು ಆಂದ್ರದ ಪೆನಗೊಂಡ ಗ್ರಾಮದಲ್ಲಿ ಸೂಚನೆಗಳು ಸರಿಯಾದ ರೀತಿ…

Read more »
23 May 2012

ಸಮಾಜಕಲ್ಯಾಣ ಇಲಾಖೆ ವಸತಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಸಮಾಜಕಲ್ಯಾಣ ಇಲಾಖೆ ವಸತಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

 ಕೊಪ್ಪಳ ಮೇ ಸಮಾಜ ಕಲ್ಯಾಣ ಇಲಾಖೆಯು ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ೬ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ಕೊಪ್ಪಳ …

Read more »
23 May 2012

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮುಂಗಾರು ಹಂಗಾಮು ತರಬೇತಿಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮುಂಗಾರು ಹಂಗಾಮು ತರಬೇತಿ

  : ಮುಂಗಾರು ಹಂಗಾಮು ಪ್ರಾರಂಭವಾಗಲಿರುವ ಸಂದರ್ಭದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ರೀತಿಯಲ್ಲಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ವದಗನಾಳ ಗ್ರಾಮದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.   ರಾಜ್ಯದೆಲ್ಲಡೆ…

Read more »
23 May 2012

ಪೆಟ್ರೋಲ್‌ಗೆ ಲೀ.ಗೆ ರೂ. 7.5ರಷ್ಟು ಹೆಚ್ಚಳಪೆಟ್ರೋಲ್‌ಗೆ ಲೀ.ಗೆ ರೂ. 7.5ರಷ್ಟು ಹೆಚ್ಚಳ

ಹೊಸದಿಲ್ಲಿ, ಮೇ ಪೆಟ್ರೋಲ್‌ನ ಬೆಲೆಯು ಇಂದು ಮಧ್ಯ ರಾತ್ರಿಯಿಂದ ಲೀಟರ್‌ಗೆ ರೂ. 7.50ರಷ್ಟು ತೀವ್ರ ಹೆಚ್ಚಳವಾಗಲಿದೆ.ರೂಪಾಯಿಯ ಬೆಲೆ ಡಾಲರ್‌ನೆದುರು ಭಾರೀ ಕುಸಿತ ಕಂಡಿರುವುದರಿಂದ ಈ ಹೆಚ್ಚಳ ವನ್ನು ನಿರೀಕ್ಷಿಸಲಾಗಿತ್ತು. ಬುಧವಾರ ರೂಪಾಯಿ ಯ ಬೆ…

Read more »
23 May 2012

ದ್ವಿತೀಯ ಪಿಯುಸಿ ಪರೀಕ್ಷೆ: ಶೇ.57.03 ಫಲಿತಾಂಶ; ದ.ಕ. ಜಿಲ್ಲೆ ಪ್ರಥಮದ್ವಿತೀಯ ಪಿಯುಸಿ ಪರೀಕ್ಷೆ: ಶೇ.57.03 ಫಲಿತಾಂಶ; ದ.ಕ. ಜಿಲ್ಲೆ ಪ್ರಥಮ

ಬೆಂಗಳೂರು, ಮೇ 23: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.57.03 ಫಲಿತಾಂಶ ದಾಖಲಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ ಎಂದು ಪ್ರಾಥಮಿಕ ಹಾಗೂ ಪ್ರೌ…

Read more »
23 May 2012

ದ್ವಿತೀಯ ಪಿಯುಸಿ ಫಲಿತಾಂಶ  ಇಂದುದ್ವಿತೀಯ ಪಿಯುಸಿ ಫಲಿತಾಂಶ ಇಂದು

 ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಮಧ್ಯಾಹ್ನ ಎರಡು ಗಂಟೆ ನಂತರ ವಿವಿಧ ವೆಬ್‌ಸೈಟ್‌ಗಳು, ಎಸ್‌ಎಂಎಸ್ ಮತ್ತು ಐವಿಆರ್‌ಎಸ್‌ನಲ್ಲಿ ಲಭ್ಯವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ. ಸಂಬಂಧಪಟ್ಟ ಪದವಿ ಪೂರ್ವ ಕಾಲೇಜುಗಳ …

Read more »
22 May 2012

ಹಂಪಿ ಎಕ್ಸ್ ಪ್ರೆಸ್ ಗೂಡ್ಸ್ ಟ್ರೇನ್ ಗೆ ಡಿಕ್ಕಿ 8ಕ್ಕೂ ಹೆಚ್ಚು ಸಾವು

ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ಆಂದ್ರಪ್ರದೇಶದ ಪೆನಗೊಂಡ ಎಂಬಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 8ಕ್ಕೂ ಹೆಚ್ಚು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಂಭೀರವಾಗಿ ಗ…

Read more »
21 May 2012

ವಿಜಯಲಕ್ಷ್ಮೀ ಮಠದ ಸರಳ ಭಾಷೆಯ ದಿಟ್ಟ ಕವಿಯತ್ರಿವಿಜಯಲಕ್ಷ್ಮೀ ಮಠದ ಸರಳ ಭಾಷೆಯ ದಿಟ್ಟ ಕವಿಯತ್ರಿ

ಕೊಪ್ಪಳ : ವಿಜಯಲಕ್ಷ್ಮೀಯವರ ಕವನಗಳು ಸರಳ ಹಾಗೂ ನೇರವಾಗಿ ಜನರನ್ನು ಮುಟ್ಟುತ್ತವೆ. ಯಾವುದೇ ಸಂಕೀರ್ಣತೆ ಇಲ್ಲದೆ,ಯಾವುದೇ ಕಟ್ಟುಪಾಡುಗಳಿಗೆ ಒಳಗಾಗದೇ ದಿಟ್ಟತನದಿಂದ ಬರೆಯುತ್ತಾರೆ. ಅವರ ಕವನಗಳಲ್ಲಿ ರೋದನೆಯಿದೆ,ಪ್ರತಿರೋಧವಿದೆ. ಕಾವ್ಯ ಎನ್ನುವು…

Read more »
21 May 2012

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

- ಸನತ್‌ಕುಮಾರ ಬೆಳಗಲಿ ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರೆ, ನಕ್ಸಲೀಯರು ಎಂದು ಗುಂಡಿಕ್ಕಿ ಕೊಲ್ಲುವ ಪ್ರಭುತ್ವ ನಮ್ಮದು.ಈ ದೇಶದಲ್ಲಿ ಯಾರನ್ನು ಬೇಕಾದರೂ ಮಾವೊವಾದಿಗಳೆಂದು, ಭಯೋತ್ಪಾ…

Read more »
20 May 2012

ಎಸ್‌ಎಸ್‌ಎಲ್‌ಸಿ ಮಕ್ಕಳ ಮೇಲೆ ಒತ್ತಡ ಬೇಡಎಸ್‌ಎಸ್‌ಎಲ್‌ಸಿ ಮಕ್ಕಳ ಮೇಲೆ ಒತ್ತಡ ಬೇಡ

ಕೊಪ್ಪಳ: ಮಕ್ಕಳ ಮನಸ್ಸ್ಸಿನ ಮೇಲೆ ಒತ್ತಡ ಹಾಕುವ ಬದಲು ಎಸ್‌ಎಸ್‌ಎಲ್‌ಸಿ ಅಧ್ಯಯನ ಏಕೆ ಮಹತ್ವದ್ದು ಎಂದು ಹೇಳಿಕೊಡುವ ಅಗತ್ಯವಿದೆ ಎಂದು ಎಸ್‌ಎಸ್‌ಎಲ್‌ಸಿ ಆಪಲ್ ಪುಸ್ತಕದ ಸಂಪಾದಕ ಬೆಂಗಳೂರಿನ ವಿಜಯಕುಮಾರ ಬಳಿಗಾರ ಹೇಳಿದರು. ಕೊಪ್ಪಳದ ಬೆಳಕು ಗ್…

Read more »
20 May 2012

ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಸರದಿ ಧರಣಿ ಸತ್ಯಾಗ್ರಹ ೧೩ನೇ ದಿನಕ್ಕೆಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಸರದಿ ಧರಣಿ ಸತ್ಯಾಗ್ರಹ ೧೩ನೇ ದಿನಕ್ಕೆ

ಕೊಪ್ಪಳ : ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ. ಬೇವಿನಹಳ್ಳಿಯ ಕಾರ್ಖಾನೆಯ ಆಡಳಿತ ಮಂಡಳಿಯು ದಿನಾಂಕ : ೦೧-೦೨-೨೦೧೨ ರಿಂದ ಹೊಸ ಬೇಡಿಕೆ ಪಟ್ಟಿಯ ಒಪ್ಪಂದವನ್ನು ಜಾರಿಗೆ ತರಬೇಕಾತ್ತು. ಈ ವಿಷಯವಾಗಿ ಹಿಂದಿನ ಒಪ್ಪಂದದ ಮುಕ್ತಾಯದ ಅವಧಿಗೆ ೬ ತಿ…

Read more »
20 May 2012

ಜನರ ಸಮಸ್ಯೆ  ಬಗ್ಗೆ ರಕಾರದ ಗಮನ ಸೆಳೆಯಲು  ಪಾದಯಾತ್ರೆ : ಬಿ. ಶ್ರೀ ರಾಮುಲುಜನರ ಸಮಸ್ಯೆ ಬಗ್ಗೆ ರಕಾರದ ಗಮನ ಸೆಳೆಯಲು ಪಾದಯಾತ್ರೆ : ಬಿ. ಶ್ರೀ ರಾಮುಲು

ಕೊಪ್ಪಳ, ಮೇ, ೧೯: ಬಸವಕಲ್ಯಾಣದ ಅನುಭವ ಮಂಟಪದಿಂದ ಬೆಂಗಳೂರಿನ ವಿಧಾನಸಭೆಯ ಆಡಳಿತ ಮಂಟಪದವರೆಗೆ ನಡೆಸುತ್ತಿರುವ ಈ ಪಾದಯಾತ್ರೆ ಜನರ ನೋವು, ನಲಿವು ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯಲು ಆರಂಭಿಸಲಾಗಿದೆ. ಇದಕ್ಕೆ ಜನ ಬೆಂಬಲ ವ್ಯಕ್ತವಾಗಿದೆ ಎಂದು…

Read more »
19 May 2012

ಜಾನಪದ ಸಂಭ್ರಮ ಹಾಗೂ ಹಾಸ್ಯ ಕಾರ್ಯಕ್ರಮಜಾನಪದ ಸಂಭ್ರಮ ಹಾಗೂ ಹಾಸ್ಯ ಕಾರ್ಯಕ್ರಮ

ಕೊಪ್ಪಳ : ದಿನಾಂಕ ೨೦-೦೫-೨೦೧೨ ರಂದು ಬೆಳಕು ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ (ರಿ) ಕೊಪ್ಪಳ ಇವರ ಅಡಿಯಲ್ಲಿ ಜ್ಞಾನ ಸರೋವರ ಚಿಲ್ಡ್ರನ್ ಸ್ಟಡಿ ಸPಲ್(ರಿ) ಅವರ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರ…

Read more »
19 May 2012

ಸರ್ವೆ ನಂ ೪೩೮ ಆಶ್ರಯ ಹಗರಣಕ್ಕೆ ನನಗೆ ಯಾವುದೇ ಸಂಬಂದವಿಲ್ಲ  ಕಾಟನ ಪಾಷಾ.ಸರ್ವೆ ನಂ ೪೩೮ ಆಶ್ರಯ ಹಗರಣಕ್ಕೆ ನನಗೆ ಯಾವುದೇ ಸಂಬಂದವಿಲ್ಲ ಕಾಟನ ಪಾಷಾ.

ಕೊಪ್ಪಳ :ದಿ೧೭/೦೫/೨೦೧೨  ರ ಗುರುವಾರದಂದು ಕೊಪ್ಪಳ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಸದಸ್ಯರು  ನಡೆಸಿದ ಪತ್ರಿಕಾ ಘೋಷ್ಠಿಯಲ್ಲಿ ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಆಶ್ರಯ ನಿವೇಶನಗಳ ಹಗರಣದಲ್ಲಿ ನನ್ನ ಹೆಸರನ್ನು ಶಾಮಿಲು ಮಾಡಿ ನನ್ನ ರಾಜಕೀ…

Read more »
18 May 2012
 
Top