PLEASE LOGIN TO KANNADANET.COM FOR REGULAR NEWS-UPDATES

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ- 2016.ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ- 2016.

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ- 2016. ಮಾರ್ಚ್ 11 ರಿಂದ ಮಾರ್ಚ್ 28 ರವೆರಗೆ ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 11 – ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮಾರ್ಚ್ 12 – ಇತಿಹಾಸ, ಗಣಕ ವಿಜ್ಞಾನ ಮಾರ್ಚ್ 14 – ಭೂಗೋಳಶಾಸ್…

Read more »
30 Nov 2015

ಹೈನುಗಾರಿಕೆ ವಿಚಾರ ಸಂಕಿರಣ ಹಾಗೂ ಶೌಚಾಲಯ ಅನುದಾನ ವಿತರಣಾ ಕಾರ್ಯಕ್ರಮ.ಹೈನುಗಾರಿಕೆ ವಿಚಾರ ಸಂಕಿರಣ ಹಾಗೂ ಶೌಚಾಲಯ ಅನುದಾನ ವಿತರಣಾ ಕಾರ್ಯಕ್ರಮ.

ಕೊಪ್ಪಳ-೩೦- ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೈನುಗಾರಿಕೆ ವಿಚಾರ ಸಂಕಿರಣ ಹಾಗೂ ಶೌಚಾಲಯ ಅನುದಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.     ಬಳ್ಳಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾ…

Read more »
30 Nov 2015

ಕೊಪ್ಪಳ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖಾಜಾವಲಿ ಬನ್ನಿಕೊಪ್ಪ ಅವಿರೋಧ ಆಯ್ಕೆ.ಕೊಪ್ಪಳ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖಾಜಾವಲಿ ಬನ್ನಿಕೊಪ್ಪ ಅವಿರೋಧ ಆಯ್ಕೆ.

ಕೊಪ್ಪಳ,೩೦- ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖಾಜಾವಲಿ ಬನ್ನಿಕೊಪ್ಪ ಅವಿರೋಧವಾಗಿ ಆಯ್ಕೆಯಾದರು.    ಇಂದು ಬೆಳಿಗ್ಗೆ ನಗರ ಸಭೆಯಲ್ಲಿ ಸ್ಥಾಯಿ ಸಮಿತಿ ಸ್ಥಾನಕ್ಕೆ ನಡೆದ ಚುನಾವಣೆಗೆ ಜೆಡಿಎಸ್ ಖಾಜಾವಲಿ ಬನ್ನಿಕೊಪ್ಪ ಮಾತ್ರ ನಾಮಪತ್ರ ಸಲ್ಲಿ…

Read more »
30 Nov 2015

  ಬೆಳೆಗಳಿಗೆ ಸರಿಗೆ ಹುಳು (ವೈರ್‌ವರ್ಮ್) ಬಾಧೆ ನಿರ್ವಹಣೆಗೆ ಸಲಹೆ. ಬೆಳೆಗಳಿಗೆ ಸರಿಗೆ ಹುಳು (ವೈರ್‌ವರ್ಮ್) ಬಾಧೆ ನಿರ್ವಹಣೆಗೆ ಸಲಹೆ.

ಕೊಪ್ಪಳ ನ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಶೇಂಗಾ ಬೆಳೆಗೆ ಸರಿಗೆ ಹುಳು (ವೈರ್ ವರ್ಮ್) ಕೀಟ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಲಹೆಗಳನ್ನು ನೀಡಿದೆ.     ಕೊಪ್ಪಳ ಜಿಲ್ಲೆಯ ಬೆಟಗೇರಿ, ತಿ…

Read more »
30 Nov 2015

ಸಾಯಿ ಬುಡೋಕನ್ ಕರಾಟೆ ಕ್ಲಬ್‌ನಲ್ಲಿ ಬ್ರೂ ಸ್ಲಿಯವರ ಜನ್ಮ ದಿನಾಚರಣೆ.ಸಾಯಿ ಬುಡೋಕನ್ ಕರಾಟೆ ಕ್ಲಬ್‌ನಲ್ಲಿ ಬ್ರೂ ಸ್ಲಿಯವರ ಜನ್ಮ ದಿನಾಚರಣೆ.

ಕೊಪ್ಪಳ-30- ನಗರದ ಸಾಯಿ ಬುಡೋಕನ್ ಕರಾಟೆ ಕ್ಲಬ್‌ನಲ್ಲಿ  ಕರಾಟೆಯ ಪಿತಾಮಹ ಬ್ರೂ ಸ್ಲಿಯವರ ಜನ್ಮ ದಿನಾಚರಣೆಯನ್ನು ಬ್ರೂ ಸ್ಲಿಯವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡುವುದರ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. …

Read more »
30 Nov 2015

ಬೆಳೆಗಳಿಗೆ ಸರಿಗೆ ಹುಳು (ವೈರ್‌ವರ್ಮ್) ಬಾಧೆ ನಿರ್ವಹಣೆಗೆ ಸಲಹೆ.ಬೆಳೆಗಳಿಗೆ ಸರಿಗೆ ಹುಳು (ವೈರ್‌ವರ್ಮ್) ಬಾಧೆ ನಿರ್ವಹಣೆಗೆ ಸಲಹೆ.

ಕೊಪ್ಪಳ ನ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಶೇಂಗಾ ಬೆಳೆಗೆ ಸರಿಗೆ ಹುಳು (ವೈರ್ ವರ್ಮ್) ಕೀಟ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಲಹೆಗಳನ್ನು ನೀಡಿದೆ.     ಕೊಪ್ಪಳ ಜಿಲ್ಲೆಯ ಬೆಟಗೇರಿ, ತಿ…

Read more »
30 Nov 2015

ಕರುನಾಡ ಕಲಿಗಳ ಕ್ರಿಯಾ ವೇದಿಕೆ ಬಳಗದಿಂದ ಗ್ರಾಮದಲ್ಲಿ ಕನ್ನಡ ಜಾತ್ರೆ.ಕರುನಾಡ ಕಲಿಗಳ ಕ್ರಿಯಾ ವೇದಿಕೆ ಬಳಗದಿಂದ ಗ್ರಾಮದಲ್ಲಿ ಕನ್ನಡ ಜಾತ್ರೆ.

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ೨೬ರಂದು  ಕನ್ನಡ ರಾಜ್ಯೋತ್ಸವದ ನಿಮಿತ್ತ ಗ್ರಾಮದ ಕರುನಾಡ ಕಲಿಗಳ ಕ್ರಿಯಾ ವೇದಿಕೆ ಬಳಗದವರು ಕನ್ನಡ ಜಾತ್ರೆಯನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ…

Read more »
30 Nov 2015

 'ಉತ್ತಮ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅತ್ಯಗತ್ಯ '-ಪತ್ರಕರ್ತ ಶಶಿಧರ ಮೇಟಿ. 'ಉತ್ತಮ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅತ್ಯಗತ್ಯ '-ಪತ್ರಕರ್ತ ಶಶಿಧರ ಮೇಟಿ.

ಬಳ್ಳಾರಿ ನ. ೩೦- ಉತ್ತಮ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅತ್ಯಗತ್ಯ ಎಂದು ಪತ್ರಕರ್ತ ಶಶಿಧರ ಮೇಟಿ ಅವರು ಹೇಳಿದರು.  ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ  ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ದಶಮಾನೋತ…

Read more »
30 Nov 2015

 ರಂಗೋಲಿ ಮೂಲಕ ಕನಕದಾಸರನ್ನು ಸ್ಮರಿಸಿದ ಮಾತೆಯರು. ರಂಗೋಲಿ ಮೂಲಕ ಕನಕದಾಸರನ್ನು ಸ್ಮರಿಸಿದ ಮಾತೆಯರು.

ಭಾಗ್ಯನಗರ-30- ಇಲ್ಲಿನ ಪಯೋನಿಯರ್ ಪಬ್ಲಿಕ್ ಸ್ಕೂಲ್‌ನಲ್ಲಿ ಕನಕದಾಸರ ಜಯಂತಿ ಹಾಗೂ ದೀಪೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.  ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳ ತಾಯಂದಿರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತ…

Read more »
30 Nov 2015

ಮೆಕ್ಕೆಜೊಳ ಬೆಳೆ ಮಾಹಿತಿ ಮಾರ್ಗದರ್ಶನ.ಮೆಕ್ಕೆಜೊಳ ಬೆಳೆ ಮಾಹಿತಿ ಮಾರ್ಗದರ್ಶನ.

ಕೊಪ್ಪಳ-30- ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಶಂಕರಗೌಡ ಮಾಲಿಪಾಟೀಲ ಇವರ ಹೊಲದಲ್ಲಿ ಜೆ.ಕೆ.ಎಂ.ಹೆಚ್-೫೦೨ ತಳಿಯ ಮೆಕ್ಕಜೊಳ ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತಮ ಬೆಲೆ ಬೆಳೆದ ರೈತ ಶಂಕರಗೌಡ ಮಾಲಿಪಾಟೀಲರನ್ನು ಸನ್ಮಾನಿಸಲಾ…

Read more »
30 Nov 2015

  ಮಕ್ಕಳ ಸುರಕ್ಷತಾ ನೀತಿ ಡಿ.೦೧ ರಂದು ಸಮಾಲೋಚನಾ ಸಭೆ ಮಕ್ಕಳ ಸುರಕ್ಷತಾ ನೀತಿ ಡಿ.೦೧ ರಂದು ಸಮಾಲೋಚನಾ ಸಭೆ

ಕೊಪ್ಪಳ, ನ.೩೦ (ಕ ವಾ) ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಸುರಕ್ಷತಾ ನೀತಿ-೨೦೧೫ ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಾಲೋಚನಾ ಸಭೆಯನ್ನು ಡಿ.೦೧ ರಂದು ಬೆಳಿಗ್…

Read more »
30 Nov 2015

ರಕ್ತದಾನ ಶಿಬಿರ.ರಕ್ತದಾನ ಶಿಬಿರ.

ಕೊಪ್ಪಳ-30- ಮಂಗಳವಾರದಂದು ಗಿಣಗೇರಿ ಬಳಿ ಇರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.    ಗಿಣಗೇರಿ ಬಳಿ ಇರುವ ಅಲ್ಟ್ರ…

Read more »
30 Nov 2015

ವಿದ್ಯಾವಿಕಾಸ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆವಿದ್ಯಾವಿಕಾಸ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

ಕೊಪ್ಪಳ-30- ಇತ್ತೀಚಿಗೆ ನಗರದ ವಿದ್ಯಾವಿಕಾಸ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ರಾಘವೇಂದ್ರ ಫಾನಘಂಟಿ ಅಧ್ಯಕ್ಷರು ವಿದ್ಯಾವಿಕಾಸ …

Read more »
30 Nov 2015

ನಾಳೆ ಮಾಸ್ಟರ್ ಪೀಸ್ ಆಡಿಯೋ ರಿಲೀಸ್! ನಾಳೆ ಮಾಸ್ಟರ್ ಪೀಸ್ ಆಡಿಯೋ ರಿಲೀಸ್!

‘ಅಣ್ಣನಿಗೆ ಲವ್ವಾಗಿದೆ’ ಹಾಡು ನಾಳೆ ಎಫ್. ಎಂ ಮೂಲಕ ಲೋಕಾರ್ಪಣೆಯಾಗಲಿದೆ. ‘ಮಾಸ್ಟರ್ ಪೀಸ್’ ಚಿತ್ರದ ಆಡಿಯೋ ಒಂದಲ್ಲ ಎರಡಲ್ಲ ಐದು ದಿನ ರಿಲೀಸಾಗುತ್ತಿದೆ. 4, 7, 8, 10 ಹೀಗೆ ಐದು ದಿನ ಐದು ಹಾಡುಗಳು ಎಫ್.ಎಂ ಮೂಲಕವೇ ಕೇಳುಗರಿಗೆ ಅರ್ಪಣೆಯ…

Read more »
29 Nov 2015

ಯಲಬುರ್ಗಾ ತಾಲೂಕಾ ಪಂಚಮಶಾಲಿ ನೌಕರರ ಸಂಘದಿಂದ ನಡೆದ ಸಮ್ಮೇಳನ.

Read more »
29 Nov 2015

ಬಾಹುಬಲಿ 2 ರಿಲೀಸ್ ಡೇಟ್ ಫಿಕ್ಸ್.?ಬಾಹುಬಲಿ 2 ರಿಲೀಸ್ ಡೇಟ್ ಫಿಕ್ಸ್.?

ಮೂಲಗಳ ಪ್ರಕಾರ ಬಾಹುಬಲಿ 2 ಚಿತ್ರ ಈ ವರ್ಷದ ಡಿಸೆಂಬರ್‍ನಿಂದ ಚಿತ್ರೀಕರಣ ಆರಂಭಿಸಲಿದ್ದು ಮುಂದಿನ ವರ್ಷದ (2016) ಕ್ರಿಸ್‍ಮಸ್‍ಗೆ ಬಿಡುಗಡೆಗೊಳ್ಳುವುದಕ್ಕೆ ತಯಾರಿ ನಡೆಸಿದೆಯಂತೆ. ಇದೇ ಡೇಟ್‍ಗೆ ಎಂದರೆ ಮುಂದಿನ ವರ್ಷದ ಡಿಸೆಂಬರ್ ತಿಂಗಳಿನಲ್ಲಿ…

Read more »
29 Nov 2015

 ಡಿ.೧೧ಕ್ಕೆ ಪೂರ್ವಭಾವಿ ಸಭೆ. ಡಿ.೧೧ಕ್ಕೆ ಪೂರ್ವಭಾವಿ ಸಭೆ.

ವಿಠ್ಠಪ್ಪ ಗೋರಂಟ್ಲಿಯವರ ಸಾಧನೆ, ಸಿಂಹಾವಲೋಕನ ಸಮಾರಂಭದ ಕುರಿತು ಡಿಸೆಂಬರ್ ೧೧ ರಂದು ಸಂಜೆ ೪ ಗಂಟೆಗೆ  ಮತ್ತೊಂದು ಪೂರ್ವಭಾವಿ ಸಭೆ ನಿಗಿದಪಡಿಸಲಾಗಿದೆ. …

Read more »
29 Nov 2015

ಗೋರಂಟ್ಲಿಯವರು ಆಲ್‌ರೌಂಡರ್ ಅಂಗಡಿ.ಗೋರಂಟ್ಲಿಯವರು ಆಲ್‌ರೌಂಡರ್ ಅಂಗಡಿ.

ಕೊಪ್ಪಳ-29- ನಗರದ ಹಿರಿಯ ಸಾಹಿತಿ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಕೃಷಿ ಮಾಡದ ಕ್ಷೇತ್ರಗಳೇ ಇಲ್ಲ. ಒಂದರ್ಥದಲ್ಲಿ ಅವರು ಆಲ್‌ರೌಂಡರ್ ಎಂದು ರಾಜಶೇಖರ ಅಂಗಡಿ ಹೇಳಿದರು.         ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಭಾನುವಾರ ವಿಠ್ಠಪ್ಪ ಗೋರಂಟ್ಲ…

Read more »
29 Nov 2015

ಜನಾದ್ರಿ ಬಂಧುಗಳಿಗೆ ಕುಣಿಕೇರಿ ಸದ್ಭ್ಬಕ್ತರಿಂದ ಸನ್ಮಾನ.

ಕೊಪ್ಪಳ-28- ತಾಲೂಕಿನ ಕುಣಿಕೇರಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಉಗ್ರಾಣ ಕೋಣೆಗೆ ಧಾನ ನೀಡಿದ ಜನಾದ್ರಿ ಬಂಧುಗಳಿಗೆ ಕುಣಿಕೇರಿ ಗ್ರಾಮದ ಸಮಸ್ತ ಸದ್ಭಕ್ತರಿಂದ ಸನ್ಮಾನ ಕಾರ್ಯಕ್ರಮ ನೇರವೆರಿತು. ತದನಂತರ ಜನಾದ್ರಿ ಬಂಧುಗಳಿಂದ ಸಾಂಸ್ಕೃತಿ…

Read more »
28 Nov 2015

ಉಚಿತ ಆರೋಗ್ಯ ಶಿಬಿರ ಉತ್ತಮ ಸೇವೆ - ಹಿಟ್ನಾಳ.ಉಚಿತ ಆರೋಗ್ಯ ಶಿಬಿರ ಉತ್ತಮ ಸೇವೆ - ಹಿಟ್ನಾಳ.

ಕೊಪ್ಪಳ. ನ. ೨೮. ಶಿರಡಿ ಸಾಯಿ ಭಿಕ್ಷಾ ಕೇಂದ್ರ ಹಮ್ಮಿಕೊಂಡಿರುವ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ಶಿಬಿರ ಉತ್ತಮ ಸಮಾಜ ಸೇವೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ನಗರದ ನಗರದ ಹಳೇ ಜಿಲ್ಲಾ ಆಸ್ಪತ್ರೆ ಹತ್ತಿರ ವಿದ್ಯಾನಗರ ಕ್…

Read more »
28 Nov 2015

ಹಲಗೇರಿ ಗ್ರಾಮದ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೨೮ನೇ ಕನಕದಾಸ ಜಯಂತಿ.ಹಲಗೇರಿ ಗ್ರಾಮದ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೨೮ನೇ ಕನಕದಾಸ ಜಯಂತಿ.

ಕೊಪ್ಪಳ-28-ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೨೮ನೇ ಕನಕದಾಸ ಜಯಂತಿ ಆಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯ ಕಾರ್ ಸಂಸ್ಥೆಯ ಕಾರ್ಯದರ್ಶಿಗಳಾದ ವೀರಣ್ಣ ಕಂಬಳಿ ಮಾತನಾಡಿ ಕನಕದಾಸರ ತತ್ವ ಆ…

Read more »
28 Nov 2015

 ಸ್ವಾತಂತ್ರ ಹೋರಾಟಗಾರ ಲಕ್ಷ್ಮಣರಾವ ದೇಸಾಯಿ ಬಿಸರಹಳ್ಳಿ ನಿಧನ. ಸ್ವಾತಂತ್ರ ಹೋರಾಟಗಾರ ಲಕ್ಷ್ಮಣರಾವ ದೇಸಾಯಿ ಬಿಸರಹಳ್ಳಿ ನಿಧನ.

Read more »
28 Nov 2015

 ಮಾನವ ಕುಲದ ಬದುಕಿಗೆ ಸಂಜೀವಿನಿ ದ್ರವ್ಯ ಇದ್ದಂತಾಗಿದೆ ಸೈಯದ ಖಾಲಿದ. ಮಾನವ ಕುಲದ ಬದುಕಿಗೆ ಸಂಜೀವಿನಿ ದ್ರವ್ಯ ಇದ್ದಂತಾಗಿದೆ ಸೈಯದ ಖಾಲಿದ.

ಕೊಪ್ಪಳ  -28- ದಾಸಶ್ರೆಷ್ಠ ಭಕ್ತ ಕನಕದಾಸರ ೫೨೮ನೇ ಜಯಂತ್ಸೋವನ್ನು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಲಾಯದಲ್ಲಿ ಇಂದು ಪುಷ್ಟಪಾರ್ಚನೆ ಮಾಡುವ ಮೂಲಕ ನೆರವೆರಿಸಲಾಯಿತು.     ಈ ಸಂಧರ್ಭದಲ್ಲಿ ವೇದಿಕೆಯ ರಾಜ್ಯಧ್ಯಕ್ಷರಾದ ಸೈಯದ ಖಾಲಿದ ಕೋಪ್…

Read more »
28 Nov 2015

  ಕೊಪ್ಪಳದಲ್ಲಿ ಅರ್ಥಪೂರ್ಣ ಕನಕದಾಸರ ಜಯಂತಿ ಆಚರಣೆ. ಕೊಪ್ಪಳದಲ್ಲಿ ಅರ್ಥಪೂರ್ಣ ಕನಕದಾಸರ ಜಯಂತಿ ಆಚರಣೆ.

ಕೊಪ್ಪಳ, ನ. ೨೮ (ಕ ವಾ) ಸಂತ ಕವಿ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದೊಂದಿಗೆ ಶನಿವಾರದಂದು ನಗರದ ಸಾಹಿತ್ಯ ಭವನದಲ್ಲಿ ಅರ್ಥಪೂರ್ಣವಾಗಿ, ಸರಳವಾ…

Read more »
28 Nov 2015

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ.

Read more »
28 Nov 2015

ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತನ್ನಿ- ಎಂ. ಕನಗವಲ್ಲಿ.

ಕೊಪ್ಪಳ, ನ. ೨೮ (ಕ ವಾ) ಯುವ ಜನತೆಯನ್ನು ಆಕರ್ಷಿಸುವ ವಾಲಿಬಾಲ್ ಕ್ರೀಡೆಯಲ್ಲಿ ಕ್ರೀಡಾಪಟುಗಲು ಉತ್ತಮ ಸಾಧನೆ ತೋರಿ, ಕರ್ನಾಟಕ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆಶಯ ವ್ಯಕ್ತಪಡಿಸಿದರು.     ಕೊಪ್…

Read more »
28 Nov 2015

ಅಗಳಕೇರಾ ಗ್ರಾಮದಲ್ಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ.ಅಗಳಕೇರಾ ಗ್ರಾಮದಲ್ಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ.

ಕೊಪ್ಪಳ-28- ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಭೊರಕಾ ಪವರ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ನೇತೃತ್ವದಲ್ಲಿ 'ಸ್ವಚ್ಛ ಶಾಲೆ, ಸ್ವಚ್ಛ ವಿದ್ಯಾರ್ಥಿ, ಸ್ವಚ್ಛ ಪರಿಸರ' ಭೊರುಕಾ ಸಾಮಾಜಿಕ ಜವಾಬ…

Read more »
28 Nov 2015

೫೨೮ ನೇ ಕನಕದಾಸ ಜಯಂತಿ ಆಚರಣೆ.೫೨೮ ನೇ ಕನಕದಾಸ ಜಯಂತಿ ಆಚರಣೆ.

ಕೊಪ್ಪಳ- 28- ನಗರದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೫೨೮ನೇ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಯಿತು. ಕಾಲೆಜಿನ ಪ್ರಾಚಾರ್ಯರಾದ ಡಾ. ವಿ.ಬಿ.ರಡ್ಡೇರ ರವರು ಕನಕದಾಸರ ಸಂದೇಶ ಮತ್ತು ಸಾಹಿತ್ಯ ಕುರಿತು ಮಾತನಾಡಿದರು. ಜಗದೀಶ…

Read more »
28 Nov 2015

 ೫೨೮ ನೇ ಕನಕದಾಸ ಜಂಯತಿ. ೫೨೮ ನೇ ಕನಕದಾಸ ಜಂಯತಿ.

ಕೊಪ್ಪಳ-28- ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೫೨೮ ನೇ ಕನಕದಾಸ ಜಂಯತಿ ಕಾರ್ಯಕ್ರಮದ ಮುಖ್ಯ ಅತಿಥಿಸ್ಥಾನವಹಿಸಿ ಉಪನ್ಯಾಸ ನೀಡಿದ ಸಂಸ್ಥೆಯ ಉಪನ್ಯಾಸಕರಾದ ಯುತ ಎಲ್.ಎಸ್.ಹೊಸಮನಿ ಮಾತನಾಡಿ  ವಿಜಯನಗರ ಕಾಲದ ಶ್ರೇಷ್ಠ ಸಾಹಿತಿಗಳಲ…

Read more »
28 Nov 2015

  ಮಕ್ಕಳ ಸಂರಕ್ಷಣಾ ಚಟುವಟಿಕೆಗಳು ಕೊಪ್ಪಳ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿವೆ. ಮಕ್ಕಳ ಸಂರಕ್ಷಣಾ ಚಟುವಟಿಕೆಗಳು ಕೊಪ್ಪಳ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿವೆ.

ಕೊಪ್ಪಳ ನ. ೨೭ (ಕ ವಾ)ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಕ್ಕಳ ಸಂರಕ್ಷಣಾ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಮಕ್ಕಳ ರಕ್ಷಣಾ ವ್ಯವಸ್ಥೆಯ ಕ್ರಮಕ್ಕೆ ಉತ್ತಮ ಮಾದರಿಯಾಗಿದೆ ಎಂದು, ಯುನಿಸೆಫ್ ನವದೆಹಲಿಯ ಪ್ರತಿನಿಧಿ ಫಾರುಖ್ ರವರು …

Read more »
27 Nov 2015

ಭಾಗ್ಯನಗರ ಪಟ್ಟಣ ಪಂಚಾಯಿತಿ ವಾರ್ಡುಗಳ ವ್ಯಾಪ್ತಿ ನಿಗದಿ ಆಕ್ಷೇಪಣೆಗಳಿಗೆ ಆಹ್ವಾನ.ಭಾಗ್ಯನಗರ ಪಟ್ಟಣ ಪಂಚಾಯಿತಿ ವಾರ್ಡುಗಳ ವ್ಯಾಪ್ತಿ ನಿಗದಿ ಆಕ್ಷೇಪಣೆಗಳಿಗೆ ಆಹ್ವಾನ.

ಕೊಪ್ಪಳ, ನ.೨೭ (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಎಲ್ಲಾ ೧೯ ವಾರ್ಡುಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ವಿಂಗಡಣೆಯನ್ನು ಅಂತಿಮಗೊಳಿಸಲು ಸಾರ್ವಜನಿಕರಿಂದ ಆಕ್ಷೇಪ…

Read more »
27 Nov 2015

 ನ.೩೦ ರಿಂದ ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ಯುವಜನೋತ್ಸವ. ನ.೩೦ ರಿಂದ ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ಯುವಜನೋತ್ಸವ.

ಕೊಪ್ಪಳ, ನ.೨೭ (ಕರ್ನಾಟಕ ವಾರ್ತೆ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನ.೩೦ ರಿಂದ ಡಿ.೦೨ ರವರೆಗೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ.   …

Read more »
27 Nov 2015

ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ.ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ನ.೨೭ (ಕ ವಾ) ಗದಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ವರ್ಗಾವಣೆಯಾಗಿ ಬಾಲಮಂದಿರದ ಸ್ವಾಗತ ಘಟಕಕ್ಕೆ ಬಂದಿರುವ ಕೊಪ್ಪಳ ಜಿಲ್ಲೆಯ ಬಾಲಕ ಆಲಂಪಾಷಾನ ಪೋಷಕರ ಪತ್ತೆಗೆ ಸಹಕರಿಸುವಂತೆ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಸಾರ್ವಜನ…

Read more »
27 Nov 2015

 ಜಿ.ಪಂ. ತ್ರೈಮಾಸಿಕ ಕೆಡಿಪಿ ಸಭೆ ಮುಂದೂಡಿಕೆ. ಜಿ.ಪಂ. ತ್ರೈಮಾಸಿಕ ಕೆಡಿಪಿ ಸಭೆ ಮುಂದೂಡಿಕೆ.

ಕೊಪ್ಪಳ, ನ. ೨೭ (ಕ ವಾ) ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನ. ೩೦ ರಂದು ನಡೆಯಬೇಕಿದ್ದ ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯನ್ನು ಮುಂದೂಡಲಾಗಿದೆ.     ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ನ. ೨೪ ರಿಂ…

Read more »
27 Nov 2015

ರಾಜ್ಯ ಮಟ್ಟಕ್ಕೆ ಆಯ್ಕೆ.

ಕೊಪ್ಪಳ-27- ಇತ್ತೀಚೆಗೆ ನಡೆದ ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಹಿಂದೂಸ್ಥಾನಿ ಗಾಯನದಲ್ಲಿ ಕು||ವರ್ಷಿಣಿ ಸಂಕ್ಲಾಪುರ, ಲಘುಸಂಗೀತದ…

Read more »
27 Nov 2015

ಬಾಗಲಕೋಟೆಯಲ್ಲಿ ನ. ೨೮ ರಿಂದ ತೋಟಗಾರಿಕೆ ಮಹಾವಿದ್ಯಾಲಯಗಳ ಕ್ರೀಡಾಕೂಟ.ಬಾಗಲಕೋಟೆಯಲ್ಲಿ ನ. ೨೮ ರಿಂದ ತೋಟಗಾರಿಕೆ ಮಹಾವಿದ್ಯಾಲಯಗಳ ಕ್ರೀಡಾಕೂಟ.

ಕೊಪ್ಪಳ ನ. ೨೬ (ಕ ವಾ) ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ ತೋಟಗಾರಿಕೆ ಮಹಾವಿದ್ಯಾಲಯಗಳ ೭ ನೇ ಕ್ರೀಡಾಕೂಟವು ನವೆಂಬರ್ ೨೮ ಹಾಗೂ ೨೯ ರಂದು ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಆಟದ ಮೈದಾನದಲ್ಲಿ ಜರುಗಲಿದೆ.      ಕ್ರ…

Read more »
26 Nov 2015

 ಕಲ್‌ತಾವರಗೇರಾಕ್ಕೆ ಯುನಿಸೆಫ್ ಅಧಿಕಾರಿಗಳ ತಂಡ ಭೇಟಿ ಬಂಡೆ ಮೇಲಿನ ಶೌಚಾಲಯಕ್ಕೆ ಮೆಚ್ಚುಗೆ. ಕಲ್‌ತಾವರಗೇರಾಕ್ಕೆ ಯುನಿಸೆಫ್ ಅಧಿಕಾರಿಗಳ ತಂಡ ಭೇಟಿ ಬಂಡೆ ಮೇಲಿನ ಶೌಚಾಲಯಕ್ಕೆ ಮೆಚ್ಚುಗೆ.

ಕೊಪ್ಪಳ ನ. ೨೬ (ಕ ವಾ) ಯುನಿಸೆಫ್‌ನ ದೆಹಲಿ ಮತ್ತು ಹೈದ್ರಾಬಾದಿನ ಅಧಿಕಾರಿಗಳ ತಂಡ ಕೊಪ್ಪಳ ತಾಲೂಕಿನ ಕಲ್‌ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಕಲ್ಲು ಬಂಡೆಯ ಮೇಲೆ ನಿರ್ಮಿಸಲಾಗಿರುವ ಶೌಚಾಲಯ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ…

Read more »
26 Nov 2015

ನಾಳೆ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ಶಿಬಿರ.ನಾಳೆ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ಶಿಬಿರ.

ಕೊಪ್ಪಳ. ನ. ೨೬. ನಗರದಲ್ಲಿ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವಾರ್ಷಿಕೋತ್ಸವ ನಿಮಿತ್ಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹೃದಯ, ಮಧುಮೇಹ, ಸ್ತ್ರೀ ರೋಗ, ಮೂಳೆ ರೋಗ ಕುರಿತು ಉಚಿತ ಬೃಹತ್ ಆರೋಗ್ಯ ಶಿಬಿರ ನಡೆಯಲಿದೆ ಎಂದು ಸಂಘಟಕ ಮಂಜುನಾಥ ಜಿ.…

Read more »
26 Nov 2015

ಮಕ್ಕಳ ಹಕ್ಕುಗಳ ಗ್ರಾಮ ಸಭೆ - ಯತ್ನಟ್ಟಿ ದೆಹಲಿ ಹಾಗೂ ಯುನೆಸೆಪ್ ಪ್ರತಿನಿಧಿಗಳ ಬೇಟಿ.ಮಕ್ಕಳ ಹಕ್ಕುಗಳ ಗ್ರಾಮ ಸಭೆ - ಯತ್ನಟ್ಟಿ ದೆಹಲಿ ಹಾಗೂ ಯುನೆಸೆಪ್ ಪ್ರತಿನಿಧಿಗಳ ಬೇಟಿ.

ಕೊಪ್ಪಳ-26- ಯುನೆಸೆಪ್ ನ ಸರ್ವೇ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ತಜ್ಞರ ಪ್ರತಿನಿಧಿಗಳ ಬೇಟಿ ದಿ: ೨೬/೧೧/೨೦೧೫ ಗುರುವಾರ ಯತ್ನಟ್ಟಿಯ ಶ್ರೀ ಬಸವರಾಜೇಂದ್ರ ಮಠದ ಆವರಣದಲ್ಲಿ ಗ್ರಾಮ ಪಂಚಾಯತಿ ಓಜನಳ್ಳಿ ವತಿಯಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ…

Read more »
26 Nov 2015

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ  ಜಿಲ್ಲಾಧಿಕಾರಿಗಳಿಗೆ ಮನವಿ.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ.

ಕೊಪ್ಪಳ-26- ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೊರಾಟದ ಫಲವಾಗಿ ರಾಜ್ಯದಲ್ಲಿರುವ ಪರಿ…

Read more »
26 Nov 2015

ಸಂವಿಧಾನ ದಿನಾಚರಣೆ.ಸಂವಿಧಾನ ದಿನಾಚರಣೆ.

ಕೊಪ್ಪಳ-26- ನಗರದ ಅಂಬೇಡ್ಕರ ವೃತ್ತದಲ್ಲಿ ಸಂವಿಧಾನದ ದಿನಾಚರಣೆಯ ಅಂಗವಾಗಿ ಅಂಜುಮನ ಕಮೀಟಿ ಮತ್ತು ಮುಸ್ಲಿಂ ಸಮಾಜದ ಯುವಕರು ಅಂಬೇಡ್ಕರವರ ಭಾವ ಚಿತ್ರಕ್ಕೆ ಮಾರ್ಲಾಪಣೆ ಮಾಡುವ ಮೂಲಕ ಸಂವಿಧಾನದ ದಿನಾಚರಣೆ ಆಚರಣೆ ಮಾಡಲಾಯಿತು. ಈ ಸಂಬರ್ಭದಲ್ಲಿ ಮ…

Read more »
26 Nov 2015

ಭಾರತ ಸಂವಿಧಾನ ದಿನ ಆಚರಣೆ.ಭಾರತ ಸಂವಿಧಾನ ದಿನ ಆಚರಣೆ.

ಭಾರತ ಸರಕಾರ ನೆಹರು ಯುವ ಕೇಂದ್ರದಿಂದ ಭಾರತ ಸಂವಿಧಾನದ ದಿನವನ್ನು ನೆಹರು ಯುವ ಕೇಂದ್ರದಲ್ಲಿ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಪ್ರಜ್ವಲ್ ಯುವ ಕರಾಟೆ ಸಂಘದ ರಾಘವೇಂದ್ರ ಅರಕೇರಿ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಪಡೇಯ ಕಾರ್ಯಕರ್ತರಾದ ಗವಿ…

Read more »
26 Nov 2015

 ಬೂದಿಹಾಳ ಗ್ರಾಮದಲ್ಲಿ ನ. ೨೭ ರಂದು ಮಕ್ಕಳ ಹಕ್ಕುಗಳ ಗ್ರಾಮ ಸಭೆ. ಬೂದಿಹಾಳ ಗ್ರಾಮದಲ್ಲಿ ನ. ೨೭ ರಂದು ಮಕ್ಕಳ ಹಕ್ಕುಗಳ ಗ್ರಾಮ ಸಭೆ.

ಕೊಪ್ಪಳ ನ. ೨೬ (ಕ ವಾ) ಮಕ್ಕಳಿಗೆ ಬದುಕುವ, ಅಭಿವೃದ್ಧಿ ಹೊಂದುವ, ರಕ್ಷಣೆಯ ಹಾಗೂ ಭಾಗವಹಿಸುವ ಹಕ್ಕುಗಳ ಜಾರಿ ಸಂಬಂಧ ಹಿರೇಸಿಂದೋಗಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನ. ೨೭ ರಂದು ಬೆಳಿಗ್ಗೆ ೧೧ ಗಂಟೆಗೆ ಬೂದಿಹಾಳ ಗ್ರ…

Read more »
26 Nov 2015

ಕೊಪ್ಪಳದಲ್ಲಿ ನ. ೨೮ ರಿಂದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ.ಕೊಪ್ಪಳದಲ್ಲಿ ನ. ೨೮ ರಿಂದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ.

ಕೊಪ್ಪಳ ನ. ೨೬ (ಕ ವಾ) ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ನ. ೨೮ ಮತ್ತು ೨೯ ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದ್ದು, ಕ್…

Read more »
26 Nov 2015

ಸಂವಿಧಾನ ದಿನ ಭ್ರಾತೃಭಾವನೆ ವೃದ್ಧಿಗೆ ಸಂಕಲ್ಪ- ಪ್ರತಿಜ್ಞಾ ವಿಧಿ ಸ್ವೀಕಾರ.ಸಂವಿಧಾನ ದಿನ ಭ್ರಾತೃಭಾವನೆ ವೃದ್ಧಿಗೆ ಸಂಕಲ್ಪ- ಪ್ರತಿಜ್ಞಾ ವಿಧಿ ಸ್ವೀಕಾರ.

ಕೊಪ್ಪಳ ನ. ೨೬ (ಕ ವಾ) ಸರ್ಕಾರದ ಸೂಚನೆ ಮೇರೆಗೆ ನ. ೨೬ ರ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂವಿಧಾನದ ಪ್ರಸ್ತಾವನೆ ಸಾಲುಗಳಲ್ಲಿರುವ ಪ್ರತಿಜ್ಞಾ ವಿ…

Read more »
26 Nov 2015

ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಭಕ್ತ ಕನಕದಾಸರ ಜಯಂತಿ ಆಚರಣೆ.ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಭಕ್ತ ಕನಕದಾಸರ ಜಯಂತಿ ಆಚರಣೆ.

ಕೊಪ್ಪಳ ನ. ೨೬ (ಕ ವಾ) ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನ. ೨೮ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅ…

Read more »
26 Nov 2015

 ಸಂವಿಧಾನ ಭಾರತ ಆಡಳಿತದ ಬೀಗದ ಕೈ ಸಯ್ಯದಖಾಲೀದ ಕೊಪ್ಪಳ. ಸಂವಿಧಾನ ಭಾರತ ಆಡಳಿತದ ಬೀಗದ ಕೈ ಸಯ್ಯದಖಾಲೀದ ಕೊಪ್ಪಳ.

ಗದಗ-26- ಸಂವಿಧಾನ ಭಾರತ ದೇಶದ ಆಡಳಿತದ ಬೀಗದ ಕೈವಾಗಿದೆ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯದ್ಯಕ್ಷ ಸಯ್ಯದಖಾಲೀದ ಕೊಪ್ಪಳ ಹೇಳಿದರು.ನಗರದ ಮಹಾಲಕ್ಷ್ಮೀ ಸಂಕಿರಣದ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ಕಾರ್ಯಾಲಯದಲ್ಲ್ಲಿ ಗುರುವಾರ ಆಯೋ…

Read more »
26 Nov 2015

ವಿಶ್ವಕ್ಕೆ ಅಕ್ಕನ ವ್ಯಕ್ತಿತ್ವ ಪರಿಚಯಿಸಿದ್ದು ಪ್ರಭುದೇವರು.ವಿಶ್ವಕ್ಕೆ ಅಕ್ಕನ ವ್ಯಕ್ತಿತ್ವ ಪರಿಚಯಿಸಿದ್ದು ಪ್ರಭುದೇವರು.

ವಿಶ್ವಕ್ಕೆ ಅಕ್ಕಮಹಾದೇವಿಯವರ ವ್ಯಕ್ತಿತ್ವ ಪರಿಚಯಿಸಿದ್ದು ಅಲ್ಲಮ ಪ್ರಭುದೇವರು ಎಂದು ಉಪನ್ಯಾಸಕ ಶಿವಕುಮಾರ ಕುಕನೂರು ಹೇಳಿದರು. ಕೊಪ್ಪಳ ನಗರದ ಹುಡ್ಕೋ ಕಾಲೋನಿಯಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟಿನ ೬೩ನೇ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅ…

Read more »
25 Nov 2015

ಹೈದರಾಬಾದ್ ಕನಾ೯ಟಕ ಹೋರಾಟ ಸಮಿತಿ ಯುವ ಘಟಕ ಜಿಲ್ಲಾ ಸಮಿತಿಯಿಂದ ಇಂದು ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾಪ೯ಣೆ.ಹೈದರಾಬಾದ್ ಕನಾ೯ಟಕ ಹೋರಾಟ ಸಮಿತಿ ಯುವ ಘಟಕ ಜಿಲ್ಲಾ ಸಮಿತಿಯಿಂದ ಇಂದು ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾಪ೯ಣೆ.

Read more »
25 Nov 2015
 
Top