PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲೂಕಿನ ಬಹದ್ದೂರಬಂಡಿಯ ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ೬೫ ನೇ ದ್ವಜರೋಹಣವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ದ್ವಜಾರೋಹಣ ಕಾರ್ಯಕ್ರಮವು ಅದ್ಯಕ್ಷರಾದ ಬಸವರಾಜ ಕರಿಗಾರ ನೆರವೆರಿಸಲಾಯಿತು. ಈ ಕಾರ್ಯಕ್ರಮದಲ್ಲಿ  ಅಧ್ಯಕ್ಷತೆಯನ್ನು ಬಾಬಾ ಕಿಲೆದಾರ, ಮುಖ್ಯ ಅತಿಥಿಗಳಾ ಸ್ಥಾನವನ್ನು ಬುಡೆನಸಾಬ ಹರ್ಲಾಪೂರ ವಹಿಸಿದ್ದರು. ರಫಿ ಹಿರೇಮಸೂತಿ, ಗುಡದಪ್ಪ ಹಲಗಿ, ಮಹೆಬೂಬ ಮಣ್ಣೂರ, ವಿಜಯಕುಮಾರ, ಶೆಟ್ಟಿ ನಾಯಕ,  
ಸಂಘದ ಸರ್ವಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು.

28 Jan 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top