PLEASE LOGIN TO KANNADANET.COM FOR REGULAR NEWS-UPDATES

  ನಗರದ ಅಂಜುಮನ್ ಕಮೀಟಿ ವತಿಯಿಂದ ಇಂದು ಗಣರಾಜ್ಯೋತ್ಸವದ ನಿಮಿತ್ಯ ಕಾರ್ಯಾಲಯದಲ್ಲಿ ಕಮೀಟಿಯ ಅದ್ಯಕ್ಷರಾದ ಕಾಟನ್ ಪಾಷಾ ರವರು ದ್ವಜಾರೋಹಣ ಕಾರ್ಯಕ್ರವನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಕಮೀಟಿಯ ಅದ್ಯಕ್ಷರು ಮಾತನಾಡಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರು ಎಲ್ಲಾ ರೀತಿಯಿಂದ ಮುಂದುವರಿಯಿರಿ, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ದಿ ಹೊಂದಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಾದ್ಯಕ್ಷರಾದ ಗಫಾರ್ ದಿಡ್ಡಿ, ಕಾರ್ಯದರ್ಶಿ ಮಾನ್ವಿ ಪಾಷಾ, ಜಾಫರ್ ಸಂಗಟಿ, ಸಿರಾಜ್ ಮನಿ
ಯಾರ, ರಫೀ ಧಾರವಾಡ, ಚಿಕನ್ ಪೀರಾ, ಅಕಬರ ಪಾಶಾ, ರುಸ್ತುಂ, ಮೆಹಬೂಬ ಅರಗಂಜಿ, ಶಿರಾಜ್ ಕೊಲ್ಕಾರ್, ಹಾಗೂ ಶಿವಕುಮಾರ್ ಶೆಟ್ಟರ್, ಉಪಸ್ಥಿತರಿದ್ದರು
26 Jan 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top