PLEASE LOGIN TO KANNADANET.COM FOR REGULAR NEWS-UPDATES

ಕವಿಸಮಯ ೮೬ : ಶಾಂತಾದೇವಿ ಹಿರೇಮಠರ ಕವಿಸಮಯ ೮೬ : ಶಾಂತಾದೇವಿ ಹಿರೇಮಠರ "ಮಾತುಕತೆ" ಕುರಿತು ಚರ್ಚೆ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದೆ.  ಈ ವಾರದ ಕವಿಸಮಯದಲ್ಲಿ  ಹಿರಿಯ ಲೇಖಕಿ ಶ್ರೀಮತಿ ಶಾಂತಾದೇವಿ ಹಿರೇಮಠರ  ಇತ್ತೀಚಿಗೆ ಪ್ರಕಟವಾದ "…

Read more »
31 Dec 2011

ಕನಕಗಿರಿ : ಜಲಾನಯನ ಅಭಿವೃದ್ಧಿ ಕಾರ್ಯಗಳು ತೃಪ್ತಿಕರ- ಶಿವರಾಜ್ ತಂಗಡಗಿಕನಕಗಿರಿ : ಜಲಾನಯನ ಅಭಿವೃದ್ಧಿ ಕಾರ್ಯಗಳು ತೃಪ್ತಿಕರ- ಶಿವರಾಜ್ ತಂಗಡಗಿ

  ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಅವರು ತೃಪ್ತಿ ವ್ಯಕ್…

Read more »
31 Dec 2011

ಸ್ಲಂ ಜನಶಕ್ತಿ ಜಾಗೃತಿ ಸಮಾವೇಶದಲ್ಲಿಯ ನಿರ್ಣಯಗಳುಸ್ಲಂ ಜನಶಕ್ತಿ ಜಾಗೃತಿ ಸಮಾವೇಶದಲ್ಲಿಯ ನಿರ್ಣಯಗಳು

ಕೊಪ್ಪಳ ದಿನಾಂಕ : ೩೧, ಸ್ಲಂ ಜನಾಂದೋಲನ ಕರ್ನಾಟಕ ಬೆಂಗಳೂರು ಹಾಗೂ ಕೊಪ್ಪಳ ಸ್ಲಂ ಜನ ಜಾಗೃತಿ ವೇದಿಕೆ ಜಂಟಿಯಾಗಿ ಎಲ್ಲಾ ದಮನಿತ ವರ್ಗದವರ ಜನ ಶಕ್ತಿ ಜಾಗೃತಿ ಸಮಾವೇಶವನ್ನು ನಡೆಸಿ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.  ಸಭೆಯಲ್…

Read more »
31 Dec 2011

ಜ. ೦೧ ರಂದು ಬಸ್ ತಂಗುದಾಣ ಉದ್ಘಾಟನೆಜ. ೦೧ ರಂದು ಬಸ್ ತಂಗುದಾಣ ಉದ್ಘಾಟನೆ

  ನೂತನ ವರ್ಷಾಚರಣೆ ಸಂದರ್ಭದಲ್ಲಿ ಕೊಪ್ಪಳ ನಗರದ ಮುಂಡರಗಿ ಭೀಮರಾಯ ವೃತ್ತದ ಬಳಿ (ತಹಸಿಲ್ದಾರರ ಕಚೇರಿ ವೃತ್ತ) ಹೊಸದಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣದ ಉದ್ಘಾಟನೆ ಜ. ೦೧ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ನೆರವೇರಲಿದೆ.   ಕೊಪ್ಪಳ ಶಾಸಕ ಸಂಗ…

Read more »
31 Dec 2011

ಜ.15ಕ್ಕೆ ಹೊಸಪಕ್ಷ; ಶ್ರೀರಾಮುಲು ಘೋಷಣೆಜ.15ಕ್ಕೆ ಹೊಸಪಕ್ಷ; ಶ್ರೀರಾಮುಲು ಘೋಷಣೆ

 ನಾಡಿನ ಹಿಂದುಳಿದ ವರ್ಗದ ಜನತೆಗೆ ಹೊಸ ವರ್ಷದ (ಸಂಕ್ರಾತಿ) ಕೊಡುಗೆಯಾಗಿ ಜ.15 ರಂದು ರಾಜ್ಯದಲ್ಲಿ ಹೊಸ ಪಕ್ಷ ಹುಟ್ಟು ಹಾಕಲಾಗುವುದು ಎಂದು ಘೋಷಿಸಿರುವ ‘ಸ್ವಾಭಿಮಾನಿ’ ಪಕ್ಷೇತರ ಶಾಸಕ ಬಿ. ಶ್ರೀರಾಮುಲು, ಆ ಹೊಸ ಪಕ್ಷ ನಾಡಿನ ಬಡವರ-ಶ್ರಮಿಕರ-ರೈ…

Read more »
31 Dec 2011

`2 ಸಾವಿರ ಲೈನ್‌ಮನ್ ನೇಮಕ'`2 ಸಾವಿರ ಲೈನ್‌ಮನ್ ನೇಮಕ'

ಕಂಪೆನಿವಾರು ಲೈನ್‌ಮನ್ ನೇಮಕ ಬೆಸ್ಕಾಂ-       580 ಮೆಸ್ಕಾಂ-      346 ಹೆಸ್ಕಾಂ-       567 ಜೆಸ್ಕಾಂ-       235 ಚೆಸ್ಕಾಂ-       187 ಕೆಪಿಟಿಸಿಎಲ್-   85 ಒಟ್ಟು-      2000 ಬೆಂಗಳೂರು: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಎರಡು ಸ…

Read more »
31 Dec 2011

ಹೊಸ ವರುಷದ ಹಾರ್ದಿಕ ಶುಭಾಷಯಗಳುಹೊಸ ವರುಷದ ಹಾರ್ದಿಕ ಶುಭಾಷಯಗಳು

ಕನ್ನಡನೆಟ್.ಕಾಂ ನ ಸಕಲ ಓದುಗರಿಗೆ,ಹಿತೈಷಿಗಳಿಗೆ,ಸ್ನೇಹಿತರಿಗೆ,ಹಿರಿಯರಿಗೆ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು…

Read more »
31 Dec 2011

ಪಾವಗಡ: ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಮಡೆಸ್ನಾನಪಾವಗಡ: ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಮಡೆಸ್ನಾನ

ತುಮಕೂರು/ಪಾವಗಡ, ಡಿ.30: ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ದಲಿತರು ಹೊರಳಾಡುವ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನ ವಿವಾದ ಮಾಸುವ ಮೊದಲೇ ಪಾವಗಡ ತಾಲೂಕಿನ ನಾಗಲಮಡಿಕೆಯ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲೂ ಭಕ್ತಿಯ ಹೆಸರಿನಲ್ಲಿ ಮಡೆಸ್ನಾನ ಪೊಲ…

Read more »
30 Dec 2011

ಅತಂತ್ರವಾದ ಲೋಕಪಾಲ ಮಸೂದೆಅತಂತ್ರವಾದ ಲೋಕಪಾಲ ಮಸೂದೆ

ದಿನವಿಡೀ ಚರ್ಚೆ ನಡೆಸಿದ ನಂತರವೂ ವಿವಾದಿತ ಲೋಕಪಾಲ ಮಸೂದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಸಿಗಲಿಲ್ಲ. ರಾಜ್ಯ ಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅವಶ್ಯವಿರುವಷ್ಟು ಮತಗಳನ್ನು ಗೆಲ್ಲಲು ಸಾಧ್ಯವಾಗದೆ ಸಮಯದ ಅಭಾವದ ನೆಪ ಹೇಳಿ ಕಲಾ…

Read more »
30 Dec 2011

ಕಸಾಪ' ಚುನಾವಣೆ; ಫೆ.26 ರೊಳಗೆ ಪ್ರಕ್ರಿಯೆ ಪೂರ್ಣಕಸಾಪ' ಚುನಾವಣೆ; ಫೆ.26 ರೊಳಗೆ ಪ್ರಕ್ರಿಯೆ ಪೂರ್ಣ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಯನ್ನು ಯಾವುದೇ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ. ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು. ಶುಕ್ರವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಸ…

Read more »
30 Dec 2011

ಉದ್ಯೋಗಸ್ಥ ಮಹಿಳೆಯರಿಗೆ ವಸತಿಗೃಹಉದ್ಯೋಗಸ್ಥ ಮಹಿಳೆಯರಿಗೆ ವಸತಿಗೃಹ

 ಪ್ರಸ್ತಾವನೆಗಳಿಗೆ ಆಹ್ವಾನ ಕೊಪ್ಪಳ ಡಿ.   ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಗೃಹ ವ್ಯವಸ್ಥೆ ಕಲ್ಪಿಸುವ ಕುರಿತು ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನ…

Read more »
30 Dec 2011

ಹೆಚ್‌ಎಎಲ್ ನಲ್ಲಿ ಅಪ್ರೆಂಟಿಸ್ ಹುದ್ದೆ : ಅರ್ಜಿ ಆಹ್ವಾನಹೆಚ್‌ಎಎಲ್ ನಲ್ಲಿ ಅಪ್ರೆಂಟಿಸ್ ಹುದ್ದೆ : ಅರ್ಜಿ ಆಹ್ವಾನ

ಕೊಪ್ಪಳ ಡಿ.  ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್ ಹುದ್ದೆ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಬೆಂಗಳೂರಿನ ಹೆಚ್‌ಎಎಲ್ ನಲ್ಲಿ ಫಿಟ್ಟರ್, ಟರ್ನರ್, ಮಷಿನಿಸ್ಟ್, ಇಲೆಕ್ಟ್ರಿಷಿಯನ…

Read more »
30 Dec 2011

ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಬೆಳಗಲ್ ವೀರಣ್ಣ ಅವರಿಗೆ ಸನ್ಮಾನ

ಬಳ್ಳಾರಿ, ಡಿ. ೩೦: ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಹೆಸರಾಂತ ರಂಗಭೂಮಿ, ಜಾನಪದ ಕಲಾವಿದ ಬೆಳಗಲ್ ವೀರಣ್ಣ ಅವರನ್ನು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ, ಹಂದ್ಯಾಳ್ ಶ್ರೀ ಮಹಾದೇವ ತಾತಾ ಕಲಾ ಸಂಘ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ…

Read more »
30 Dec 2011

ಕೊಪ್ಪಳದಲ್ಲಿ ಡಾ|| ವಿಷ್ಣುವರ್ಧನ ೨ ನೇ ಪುಣ್ಯಸ್ಮರಣೆ

ಡಾ. ವಿಷ್ಣು ಮಾನವೀಯತೆಯ ಸಾಕಾರಮೂರ್ತಿ  ಎಸ್. ವಿ. ಪಾಟೀಲ ಬಣ್ಣನೆ ಕೊಪ್ಪಳ, ಡಿ.೩೦. ಖ್ಯಾತನಟ ಡಾ. ವಿಷ್ಣುವರ್ಧನ್ ಅವರು ಮಾನವೀಯತೆಯನ್ನು ಸಾಕಾರಮೂರ್ತಿಯಾಗಿ ಎಲ್ಲರಪ್ರೀತಿಗೆ ಪಾತ್ರರಾಗಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕ…

Read more »
30 Dec 2011

ಭಗವದ್ಗೀತಾ ಕಂಠಪಾಠ ಜಿಲ್ಲಾ ಮಟ್ಟದ ಸ್ಫರ್ಧೆ

ವಿಜೇತರಿಗೆ ಇತ್ತೀಚೆಗೆ ಶ್ರೀರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ರಾಮಾಚಾರ್ ಗಂಗೂರ, ಡಾ.ಕೆ.ಜಿ.ಕುಲಕರ್ಣಿ, ವೆಂಕಣ್ಣಾಚಾರ್ ಪುರೋಹಿತ್ ಸೇರಿದಂತೆ ಇತರರು  ಉಪಸ್ಥಿತರಿದ್ದರು.…

Read more »
30 Dec 2011

ಗ್ರಂಥಾಲಯ ಇಲಾಖೆ : ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನಗ್ರಂಥಾಲಯ ಇಲಾಖೆ : ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ

ಕೊಪ್ಪಳ ಡಿ.   : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ, ರಾಜಾರಾಂ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಯೋಜನೆಯಡಿ  ೨೦೧೧ ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸ…

Read more »
29 Dec 2011

ರೈತರು ಆರ್ಥಿಕಾಭಿವೃದ್ಧಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು- ಜ್ಯೊತಿ ಬಿಲ್ಗಾರ್ರೈತರು ಆರ್ಥಿಕಾಭಿವೃದ್ಧಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು- ಜ್ಯೊತಿ ಬಿಲ್ಗಾರ್

ಕೊಪ್ಪಳ ಡಿ.  ರೈತರು ಬರಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅನುಕೂಲವಾಗುವಂತೆ ಹೆಚ್ಚು ಆದಾಯದಾಯಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ರೈತರಲ್ಲಿ ಮನವಿ ಮಾಡಿದರು.   ಜಲಾ…

Read more »
29 Dec 2011

ರಾಜ್ಯದ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಸದಾವಕಾಶರಾಜ್ಯದ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಸದಾವಕಾಶ

ಕೊಪ್ಪಳ,  ಕೇಂದ್ರ ಸರ್ಕಾರದ ಅರೆ ಸೇನಾದಳಗಳಾದ ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್ ಬಿ. ಐಟಿಬಿಪಿಗಳಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮ್ಯಾನ್‌ಗಳ ನೇಮಕಾತಿ -೨೦೧೨ ಕ್ಕೆ ಸಿಬ್ಬಂದಿ ನೇಮಕ…

Read more »
29 Dec 2011

ವಕ್ಫ್ ಮಂಡಳಿಯಿಂದ ೬. ೭೫ ಲಕ್ಷ ರೂ.ಗಳ ಸಹಾಯಧನ ವಿತರಣೆವಕ್ಫ್ ಮಂಡಳಿಯಿಂದ ೬. ೭೫ ಲಕ್ಷ ರೂ.ಗಳ ಸಹಾಯಧನ ವಿತರಣೆ

ಕೊಪ್ಪಳ   ರಾಜ್ಯ ಸರ್ಕಾರದಿಂದ ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ಬಿಡುಗಡೆಯಾದ ೬. ೭೫ ಲಕ್ಷ ರೂ.ಗಳ ಸಹಾಯಧನದ ಚೆಕ್ ಅನ್ನು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ನೂರ್ ಅಹ್ಮದ್ ಹಣಜಗೇರಿ ಅವರು ಜಿಲ್ಲೆಯ ವಿವಿಧ ವಕ್ಫ್ ಸಮಿತಿಗಳಿಗೆ ಕೊಪ್ಪಳದ ಜಿಲ್ಲಾ ವಕ…

Read more »
29 Dec 2011

ಅಗ್ಗದ ದರದಲ್ಲಿ ಕೈಮಗ್ಗದ ಉಡುಪುಅಗ್ಗದ ದರದಲ್ಲಿ ಕೈಮಗ್ಗದ ಉಡುಪು

ಕೊಪ್ಪಳ  )-ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಒಂದಾದ ದುರ್ಬಲ ವರ್ಗದವರಿಗೆ ಅಗ್ಗದ ದರದ ಸೀರೆ, ಪಂಚೆ ವಿತರಣೆ ಯೋಜನೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿದ್ದು, ೨೦೧೧-೧೨ನೇ ಸಾಲಿನ ದುರ್ಬಲ ವರ್ಗದವರಿಗೆ ಅಗ್…

Read more »
29 Dec 2011

ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಪ್ರೌಢಶಾಲೆಗಳಿಗೆ ಸಂಪನ್ಮೂಲಗಳ ವಿತರಣೆಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಪ್ರೌಢಶಾಲೆಗಳಿಗೆ ಸಂಪನ್ಮೂಲಗಳ ವಿತರಣೆ

  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರೌಢಶಾಲಾ ಪಠ್ಯಕ್ಕನುಗುಣವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಕಲಿಕೆ ಮತ್ತು ಬೋಧನಾ ಸಂಪನ್ಮೂಲಗಳನ್ನು ಪ್ರೌಢಶಾಲೆಗಳಿಗೆ ಒದಗಿಸಲು ತರಬೇತಿ ನೀಡಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಆಸಕ್ತ …

Read more »
29 Dec 2011

ಪಿಹೆಚ್.ಡಿ. ಪದವಿಪಿಹೆಚ್.ಡಿ. ಪದವಿ

ಕೊಪ್ಪಳ:- ಕೊಪ್ಪಳ ತಾಲೂಕಿನ ಹಿಟ್ನಾಳ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ವಿಪ್ಲವಿ ಗವಿಸಿದ್ದಪ್ಪ ಹಂದ್ರಾಳ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ಜರುಗಿದ …

Read more »
29 Dec 2011

ತುಮಕೂರು: ಸುಬ್ರಹ್ಮಣ್ಯಸ್ವಾಮಿ ಜಾತ್ರೆಯಲ್ಲಿ ಇಂದು ಮಡೆಸ್ನಾನತುಮಕೂರು: ಸುಬ್ರಹ್ಮಣ್ಯಸ್ವಾಮಿ ಜಾತ್ರೆಯಲ್ಲಿ ಇಂದು ಮಡೆಸ್ನಾನ

 - ಬ್ರಾಹ್ಮಣರ ಎಂಜಲೆಲೆಗೆ ಕಿತ್ತಾಡುವ ಭಕ್ತರು - ಬಿಗಿ ಪೊಲೀಸ್ ಬಂದೋಬಸ್ತ್  ತುಮಕೂರು ಡಿ.29: ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆಯ ಮಡೆಸ್ನಾನದ ಚರ್ಚೆಯ ಕಾವು ಇನ್ನೂ ಹಸಿರುರಾಗಿರುವಾಗಲೇ ಪಾವಗಡ ತಾಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ…

Read more »
29 Dec 2011

ಇನ್ನು ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳುಇನ್ನು ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳು

ಮುಂಬೈ,ಡಿ.29:ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1,2012 ರಿಂದ ಅನ್ವಯವಾಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೆಕ್ ಗಳ ಅವಧಿಯನ್ನು ಆರು ತಿಂಗಳಿನಿಂದ ಮೂರು ತಿಂಗಳಿಗೆ ಇಳಿಸಿ ಆದೇಶ ಹೊರಡಿಸಿದೆ. CTS 2010( ಚೆಕ್ ಟ್ರ್ಯಾನ್ಜಾಕ್ಶ…

Read more »
29 Dec 2011

: ಯಡ್ಡಿ ಬಾಂಬ್: ಯಡ್ಡಿ ಬಾಂಬ್

 ನನ್ನನ್ನು ಜೈಲಿಗಟ್ಟಿದ್ದು ಈಶ್ವರಪ್ಪ   ಕಂಪಿಸಿದ ಬಿಜೆಪಿ ಪಾಳಯ, ಉಲ್ಬಣಗೊಂಡ ಬಿಕ್ಕಟ್ಟು ♦ ರಾಜ್ಯ ಬಿಜೆಪಿ ಇಬ್ಭಾಗದತ್ತ ಬೆಂಗಳೂರು, ಡಿ.29: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರ ನ…

Read more »
29 Dec 2011

ಸುಮತಿ ಹಿರೇಮಠರಿಗೆ ಪಿಎಚ್.ಡಿ ಪದವಿ ಪ್ರದಾನಸುಮತಿ ಹಿರೇಮಠರಿಗೆ ಪಿಎಚ್.ಡಿ ಪದವಿ ಪ್ರದಾನ

ಕಾತರಕಿ-ಗುಡ್ಲಾನೂರಿನ ಪದವಿಪೂರ್ವ ಕಾಲೇಜಿನಲ್ಲಿ   ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಮತಿ ಹಿರೇಮಠರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ದೊರಕಿದೆ.                       ಹೈದ್ರಾಬಾದ್ ಕರ್ನಾಟಕದ ಕನ್ನ…

Read more »
28 Dec 2011

ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಕಾಂಗ್ರೆಸ ಕೊಡುಗೆ ಅಪಾರ-ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಕಾಂಗ್ರೆಸ ಕೊಡುಗೆ ಅಪಾರ-

 ಕೆ.ಬಸವರಾಜ ಹಿಟ್ನಾಳ  ಕೊಪ್ಪಳ:- ೨೮ರಂದು     ಜಿಲ್ಲಾ ಕಾಂಗ್ರೆಸ ಕಾರ್ಯಲಯದಲ್ಲಿ ಕಾಂಗ್ರೆಸ ಸಂಸ್ಥಾಪನಾ ದಿನಾಚರಣೆ ನೇರವೇರಿಸಲಾಯಿತು. ಈ ಸಂಧರ್ಬದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ  ಕೆ.ಬಸವರಾಜ ಹಿಟ್ನಾಳ ಮಾತನಾಡಿ ಕಾಂಗ್ರೆಸ ಬ್ರಿಟೀಷರ …

Read more »
28 Dec 2011

ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್  : ಮಂಜುನಾಥ  ಪ್ರಥಮ ಸ್ಥಾನದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್ : ಮಂಜುನಾಥ ಪ್ರಥಮ ಸ್ಥಾನ

ದಿನಾಂಕ :-   ಹಾವೇರಿಯಲ್ಲಿ ನಡೆದ ಓಕೆನೊವಾ ಗುಜರಾಜ ಸಂಸ್ಥೆಯ ವತಿಯಿಂದ ನಡೆದ   ೨ನೇ ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್ ಸ್ಪಧೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು   ಮಂಜುನಾಥ.ಹೆಚ್. ಗುದಗಿ, ಇವರು ಪ್ರಥಮ ಸ…

Read more »
28 Dec 2011

ಕೊಪ್ಪಳದಲ್ಲಿ ಡಾ|| ವಿಷ್ಣುವರ್ಧನ ೨ ನೇ ಪುಣ್ಯಸ್ಮರಣೆಕೊಪ್ಪಳದಲ್ಲಿ ಡಾ|| ವಿಷ್ಣುವರ್ಧನ ೨ ನೇ ಪುಣ್ಯಸ್ಮರಣೆ

 ನಿಮಿತ್ಯ ಡಾ. ವಿಷ್ಣು ಚಲನಚಿತ್ರೋತ್ಸವ  ಕೊಪ್ಪಳ.  . ಡಿ.೩೦ರಂದು ಮುಂಜಾನೆ ೧೦ಕ್ಕೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ವಿಭಾಚಾರಿಟೇಬಲ್ ಟ್ರಸ್ಟ್ ಅರ್ಪಿಸುವ ಕರ್ನಾಟಕ ಸರಕಾರ ವಾರ್ತಾ ಇಲಾಖೆ, ಡಾ.ವಿಷ್ಣುವರ್ಧನ…

Read more »
28 Dec 2011

ಡಿ. ೩೦ ರಿಂದ ಲೋಕಾಯುಕ್ತರ ಪ್ರವಾಸ ಕಾರ್ಯಕ್ರಮಡಿ. ೩೦ ರಿಂದ ಲೋಕಾಯುಕ್ತರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಡಿ. : ಕರ್ನಾಟಕ ಲೋಕಾಯುಕ್ತದ ಕೊಪ್ಪಳ ಡಿವೈಎಸ್‌ಪಿ ಅವರು ಡಿ. ೩೦ ಮತ್ತು ೩೧ ರಂದು ಕ್ರಮವಾಗಿ ಗಂಗಾವತಿ ಮತ್ತು ಕೊಪ್ಪಳದಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸುವರು.   ಲೋಕಾಯ…

Read more »
28 Dec 2011

ಕೃಷಿ ವಿಸ್ತರಣಾ ಶಿಕ್ಷಣ ಘಟಕದಿಂದ ಹೊಸ ಶೇಂಗಾ ತಳಿಗಳ ಪ್ರಾತ್ಯೆಕ್ಷಿಕೆಕೃಷಿ ವಿಸ್ತರಣಾ ಶಿಕ್ಷಣ ಘಟಕದಿಂದ ಹೊಸ ಶೇಂಗಾ ತಳಿಗಳ ಪ್ರಾತ್ಯೆಕ್ಷಿಕೆ

ಕೊಪ್ಪಳ ಡಿ.  ಕೊಪ್ಪಳ ಜಿಲ್ಲೆ ಶೇಂಗಾ ಬೆಳೆಯಲ್ಲಿ ಹೆಚ್ಚಿನ ಪ್ರದೇಶವನ್ನು ಹೊಂದಿದ್ದು ಮುಂಗಾರು ಮತ್ತು ಬೇಸಿಗೆ ಎರಡು ಹಂಗಾಮಿನಲ್ಲಿ ಶೇಂಗಾ ಬೆಳೆಯಲಾಗುತ್ತಿದೆ ಆದರೆ, ಗುಣಮಟ್ಟದ ಬೀಜದ ಕೊರತೆ, ಹೆಚ್ಚು ಇಳುವರಿ ನೀಡುವ ಹೊಸ ತಳಿಗಳ ಕೊರತೆಯಿಂದಾ…

Read more »
28 Dec 2011

ಡಿ. ೨೯ ರಂದು ಜಿಲ್ಲಾ ಮಟ್ಟದ ಯುವಜನೋತ್ಸವಡಿ. ೨೯ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

ಕೊಪ್ಪಳ  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮುನಿರಾಬಾದ್ ಹಾಗೂ ಯಲಬುರ್ಗಾ ತಾಲೂಕು ಮಂಗಳೂರಿನ ಬಾಪೂಜಿ ಡಿ.ಇಡಿ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ …

Read more »
28 Dec 2011

ಜಲಾನಯನ ಮೇಳ

Read more »
28 Dec 2011

ಗಣಿಕಾಂಡ: ಜನಾರ್ದನ ರೆಡ್ಡಿ ಜಾಮೀನು ತೀರ್ಪು 30ಕ್ಕೆಗಣಿಕಾಂಡ: ಜನಾರ್ದನ ರೆಡ್ಡಿ ಜಾಮೀನು ತೀರ್ಪು 30ಕ್ಕೆ

ಜನಾರ್ದನ ರೆಡ್ಡಿ ಮತ್ತು ಇಲ್ಲಿನ ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಜಾಮೀನು ಅರ್ಜಿ ತೀರ್ಪು ಡಿ.30ರಂದು ಹೈದರಾಬಾದ್‌:ಓಬುಳಾಪುರಂ ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ…

Read more »
28 Dec 2011

ನೀರಸ ಪ್ರತಿಕ್ರಿಯೆ : ಅವಧಿಗಿಂತ ಮೊದಲೇ ಅಣ್ಣಾ ಉಪವಾಸ ಅಂತ್ಯ

ಮುಂಬೈ, ಡಿ.28: ಜನರ ನೀರಸ ಪ್ರತಿಕ್ರಿಯೆ ಹಾಗೂ ತೀವ್ರ ಅನಾರೋಗ್ಯದ ಕಾರಣ ಅಣ್ಣಾ ಹಝಾರೆ ತನ್ನ ತ್ರಿದಿನ ಉಪವಾಸ ಮುಷ್ಕರವನ್ನು ನಿಗದಿಗಿಂತ ಒಂದು ದಿನ ಮೊದಲೇ ಕೊನೆಗೊಳಿಸಿದ್ದಾರೆ. ನಿರೀಕ್ಷಿತ ಜನ ಬೆಂಬಲ ವ್ಯಕ್ತವಾಗದೆ ಇರುವುದೇ ಉಪವಾಸ ಕೊನೆಗೊಳ…

Read more »
28 Dec 2011

ನಕ್ಸಲರಿಂದ ಸದಾಶಿವ ಗೌಡ ಬರ್ಬರ ಹತ್ಯೆ

 : ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೊಲೆ? ಹೆಬ್ರಿ:ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಮಲೆಕುಡಿಯ ಕಬ್ಬಿನಾಲೆ ತೆಂಗುಮಾರಿನ ಸದಾಶಿವ ಗೌಡರ ಮೃತದೇಹ ಅವರ ಮನೆಯಿಂದ ಮೂರು ಕಿ.ಮೀ. ದೂರದಲ್ಲಿ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಬುಧವಾ…

Read more »
28 Dec 2011

ಅಪರ ಜಿಲ್ಲಾ ಸರ್ಕಾರಿ ವಕೀಲರಾಗಿ ಮಲ್ಲಪ್ಪ ಸಜ್ಜನ ನೇಮಕಅಪರ ಜಿಲ್ಲಾ ಸರ್ಕಾರಿ ವಕೀಲರಾಗಿ ಮಲ್ಲಪ್ಪ ಸಜ್ಜನ ನೇಮಕ

ಕೊಪ್ಪಳ ಡಿ.  ಕೊಪ್ಪಳ ಜಿಲ್ಲೆಯ ಅಪರ ಜಿಲ್ಲಾ ಸರ್ಕಾರಿ ವಕೀಲರನ್ನಾಗಿ ಕೊಪ್ಪಳದ ಮಲ್ಲಪ್ಪ ಬಸಪ್ಪ ಸಜ್ಜನ ಅವರನ್ನು ನೇಮಕಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.   ಅಪರ ಜಿಲ್ಲಾ ಸರ್ಕಾರಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್. ಸಿದ್ದರಾಮಸ…

Read more »
27 Dec 2011

ಬರದ ನಾಡಲ್ಲಿ ಸಂಪೂರ್ಣರಾತ್ರಿ ಸಂಗೀತ ಕಾರ್ಯಕ್ರಮ

ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನೇ ವರ್ಷಾಚರಣೆ  ಕೊಪ್ಪಳ : ಇಲ್ಲಿನ ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನೇ ವರ್ಷದ ಸಂಪೂರ್ಣ ರಾತ್ರಿ ಶಾಸ್ತ್ರೀಯ, ವಾದ್ಯ ಹಾಗೂ ಸುಗಮ ಸಂಗೀತ ಕಾರ್ಯಕ್ರ…

Read more »
27 Dec 2011

ಶಾಲಾ ಆವರಣದಲ್ಲಿಯ ಅನಧಿಕೃತ ಕಟ್ಟಡ ನೆಲಸಮಶಾಲಾ ಆವರಣದಲ್ಲಿಯ ಅನಧಿಕೃತ ಕಟ್ಟಡ ನೆಲಸಮ

ಕೊಪ್ಪಳ : ಲೇಬಗೇರಿ ಗ್ರಾಮ ಪಂಚಾಯತಿಯ ಹಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ  ಕಟ್ಟಡವನ್ನು ೨೬-೧೨-೨೦೧೧ರಂದು ತೆರವುಗೊಳಿಸಲಾಯಿತು. ಶಾಲಾ ಆವರಣದಲ್ಲಿ ಅನಧಿಕೃತವಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತ…

Read more »
27 Dec 2011
 
Top