PLEASE LOGIN TO KANNADANET.COM FOR REGULAR NEWS-UPDATES

ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು - ವೈಜನಾಥ ಪಾಟೀಲ ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು - ವೈಜನಾಥ ಪಾಟೀಲ

 ಉದ್ಯೋಗ ಮತ್ತು ಶಿಕ್ಷಣದಲ್ಲ್ಲಿ ಮೀಸಲಾತಿ ಅನ್ವಯವಾಗುವ ಕಲಮ್ ೩೭೧ ಜಾರಿಗೆ ಬಂದಿದ್ದರೂ ಸರ್ಕಾರದ ನಿರ್ಲಕ್ಷದಿಂದ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲವೆಂದು ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲ ವಿಷಾಧ ವ್ಯಕ…

Read more »
31 Jan 2014

 ಹೆಚ್ಚು ರೈಲುಗಳನ್ನು ಓಡಿಸಲು ಪಿ.ಕೆ.ಸಕ್ಸೇನಾಗೆ ಮನವಿ. ಹೆಚ್ಚು ರೈಲುಗಳನ್ನು ಓಡಿಸಲು ಪಿ.ಕೆ.ಸಕ್ಸೇನಾಗೆ ಮನವಿ.

 ನಗರದ ರೈಲ್ವೆ ನಿಲ್ದಾಣದಲ್ಲಿ ನವೀಕರಣಗೊಂಡ ವಿಶ್ರಾಂತಿ ಗೃಹ ಪಾರ್ಕಿಂಗ್ ಮುಂತಾದ ಉದ್ಘಾಟನೆಗೆ ಆಗಮಿಸಿದ್ದ, ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪಕುಮಾರ ಸಕ್ಸೇನಾ ಅವರಿಗೆ ಈ ಮಾರ್ಗದಲ್ಲಿ ಸಂಚರಿಸುವ ಎಕ್ಸಪ್ರೇಸ್ ರೈಲುಗ…

Read more »
31 Jan 2014

ಡಾರ್ಲಿಂಗ್ ಚಿತ್ರ ವಿಮರ್ಶೆಡಾರ್ಲಿಂಗ್ ಚಿತ್ರ ವಿಮರ್ಶೆ

"ಧೂಳ್" ಮಗಾ!       ಲೂಸ್ ಮಾದ ಯೋಗೀಶ್ ಈಚೆಗೆ ಯಾಕೋ ಕಾಮಿಡಿ ಟ್ರ್ಯಾಕ್ ಇರುವ ಕಥೆಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವ ಮಾತಿಗೆ ಸಾಕ್ಷಿ ಎಂಬಂತಿದೆ ಈ ವಾರ ತೆರೆ ಕಂಡಿರುವ ಡಾರ್ಲಿಂಗ್. ಈ ಹಿಂದೆ ಇದೇ ಡೈರೆಕ್ಟರ್ ಸಂತು ಮಹಾರಾಜ್ ಲೂಸ್‌ನನ…

Read more »
31 Jan 2014

ಫೆ.೦೪ ರಂದು ಕೊಪ್ಪಳದಲ್ಲಿ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮಫೆ.೦೪ ರಂದು ಕೊಪ್ಪಳದಲ್ಲಿ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮ

 ಆಧುನೀಕರಣ ಭರಾಟೆಯಲ್ಲಿ ದೇಶಿಯ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇವುಗಳನ್ನು ಘೋಷಿಸಲು ಅನುಕೂಲವಾಗುವಂತೆ ವಾರ್ತಾ ಇಲಾಖೆಯು ಇದೇ ಫೆ.೦೪ ರಂದು ಕೊಪ್ಪಳದಲ್ಲಿ ಬುಡಕಟ್ಟು ಕಲಾವಿದರ ಜನಪದ ಕಲೆಗಳನ್ನು ಪ್…

Read more »
30 Jan 2014

ಫೆ. ೧ ರಿಂದ ಜಿಲ್ಲೆಯಲ್ಲಿ ’ನಮ್ಮ ನಾಡು - ಪ್ರಗತಿ ದರ್ಶನ’ : ವಿಶೇಷ ಪ್ರಚಾರಾಂದೋಲನಫೆ. ೧ ರಿಂದ ಜಿಲ್ಲೆಯಲ್ಲಿ ’ನಮ್ಮ ನಾಡು - ಪ್ರಗತಿ ದರ್ಶನ’ : ವಿಶೇಷ ಪ್ರಚಾರಾಂದೋಲನ

 ಸರ್ಕಾರ ರಾಜ್ಯದ ಜನತೆಯ ಶ್ರ್ಯೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಇಲಾಖೆಯು ’ನಮ್ಮ ನಾಡು-ಪ್ರಗತಿ ದರ್ಶನ’ ಎಂಬ ವಿಶೇಷ ಪ್ರಚಾರಾಂದೊಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ…

Read more »
30 Jan 2014

ಅನಧಿಕೃತ ಕಟ್ಟಡ ತೆರವಿಗೆ ೭ ದಿನಗಳ ಗಡುವುಅನಧಿಕೃತ ಕಟ್ಟಡ ತೆರವಿಗೆ ೭ ದಿನಗಳ ಗಡುವು

  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡ್ ನಂ.೧೨ ರಲ್ಲಿ ರಸ್ತೆಯ ಎರಡು ಬದಿಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ಏಳು ದಿನಗಳ ಒಳಗಾಗಿ ತೆರವುಗೊಳಿಸಬೇಕು ಎಂದು ನಗರಸಭೆಯ ಪೌರಾಯುಕ್ತರು ಸೂಚನೆ ನೀಡಿದ್ದಾರೆ.   ವಾರ್ಡ್ ಸಂ. ೧೨ ರಲ್ಲಿ ಜಗಜೀವನರಾ…

Read more »
30 Jan 2014

ಅಂಗನವಾಡಿ ಕೇಂದ್ರಗಳ ದುರಸ್ತಿ ಹಣ ಎತ್ತುವಳಿ  : ಸಿಡಿಪಿಓ ಅಮಾನತ್ತುಅಂಗನವಾಡಿ ಕೇಂದ್ರಗಳ ದುರಸ್ತಿ ಹಣ ಎತ್ತುವಳಿ : ಸಿಡಿಪಿಓ ಅಮಾನತ್ತು

 ಜಿಲ್ಲೆಯ ಕುಷ್ಟಗಿ ತಾಲೂಕಿನ ಅಂಗನವಾಡಿ ಕೇಂದ್ರಗಳ ದುರಸ್ತಿ ಕಾಮಗಾರಿ ಪೂರ್ಣಗೊಳಿಸದೆ, ಹಣ ಎತ್ತುವಳಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾರಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಲೋಚನಾ ಬನ್ಸೋಡೆ ಅವರನ್ನು ಜಿ.ಪಂ. ಮುಖ್ಯ ಕಾರ್ಯನಿರ್ವ…

Read more »
30 Jan 2014

ವಾಜಪೇಯಿ ನಗರ ವಸತಿ ಯೋಜನೆ : ಫಲಾನುಭವಿಗಳಿಗೆ ಸೂಚನೆವಾಜಪೇಯಿ ನಗರ ವಸತಿ ಯೋಜನೆ : ಫಲಾನುಭವಿಗಳಿಗೆ ಸೂಚನೆ

   ಕೊಪ್ಪಳ ನಗರಸಭೆಯಿಂದ ೨೦೧೦-೧೧ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ೩೦೦ ಫಲಾನುಭವಿಗಳ ಗುರಿಯನ್ನು ನಿಗದಿಪಡಿಸಿ, ಈಗಾಗಲೆ ಫಲಾನುಭವಿಗಳ ಆಯ್ಕೆಯಾಗಿದ್ದು, ಇದುವರೆಗೂ ನೂರಾರು ಫಲಾನುಭವಿಗಳು ಮನೆಗಳನ್ನು ಪ್ರಾರಂಭಿಸಿ, ಆನ್‌ಲೈನ್‌ನಲ್ಲಿ…

Read more »
30 Jan 2014

ಅತ್ಯಂತ ಕಡಿಮೆ ದರದಲ್ಲಿ ಒಂದು ದಿನದ ಬಸ್ ಪಾಸ್ಅತ್ಯಂತ ಕಡಿಮೆ ದರದಲ್ಲಿ ಒಂದು ದಿನದ ಬಸ್ ಪಾಸ್

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಮಿತವ್ಯಯಕರ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಲಬುರ್ಗಿ, ಬೀದರ, ಯಾದಗಿರಿ, ಬಳ್ಳಾರಿ, ಹೊಸಪೇಟೆ ಮತ್ತು ವಿಜಾಪುರ ನಗರ ಸಾರಿಗೆಗಳಲ್ಲಿ ಪ್ರಯಾಣಿಸಲು ನಗರ …

Read more »
30 Jan 2014

ಕೆ‌ಎಸ್‌ಎಸ್‌ಎಂ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದ ಬಂಟ್ಸ್ ದುಬೈ

ದಿವಂಗತ ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಅಬುಧಾಬಿ ಕರ್ನಾಟಕ ಸಂಘ ಇದರ ಮುಂದಾಳತ್ವದಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಬಂಟ್ಸ್ ದುಬೈ ತನ್ನ ಪಾರಮ್ಯವನ್ನು ಮೆರೆಯುವ ಮೂಲಕ ಎರಡೂ ವಿಭಾಗಗಳ ಪ್ರಶಸ್ತಿಯನ್ನು ತನ್ನ ತ…

Read more »
30 Jan 2014

ನಾನೀಗ ಗುರಿ ಮುಟ್ಟಿದೀನಿ, ಆದ್ರೆ... love letter -2

  ಹಾಯ್ ಮಂಜು,           ಚೆನ್ನಾಗಿದಿಯಾ ಅಂತ ಕೇಳಲ್ಲ. ಖಂಡಿತ ನೀನು ಚೆನಾಗಿರ‍್ತಿಯಾ ಅನ್ನೋದು ನಂಗೊತ್ತು. ಮೂರು ವರ್ಷ ಆಯ್ತು ನಿನ್ನ ನೋಡಿ. ನೀನು ಹೇಳಿದಂತೆ ಹಾಗೂ ನಾನು ಶಪಥ ಮಾಡಿದಂತೆ ಈವರೆಗೂ ನಿನಗೆ ಫೋನ್ ಮಾಡಿಲ್ಲ, ಪತ್ರ ಬರೆದಿಲ್ಲ, ಮ…

Read more »
30 Jan 2014

ಅಮವಾಸ್ಯೆಯಂದು ಮತ್ತೊಂದು ಜಾತ್ರೆ ನೆನಪಿಸುವಷ್ಟು ಭಕ್ತಜನ

 ಸಂಸ್ಥಾನ ಶ್ರೀಗವಿಮಠದ ಜಾತ್ರೆ ಆರಂಭಗೊಂಡು  ೧೨ ದಿವಸಗಳು ಮುಗಿದರು ಭಕ್ತರಲ್ಲಿ ಹುರುಪು, ಹುಮ್ಮಸ್ಸು, ಉತ್ಸಾಹ ಕುಗ್ಗಿಲ್ಲ. ೧೩ ನೆಯ ದಿನದ ವಿಶೇಷತೆ ಅವರಾತ್ರಿ ಅಮವಾಸ್ಯೆ. ಈ  ದಿನದಂದು ಮತ್ತೊಂದು ಜಾತ್ರೆಯನ್ನು ನೆನಪಿಸುವಷ್ಟು ಲಕ್ಷಾಂತರ ಭಕ…

Read more »
30 Jan 2014

ಸರ್ವರಿಗೂ ಶಿಕ್ಷಣದ ಹಕ್ಕು - ಜಿ. ಎಚ್. ವೀರಣ್ಣ ಸರ್ವರಿಗೂ ಶಿಕ್ಷಣದ ಹಕ್ಕು - ಜಿ. ಎಚ್. ವೀರಣ್ಣ

 ನ್ಯೂ ಆಕ್ಸಫರ್ಡ ಶಾಲೆಯ ೧೧ ನೆಯ ವಾರ್ಷಿಕೋತ್ಸವಕ್ಕೆ ಉದ್ಘಾಟಕರಾಗಿ ಆಗಮಿಸಿದ   ಜಿ. ಎಚ್. ವೀರಣ್ಣ ಉಪನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಆರ್.ಟಿ.ಇ ಬಗ್ಗೆ ಮಾತನಾಡಿ ಎಲ್ಲಾ ಖಾಸಗಿ ಶಾಲೆಯವರು  ಆರ್.ಟಿ.ಇ ಅಡಿಯಲ್ಲಿ ಬಡ ಮತ್ತು ಸಾ…

Read more »
30 Jan 2014

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಧರಣಿ ಸತ್ಯಾಗ್ರಹ

 ಕೊಪ್ಪಳ ಬಿ ಜೆ ಪಿ ಜಿಲ್ಲಾ ಘಟಕ ದಿಂದ  ಜಿಲ್ಲಾ ಅಧಿಕಾರಿಗಳ ಕಾರ್ಯಲಯದ ಮುಂದೆ   ಸತ್ಯಾಗ್ರಹವನ್ನು ರೈತರ ದಿವಸದ ದಿನದಂದು ವಿವಿಧ ಬೇಡಿಕೆಗಳನ್ನು ಹೀಡೆರಿಸಲು ಕೇಂದ್ರ ಹಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ಧರಣಿಯನ್ನು ಜಿಲ್ಲಾ ರೈತ ಮೋರ್ಚಾ …

Read more »
30 Jan 2014

 ಲೋಹ ಸಂಗ್ರಹ ಅಭಿಯಾನ-ಚಾಲನೆ ಲೋಹ ಸಂಗ್ರಹ ಅಭಿಯಾನ-ಚಾಲನೆ

 ಭಾಗ್ಯನಗರ  ಗ್ರಾಮದಲ್ಲಿ ಶ್ರೀಗ್ರಾಮದೇವತೆಯ ಪ್ರಾಂಗಣದಲ್ಲಿ ಲೋಹಸಂಗ್ರಹ ಅಭಿಯನವನ್ನು ಹೋನ್ನುರ್ ಸಭ್ ಭೈರಪುರ್ ಗ್ರಾಮ ಪಂಚಯತ್ ಅಧ್ಯಕ್ಷರು ಇವರು ಚಾಲನೆ ನೀಡಿದರು. ಮತ್ತು ಬಿ.ಜೆ.ಪಿ ಯ ಹಿರಿಯ ಮುಖಂಡರಾದ  ರಾಘವೆಂದ್ರ ಪಾನಘಂಟಿ ವಕೀಲರು ಉಪಸ್ತ…

Read more »
29 Jan 2014

ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಎದುರು  ಜಿಲ್ಲಾ ಬಿಜೆಪಿ ಘಟಕದಿಂದ ರೈತ ಅಧಿಕಾರ ದಿವಸ ಧರಣಿ ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾ ಬಿಜೆಪಿ ಘಟಕದಿಂದ ರೈತ ಅಧಿಕಾರ ದಿವಸ ಧರಣಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ರೈತ ಆತ್ಮಹತ್ಯೆಗೆ ಯತ್ನಿಸುತ್ತಿದ್ದರೂ ಸರ್ಕಾರಗಳು, ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ. ಈ ಕೂಡಲೇ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಮತ್…

Read more »
29 Jan 2014

ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಭೆ  ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಭೆ

ಕೊಪ್ಪಳ : ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಶ್ರೀಮತಿ ಇಂದಿರಾ ಭಾವಿಕಟ್ಟಿಯವರ ನೇತೃತ್ವದಲ್ಲಿ ಸಭೆಯು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆಯಿತು.      ಸಭೆಯ ನೆತೃತ್ವ ವಹಿಸಿದ್ದ ಶ್ರೀಮತಿ ಇಂದಿರಾ ಭಾವಿಕಟ್ಟಿಯವರು ರಾಜ್ಯ…

Read more »
29 Jan 2014

೨೫ ನೇ ವಾರ್ಡ : ೧ ಕೋಟಿ ರೂಗಳ ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಕೆ-ವಿಜಯಾ ಹಿರೇಮಠ೨೫ ನೇ ವಾರ್ಡ : ೧ ಕೋಟಿ ರೂಗಳ ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಕೆ-ವಿಜಯಾ ಹಿರೇಮಠ

ಕೊಪ್ಪಳ,ಜ.೨೯ ನಗರದ ೨೫ ನೇ ವಾರ್ಡಿನಲ್ಲಿ ಸುಮಾರು ೧೦-೧೨ ಸಿ.ಸಿ.ರಸ್ತೆಗಳು ಎರಡು ರಸ್ತೆಗಳ ಅಗಲಿಕರಣ ಹೊಸದಾಗಿ ಬೊರೆವೆಲ್ ಕೊರೆಯಿಸಿ ಪೈಪ್‌ಲೈನ್ ಅಳವಡಿಕೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ ವಿವಿಧ ಕಾಮಗಾರಿಗಳ ಅಂದಾಜು ಪಟ್ಟಿ …

Read more »
29 Jan 2014

 ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಗಂಗಾವತಿ ತಾಲೂಕ ವಿರುಪಾಪುರ ಗ್ರಾಮ ಸರ್ವೆ ನಂ. ೫೩ ರಲ್ಲಿ ಕೆ.ಎಸ್.ಎಸ್.ಐ.ಡಿ.ಸಿ.ಗೆ ಮಂಜೂರಾದ ೩೦ ಎಕರೆಯಲ್ಲಿ ಸರಕಾರಿ ಯೋಜನೆಯಾದ ಕಾಯಕನಗರ ಅನುಷ್ಠಾನಕ್ಕಾಗಿ ಹೋರಾಟ ಸಮಿತಿಯನ್ನು ರೂಪಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಭಾರದ್ವಾಜ್  ತಿಳಿ…

Read more »
29 Jan 2014

ಫೆ.೯ ರಂದು ಜಿಲ್ಲಾ ಯುವ ಸಮ್ಮೇಳನ  - ಸರ್ವಾಧ್ಯಕ್ಷರಾಗಿ ಮಡಿವಾಳರ ಆಯ್ಕೆಫೆ.೯ ರಂದು ಜಿಲ್ಲಾ ಯುವ ಸಮ್ಮೇಳನ - ಸರ್ವಾಧ್ಯಕ್ಷರಾಗಿ ಮಡಿವಾಳರ ಆಯ್ಕೆ

ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರಥಮ ಜಿಲ್ಲಾ ಯುವ ಸಮ್ಮೇಳನ ಅಧ್ಯಕ್ಷರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಿಂತಕ ವೀರಣ್ಣ ಮಡಿ…

Read more »
29 Jan 2014

ಸಮ್ಮೇಳನ ಪುಸ್ತಕ ಮಾರಾಟ ಮಳಿಗೆಗಾಗಿ ಅಹ್ವಾನ ಸಮ್ಮೇಳನ ಪುಸ್ತಕ ಮಾರಾಟ ಮಳಿಗೆಗಾಗಿ ಅಹ್ವಾನ

೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗಂಗಾವತಿ  ತಾಲೂಕಿನ ಶ್ರೀರಾಮನಗರದ ಎ.ಎಪಿ.ಎಂ.ಸಿ ಮೈದಾನದಲ್ಲಿ ಬರುವ ಫೆಬ್ರುವರಿ ೧೦ ಮತ್ತು ೧೧,೨೦೧೪ ರಂದು ಜರುಗಲಿದ್ದು ಪುಸ್ತಕ ಮಾರಾಟ ಮಳಿಗೆ ಕಲಾ ಪ್ರದರ್ಶನ, ಕೃಷಿ ಪ್ರದರ್ಶನಕ್ಕಾಗಿ ಮಳಿಗೆಗಳನ್ನು…

Read more »
28 Jan 2014

ಯುವ ಕಾಂಗ್ರೆಸ್ ವತಿಯಿಂದ ವಿದ್ಯಾ ಸಹಾಯ ಹಸ್ತ ಕಾರ್ಯಕ್ರಮಯುವ ಕಾಂಗ್ರೆಸ್ ವತಿಯಿಂದ ವಿದ್ಯಾ ಸಹಾಯ ಹಸ್ತ ಕಾರ್ಯಕ್ರಮ

ರಾಜ್ಯ ಯುವ ಕಾಂಗ್ರೆಸ್  ರಾಜ್ಯಾದ್ಯಂತ   ವಿದ್ಯಾ ಸಹಾಯ ಹಸ್ತ  ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಬಸವನಗೌಡ ಬಾದರ್ಲಿ ಹಾಗು ಜಿಲ್ಲಾ ಕಾಂಗ್ರೆಸ್ ನ ಪದಾಧಿಕಾರಿಗಳೊಂದಿಗೆ ಸರ್ವ ಶಿಕ್ಷಣದ ಅಭಿಯಾನದಡಿಯಲ್ಲಿ …

Read more »
28 Jan 2014

೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ

ಹಿಟ್ನಾಳ ಹೋಬಳಿಯ ಮುನಿರಾಬಾದ್ ಡ್ಯಾಂ ನಲ್ಲಿ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾದ ಕೊಪ್ಪಳದ ಹಿರಿಯ ಸಾಹಿತಿಗಳಾದ ಶ್ರೀಮತಿ ಶಾಂತಾದೇವಿ ಹಿರೇಮಠ ಇವರನ್ನು ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು…

Read more »
28 Jan 2014

ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ

       ಕೊಪ್ಪಳ.ಜ.೨೮:- ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ಶ್ರೀಗವಿಸಿದ್ಧೇಶ್ವರ ದೇವಾಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೊದಲು ಯುವಕರೆಲ್ಲರೂ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾ…

Read more »
28 Jan 2014

ಪಥ ಸಂಚಲನದಲ್ಲಿ ಪ್ರಥಮ ಸ್ಥಾನಪಥ ಸಂಚಲನದಲ್ಲಿ ಪ್ರಥಮ ಸ್ಥಾನ

  ನಗರದ ಸಾರ್ವಜನಿಕ ಮೈದಾನದಲ್ಲಿ ಗಣರಾಜೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪಥ ಸಂಚಲನದಲ್ಲಿ ನಗರದ ಸಿ.ಪಿ.ಎಸ್.ಶಾಲೆಯ ಸೇವಾದಳ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.    ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಶಾಲೆಯ ಮುಖ್ಯೋಪಾದ…

Read more »
28 Jan 2014

ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘ (ರಿ) ಬಹದ್ದೂರಬಂಡಿಯಲ್ಲಿ ದ್ವಜಾರೋಹಣ ಕಾರ್ಯಕ್ರಮಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘ (ರಿ) ಬಹದ್ದೂರಬಂಡಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ

 ಕೊಪ್ಪಳ ತಾಲೂಕಿನ ಬಹದ್ದೂರಬಂಡಿಯ ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ೬೫ ನೇ ದ್ವಜರೋಹಣವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ದ್ವಜಾರೋಹಣ ಕಾರ್ಯಕ್ರಮವು ಅದ್ಯಕ್ಷರಾದ ಬಸವರಾಜ ಕರಿಗಾರ ನೆರವೆರಿಸಲಾಯಿತು. ಈ ಕಾರ್ಯಕ್ರಮದಲ್ಲಿ  ಅಧ್ಯಕ್ಷ…

Read more »
28 Jan 2014

ಕೊಪ್ಪಳದಲ್ಲಿಂದು ಪ್ರತಿಭಟನೆಯ ದಿನ....

ಕೊಪ್ಪಳದಲ್ಲಿಂದು ಪ್ರತಿಭಟನೆಯ ದಿನ.... ಕರವೇಯ ಎರಡು ಬಣಗಳು...ಎಸ್ ಎಫ್ಐ... ಹಾಗೂ  ನೀರಿಗಾಗಿ ಜನತೆಯ ಪ್ರತಿಭಟನೆ …

Read more »
27 Jan 2014

೨೫ನೇ ರಸ್ತೆ ಸುರಕ್ಷತಾ ಸಾಪ್ತಾಹ ೨೦೧೪ ಅಂಗವಾಗಿ ಬೀದಿ ನಾಟಕ ಪ್ರದರ್ಶನ

 ೨೬ ರಂದು ಸಂಚಾರಿ ಪೊಲೀಸ್ ಠಾಣೆ ಹೊಸಪೇಟೆ, ಜಿ.ಎಂ.ಆರ್. ವರಲಕ್ಷ್ಮೀ ಫೌಂಡೇಶನ್ ಹೊಸಪೇಟೆ ಮತ್ತು ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ ಅಳವಂಡಿ ಸಹಯೋಗದಲ್ಲಿ ೨೫ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ಯ ಹೊಸಪೇಟೆ ನಗರದ ಬಸ್ ನಿಲ…

Read more »
27 Jan 2014

ಸಚಿವ ತಂಗಡಗಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಕ್ಕೆ ಚಾಲನೆಸಚಿವ ತಂಗಡಗಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಕ್ಕೆ ಚಾಲನೆ

  ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಚ…

Read more »
27 Jan 2014

ಪ್ರೌಢಶಾಲಾ ಸಹ ಶಿಕ್ಷಕರ ಯಶಸ್ವಿ ಸಿ.ಸಿ.ಇ ತರಬೆತಿ ಕಾರ್ಯಗಾರಪ್ರೌಢಶಾಲಾ ಸಹ ಶಿಕ್ಷಕರ ಯಶಸ್ವಿ ಸಿ.ಸಿ.ಇ ತರಬೆತಿ ಕಾರ್ಯಗಾರ

 ಸ.ಪ.ಪೂ ಕಾಲೇಜು (ಪ್ರೌಢಶಾಲಾ ವಿಭಾಗ, ಇರಕಲ್‌ಗಡಾದಲ್ಲಿ ಕೊಪ್ಪಳ ತಾಲೂಕಿನ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಓರ್ವಭಾಷಾ ಶಿಕ್ಷಕರು ಹಾಗೂ ಓರ್ವ ಐಚ್ಛಿಕ ವಿಷಯಗಳನ್ನು ಬೋಧಿಸುವ ಒಟ್ಟು ೯೦ ಜನ ಶಿಕ್ಷಕರಿಗೆ ಸಿ.ಸಿ.ಇ (ನಿರಂತರ ಮತ್ತ…

Read more »
27 Jan 2014

ಸಮ್ಮೇಳನಾಧ್ಯಕ್ಷತೆ  ಜವಾಬ್ದಾರಿ ಹೆಚ್ಚಿಸಿದೆ - ಶಾಂತಾದೇವಿ ಹಿರೇಮಠಸಮ್ಮೇಳನಾಧ್ಯಕ್ಷತೆ ಜವಾಬ್ದಾರಿ ಹೆಚ್ಚಿಸಿದೆ - ಶಾಂತಾದೇವಿ ಹಿರೇಮಠ

ಕೊಪ್ಪಳ : ಕೊಪ್ಪಳಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಇಂದು ಕೊಪ್ಪಳ ನನ್ನ ಸ್ವಂತ ಊರೆ ಎನಿಸಿದೆ. ನನ್ನ ಹುಟ್ಟಿದ ಊರ ಬಿಜಾಪೂರ ಜಿಲ್ಲೆಯ ಬಬಲೇಶ್ವರ. ಕುಷ್ಟಗಿಯ ಜಿ.ಆರ್. ಹಿರೇಮಠರೊಂದಿಗೆ ಮದುವೆ ವಿವಾಹವಾಯಿತು. ಈಗಾಗಿ ನಾನು ಕೊಪ್ಪಳ ಜಿಲ್ಲೆಯ …

Read more »
27 Jan 2014

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆ

 ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ರವಿವಾರ ನೇರವೇರಿಸಿದರು.   ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ಜಿಲ್ಲಾ ಪಂಚಾಯತ ಅಧ್ಯಕ್ಷ…

Read more »
27 Jan 2014

೫೩  ನೇ ಬೆಳಕಿನೆಡೆಗೆ೫೩ ನೇ ಬೆಳಕಿನೆಡೆಗೆ

  ನಗರದ ಶ್ರೀಗವಿಮಠದಲ್ಲಿ ದಿನಾಂಕ ೩೦-೦೧-೨೦೧೪ ರಂದು ಅಮವಾಸ್ಯೆ ದಿನ  ಗುರುವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೩ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಹಾಗೂ ಹೈ.ಕ.ಹೋರಾಟ ಸಮತಿ …

Read more »
27 Jan 2014

ಜಾತ್ರೆಗೆ ರವಿವಾರದ ರಂಗು ಜಾತ್ರೆಗೆ ರವಿವಾರದ ರಂಗು

 : ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವ ಜರುಗಿ ಅಮವಾಸ್ಯೆ ಹತ್ತಿರವಾಗುತ್ತಿದ್ದರೂ ಜಾತ್ರೆಯಲ್ಲಿ  ಭಕ್ತರ ಪಾಲ್ಗೊಳ್ಳುವಿಕೆ ಕಡಿಮೆಯಾಗಿಲ್ಲ. ಜಾತ್ರೆಯ ೧೦ ನೇ ದಿನ ರವಿವಾರ ರಜೆಯ ದಿನವಾದ್ದರಿಂದ  ಜಾತ್ರೆಯಲ್ಲಿ ಅಪಾರ ಜನರು ಕಂಡು ಬಂದರು.  ಇದೇ ರ…

Read more »
27 Jan 2014

ಅಬಕಾರಿ ಇಲಾಖೆಯ ದ್ವಂದ್ವನೀತಿಗೆ ಖಂಡನೆ : ಸಿಪಿಐಎಂಎಲ್ಅಬಕಾರಿ ಇಲಾಖೆಯ ದ್ವಂದ್ವನೀತಿಗೆ ಖಂಡನೆ : ಸಿಪಿಐಎಂಎಲ್

 ಕನಕಗಿರಿ ನಗರಕ್ಕೆ ಮಂಜೂರು ಮಾಡಬೇಕಾದ ದ್ರಾಕ್ಷಿರಸ(ವೈನ್‌ಶಾಪ್) ಪರವಾನಿಗೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದ್ವಂದ್ವನೀತಿ ಅನುಸರಿಸುತ್ತಿರುವುದನ್ನು ಸಿಪಿಐಎಂಎಲ್ ಲಿಬರೆಷನ್ ಹೈ-ಕ ಕಾರ್ಯದರ್ಶಿ ಭಾರದ್ವಾಜ್ ಖಂಡಿಸಿದ್ದಾರೆ. ಈಗಾಗಲೇ ಕನಕಗಿರಿ…

Read more »
27 Jan 2014

ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೫ನೇ ಗಣರಾಜ್ಯೋತ್ಸವ

ಕೊಪ್ಪಳ ೨೬ : ಕೊಪ್ಪಳ ಸಮೀಪದ ಭಾಗ್ಯನಗರದ ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೬೫ನೇ ಗಣರಾಜ್ಯೋತ್ಸವನ್ನು ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕವಲೂರ ಹಾಗೂ ಮುಖ್ಯೋಪಾಧ್ಯಾಯರಾದ ಪ್ರಶಾಂತ ಕುಲಕರ್ಣಿ ಗಾಂಧೀಜಿ ರವರ ಭಾವಚಿತ್ರಕ್ಕೆ ಪೂಜೆ ಮ…

Read more »
26 Jan 2014

೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ

 ಹಿಟ್ನಾಳ ಹೋಬಳಿಯ ಮುನಿರಾಬಾದ್ ಡ್ಯಾಂ ನಲ್ಲಿ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳದ ಹಿರಿಯ ಸಾಹಿತಿಗಳಾದ ಶ್ರೀಮತಿ ಶಾಂತಾದೇವಿ ಹಿರೇಮಠ ಇವರನ್ನು ಪರಿಷತ್‌ನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಮಿತಿ ವತಿಯಿಂದ ಸರ್ವ…

Read more »
26 Jan 2014

ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೬೫ ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೊಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭು ಹೆಬ್ಬಾಳ ಭಾರತದ ಸಂವಿಧಾನದ ಹಿ…

Read more »
26 Jan 2014

ಅಂಜುಮನ್ ಕಮೀಟಿ ವತಿಯಿಂದ ದ್ವಜಾರೋಹಣಅಂಜುಮನ್ ಕಮೀಟಿ ವತಿಯಿಂದ ದ್ವಜಾರೋಹಣ

  ನಗರದ ಅಂಜುಮನ್ ಕಮೀಟಿ ವತಿಯಿಂದ ಇಂದು ಗಣರಾಜ್ಯೋತ್ಸವದ ನಿಮಿತ್ಯ ಕಾರ್ಯಾಲಯದಲ್ಲಿ ಕಮೀಟಿಯ ಅದ್ಯಕ್ಷರಾದ ಕಾಟನ್ ಪಾಷಾ ರವರು ದ್ವಜಾರೋಹಣ ಕಾರ್ಯಕ್ರವನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಕಮೀಟಿಯ ಅದ್ಯಕ್ಷರು ಮಾತನಾಡಿ ಆರ್ಥಿಕವಾಗಿ, ಶೈಕ್ಷಣ…

Read more »
26 Jan 2014
 
Top