PLEASE LOGIN TO KANNADANET.COM FOR REGULAR NEWS-UPDATES

ಈರಣ್ಣ ಹಂಚಿನಾಳ ಗೆಲುವು ಖಚಿತ :ಈರಣ್ಣ ಹಂಚಿನಾಳ ಗೆಲುವು ಖಚಿತ :

 ಕೆ.ಎಂ.ಸಯ್ಯದ್  ವಿಶ್ವಾಸ ಕೊಪ್ಪಳ, ಫೆ. ೨೮: ಅತ್ಯಂತ ಜನಪರ ಕಾಳಜಿ ಹಾಗೂ ಕಳಕಳಿಯುಳ್ಳ ಈರಣ್ಣ ಹಂಚಿನಾಳ ರವರ ಗೇಲುವು ಖಚಿತವೆಂದು ಎಂದು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್  ಅಧ್ಯಕ್ಷ ಬಿಎಸ್‌ಆರ್ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಎಂದೇ…

Read more »
28 Feb 2013

ಕೊಪ್ಪಳ ನಗರಸಭೆ : ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳುಕೊಪ್ಪಳ ನಗರಸಭೆ : ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

   ಕೊಪ್ಪಳ ನಗರಸಭೆಯ ೩೧ ವಾರ್ಡುಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಾರ್ಡ್ ವಾರು ವಿವರ ಇಂತಿದೆ. ವಾರ್ಡ್ ಸಂಖ್ಯೆ ೦೧: ಕಸ್ತೂರಿ ಬಸಯ್ಯ (ಜೆಡಿಎಸ್), ಲತಾ ವೀರಣ್ಣ ಸಂಡೂರ (ಕಾಂಗ್ರೆಸ್), ಶರಣವ್ವ ವಿರುಪಾಕ್ಷಯ್ಯ (ಬಿಜೆಪಿ), ಗವಿಸಿದ್ದಮ್ಮ ಬಸ…

Read more »
28 Feb 2013

ಚುನಾವಣೆ : ರಾಜಕೀಯ ಮುಖಂಡರ ಸಭೆಗೆ ತಹಸಿಲ್ದಾರರಿಂದ ಪರವಾನಿಗೆ ಅಗತ್ಯಚುನಾವಣೆ : ರಾಜಕೀಯ ಮುಖಂಡರ ಸಭೆಗೆ ತಹಸಿಲ್ದಾರರಿಂದ ಪರವಾನಿಗೆ ಅಗತ್ಯ

  ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರು ಸಭೆ ನಡೆಸಲು ಪರವಾನಿಗೆ ಪಡೆಯುವುದು ಅಗತ್ಯವಾಗಿದ್ದು, ಪರವಾನಿಗೆಯನ್ನು ಆಯಾ ತಹಸಿಲ್ದಾರರಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ…

Read more »
28 Feb 2013

ಕೊಪ್ಪಳದಲ್ಲಿ ಅಕ್ಕಿ ಸಂತೆ ಪ್ರಾರಂಭಕೊಪ್ಪಳದಲ್ಲಿ ಅಕ್ಕಿ ಸಂತೆ ಪ್ರಾರಂಭ

  ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೋನಾಮಸೂರಿ ಅಕ್ಕಿ ದೊರೆಯುವಂತೆ ಮಾಡುವ ಉದ್ದೇಶದಿಂದ ಕೊಪ್ಪಳದ ಎಪಿಎಂಸಿ ಪ್ರಾಂಗಣದಲ್ಲಿ ಅಕ್ಕಿ ಸಂತೆಯನ್ನು ಫೆ. ೨೮ ಗುರುವಾರದಿಂದ ಪ್ರಾರಂಭಿಸಲಾಗಿದ್ದು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಕ್ಕಿ ಸಂ…

Read more »
28 Feb 2013

ಕುಡಗುಂಟಿ ಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನಕುಡಗುಂಟಿ ಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ

  ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂಡ ಕೊಡಮಾಡುವ ಪ್ರಸಕ್ತ ಸಾಲಿನ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ಯಲಬುರ್ಗಾ ತಾಲೂಕು ಕುಡಗುಂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ.   ಜಿಲ್ಲಾ ಆಡಳಿತ ಭವನದ ಆಡಿಟೋರಿಯ…

Read more »
28 Feb 2013

ಪಲ್ಸ್ ಪೋಲಿಯೋ : ಶೇ. ೯೯. ೯೫ ರಷ್ಟು ಸಾಧನೆಪಲ್ಸ್ ಪೋಲಿಯೋ : ಶೇ. ೯೯. ೯೫ ರಷ್ಟು ಸಾಧನೆ

 : ಕೊಪ್ಪಳ ಜಿಲ್ಲೆಯಾದ್ಯಂತ ಎರಡನೆ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ೫ ವರ್ಷದೊಳಗಿನ ಒಟ್ಟು ೨೦೪೮೬೮ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಶೇ. ೯೯. ೯೫ ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರ…

Read more »
28 Feb 2013

ಜ್ಙಾನ ಸಿಂಚನ ಕಾರ್ಯಕ್ರಮ  ಡಾ|| ಗುರುರಾಜ ಕರಜಿಗಿಜ್ಙಾನ ಸಿಂಚನ ಕಾರ್ಯಕ್ರಮ ಡಾ|| ಗುರುರಾಜ ಕರಜಿಗಿ

ಮರಳಿಯ  ಕನ್ನಡ ಸಿರಿಮಠದ ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ಶ್ರೀಮತಿ ಎಂ.ಎನ್.ಬಿ.ವಿ.ಟ್ರಸ್ಟ ಸಂ ಇವರ ಸಂಯುಕ್ತ ಆಶ್ರಯದಲ್ಲಿ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುಖ್ಯ ಅಥಿತಿ ಗಳ…

Read more »
28 Feb 2013

 ಚುನಾವಣೆ : ೯೫ ಸ್ಥಾನಗಳಿಗೆ ೪೯೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಚುನಾವಣೆ : ೯೫ ಸ್ಥಾನಗಳಿಗೆ ೪೯೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ೯೫ ಸದಸ್ಯ ಸ್ಥಾನಗಳಿಗಾಗಿ ಒಟ್ಟು ೪೯೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದು, ಕುಷ್ಟಗಿ ಪುರ…

Read more »
28 Feb 2013

ಫೆ.೨೮ ರಂದು ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭಫೆ.೨೮ ರಂದು ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ

  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರಧಾನ ಸಮಾರಂಭ ಫೆ.೨೮ ರಂದು …

Read more »
27 Feb 2013

ಗಿಣಿಗೇರಿಯಲ್ಲಿ ನಾಲ್ವರು ಆರೋಪಿಗಳಿಂದ ಎರಡು ಬೈಕ್ ಮತ್ತು ಕಬ್ಬಿಣದ ಸ್ಕ್ರ್ಯಾಪ್ ವಶಗಿಣಿಗೇರಿಯಲ್ಲಿ ನಾಲ್ವರು ಆರೋಪಿಗಳಿಂದ ಎರಡು ಬೈಕ್ ಮತ್ತು ಕಬ್ಬಿಣದ ಸ್ಕ್ರ್ಯಾಪ್ ವಶ

  ಕೊಪ್ಪಳ ತಾಲೂಕಿನ ಗಿಣಗೇರಿಯಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅಕ್ರಮವಾಗಿ ಇರಿಸಿಕೊಂಡಿದ್ದ ಅಂದಾಜು ೩೫೦೦೦ ರೂ. ಬೆಲೆ ಬಾಳುವ ಕಬ್ಬಿಣದ ಸ್ಕ್ರ್ಯಾಪ್ ಹಾಗೂ ಎರಡು ಮೋಟಾರ್‌ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ…

Read more »
27 Feb 2013

ಚುನಾವಣಾ ವೀಕ್ಷಕರಾಗಿ ಎಸ್.ಎನ್. ಬಾಲಚಂದ್ರ ನೇಮಕಚುನಾವಣಾ ವೀಕ್ಷಕರಾಗಿ ಎಸ್.ಎನ್. ಬಾಲಚಂದ್ರ ನೇಮಕ

 ಕೊಪ್ಪಳ ಜಿಲ್ಲಾ ವ್ಯಾಪ್ತಿಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ವೀಕ್ಷಕರನ್ನಾಗಿ ರಾಜ್ಯ ಚುನಾವಣಾ ಆಯೋಗವು ಕೆ.ಎ.ಎಸ್. ಅಧಿಕಾರಿ ಎಸ್.ಎನ್. ಬಾಲಚಂದ್ರ ಅವರನ್ನು ನೇಮಿಸಿದೆ.   ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಮುಕ್ತ ಮತ್ತು…

Read more »
27 Feb 2013

ಉತ್ತರ ಕರ್ನಾಟಕಕ್ಕೆ ನಿರಾಶಾದಾಯಕ ಬಜೆಟ್- ಸಂಸದ ಶಿವರಾಮಗೌಡಉತ್ತರ ಕರ್ನಾಟಕಕ್ಕೆ ನಿರಾಶಾದಾಯಕ ಬಜೆಟ್- ಸಂಸದ ಶಿವರಾಮಗೌಡ

  ಕೇಂದ್ರ ರೈಲ್ವೆ ಸಚಿವ ಬನ್ಸಲ್ ಅವರು ಮಂಡಿಸಿದ ೨೦೧೩-೧೪ನೇ ಸಾಲಿನ ರೈಲ್ವೆ ಬಜೆಟ್ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕೊಪ್ಪಳ ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.   ರೈಲ್ವೆ ಬ…

Read more »
26 Feb 2013

ತಾಲೂಕ ಮಟ್ಟದ ಪಠ್ಯಾಧಾರಿತ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮತಾಲೂಕ ಮಟ್ಟದ ಪಠ್ಯಾಧಾರಿತ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ

ಕೊಪ್ಪಳ:ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಸರಕಾರಿ ಕೇಂದ್ರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ದಿನಾಚರಣೆಯ ನಿಮಿತ್ಯ ಶಾಲಾ ವಿಧ್ಯಾರ್ಥಿಗಳಿಗಾಗಿ "ಪಠ್ಯಾಧಾರಿತ ವಿಜ್ಞಾನ ರಸ ಪ್ರಶ್ನೆ" ಕಾ…

Read more »
26 Feb 2013

  ಸ್ಥಳೀಯ ಸಂಸ್ಥೆ ಚುನಾವಣೆ : ೧೨೩ ನಾಮಪತ್ರ ತಿರಸ್ಕೃತ ಸ್ಥಳೀಯ ಸಂಸ್ಥೆ ಚುನಾವಣೆ : ೧೨೩ ನಾಮಪತ್ರ ತಿರಸ್ಕೃತ

 ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ಒಟ್ಟು ೯೬ ಸದಸ್ಯ ಸ್ಥಾನಗಳಿಗಾಗಿ ಸಲ್ಲಿಕೆಯಾಗಿದ್ದ ಒಟ್ಟು ೭೬೨ ನಾಮಪತ್ರಗಳ ಪೈಕಿ ೧೨೩ ನಾಮಪತ್ರ…

Read more »
25 Feb 2013

ಮಾ.13ರಿಂದ ದ್ವಿತೀಯ ಪಿಯು, ಎ.1ರಿಂದ ಎಸೆಸೆಲ್ಸಿ ಪರೀಕ್ಷೆಮಾ.13ರಿಂದ ದ್ವಿತೀಯ ಪಿಯು, ಎ.1ರಿಂದ ಎಸೆಸೆಲ್ಸಿ ಪರೀಕ್ಷೆ

ಬೆಂಗಳೂರು, ಫೆ.25: ಮಾರ್ಚ್ 13ರಿಂದ 28ರವರೆಗೆ ದ್ವಿತೀಯ ಪಿಯುಸಿ ಹಾಗೂ ಎಪ್ರಿಲ್ 1ರಿಂದ 10ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ…

Read more »
25 Feb 2013

ಮೇ 1-2 ಸಿಇಟಿ; ಮೇ 12ರಂದು ಕಾಮೆಡ್-ಕೆಮೇ 1-2 ಸಿಇಟಿ; ಮೇ 12ರಂದು ಕಾಮೆಡ್-ಕೆ

ಬೆಂಗಳೂರು, ಫೆ.25: ಪ್ರಸಕ್ತ ಸಾಲಿನ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆ (ಸಿಇಟಿ) ಮೇ 1 ಹಾಗೂ 2ರಂದು ನಡೆಯಲಿದ್ದು, ಕಳೆದ ವರ್ಷದ ಸೀಟು ಹಂಚಿಕೆ ಹಾಗೂ ಶುಲ್ಕ ಪದ್ಧತಿ ಮುಂದುವರಿಸಲಾಗಿದೆ.ವಿಧಾನಸೌಧದಲ್ಲಿ ಸರಕಾರ ಹಾಗೂ ಕಾಮೆಡ್-ಕೆ ನಡುವೆ ನಡೆದ ಸ…

Read more »
25 Feb 2013

"ರಂಗಭೂಮಿ ಸಾಹಿತ್ಯ" ಕ್ರಿಯಾಶೀಲ ಸಮಾಜದ ಅವಿಭಾಜ್ಯ ಅಂಗವಾಗಿದೆ

- ಶೇಖರಗೌಡಮಾಲಿಪಾಟೀಲ  ಕೊಪ್ಪಳ :- ೨೩-೦೨-೨೦೧೩ ತಾಲೂಕ ಪಂಚಾಯತ ಸಭಾಂಗಣದಲ್ಲಿ ವಿಶಾಲ ಪ್ರಕಾಶನ, ಶ್ರೀ ವರಸಿದ್ದಿವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ದಿ ಮತ್ತು ಕಲ್ಯಾಣ ಸಂಸ್ಥೆ (ರಿ) ಮಾದಿನೂರು, ತಿರಳ್ಗನ್ನಡ ಕ್ರೀಯಾ ಸಮಿತಿ, ಸಿರಿಗನ್ನಡ ವೇದಿ…

Read more »
24 Feb 2013

ಜಿಲ್ಲೆಯಲ್ಲಿ ಒಟ್ಟು ೭೬೨ ನಾಮಪತ್ರ ಸಲ್ಲಿಕೆಜಿಲ್ಲೆಯಲ್ಲಿ ಒಟ್ಟು ೭೬೨ ನಾಮಪತ್ರ ಸಲ್ಲಿಕೆ

 ಸ್ಥಳೀಯ ಸಂಸ್ಥೆ ಚುನಾವಣೆ :  ಕೊಪ್ಪಳ ಫೆ.೨೩ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ಸದಸ್ಯ ಸ್ಥಾನಗಳಿಗಾಗಿ ಫೆ. ೧೬ ರಿಂದ ನಾಮಪತ್ರ …

Read more »
23 Feb 2013

ಹಂಚಿನಾಳ, ನಾಲಬಂದ್ ಬಿಎಸ್‌ಆರ್ ಕಾಂಗ್ರೆಸ್ ಸೇರ್ಪಡೆ

 ಪಕ್ಷದಿಂದ ಟಿಕೇಟ್ ಕೊಪ್ಪಳ, ಫೆ. ೨೩: ಇಲ್ಲಿನ ನಗರಸಭೆ ಚುನಾವಣೆಗೆ ಅತ್ಯಂತ ಬಿರುಸಿನ ಪೈಪೋಟಿಯ ರಾಜಕೀಯ ವಿದ್ಯಾಮಾನಗಳ ಗೊಂದಲಗಳ ನಡುವೆ ಬಿಜೆಪಿ ಮುಖಂಡ ನಗರಸಭೆ ಸದಸ್ಯ ಈರಣ್ಣ ಹಂಚಿನಾಳ ಹಾಗೂ ಜೆಡಿಎಸ್ ಮುಖಂಡ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ…

Read more »
23 Feb 2013

 ೨ನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ೨ನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

 - ಜಿಲ್ಲೆಯಲ್ಲಿ ಫೆ. ೨೪ ರಿಂದ ೨೬ ಎರಡನೆ ಹಂತದದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ೨೦೪೬೬೬ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.  ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು…

Read more »
23 Feb 2013

ಭಾರತ ಹುಣ್ಣಿಮೆ : ಹುಲಿಗೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಭಾರತ ಹುಣ್ಣಿಮೆ : ಹುಲಿಗೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ

 ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಫೆ.೨೫ ರಂದು ಭಾರತ ಹುಣ್ಣಿಮೆ ನಿಮಿತ್ಯ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.   ಹುಣ್ಣಿಮೆಯ ದಿನದಂದು ಲಕ್ಷಾಂತರ ಭಕ್ತಾಧಿಗಳು …

Read more »
23 Feb 2013

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ, ಅಕ್ರಮಕ್ಕೆ ಕಠಿಣ ಶಿಕ್ಷೆನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ, ಅಕ್ರಮಕ್ಕೆ ಕಠಿಣ ಶಿಕ್ಷೆ

 : ಜಿ.ಪಂ. ಸಿಇಓ ಡಿ.ಕೆ. ರವಿ ಎಚ್ಚರಿಕೆ ಕೊಪ್ಪಳ ಫೆ. ೨೩   ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿ ಸಿಬ್ಬಂದಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು.  ಅಕ್ರಮ, ಅವ್ಯವಹಾರದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದ…

Read more »
23 Feb 2013

 ಫೆ. ೨೫ ರಿಂದ ಜವಾಹರ ರಸ್ತೆಯಲ್ಲಿ ಏಕಮುಖ ಸಂಚಾರ ಫೆ. ೨೫ ರಿಂದ ಜವಾಹರ ರಸ್ತೆಯಲ್ಲಿ ಏಕಮುಖ ಸಂಚಾರ

  ಕೊಪ್ಪಳ ನಗರದ ಜವಾಹರ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಆಜಾದ್ ಸರ್ಕಲ್‌ನಿಂದ ಗಡಿಯಾರ ಕಂಬದವರೆಗೆ ಏಕಮುಖ ರಸ್ತೆ ಸಂಚಾರದ ವ್ಯವಸ್ಥೆ ಫೆ. ೨೫ ರಿಂದ ಜಾರಿಗೆ ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ತಿಳಿಸಿ…

Read more »
23 Feb 2013

ಜಾತ್ಯಾತೀತ ಜನತಾದಳದ  ಅಭರ್ಥಿಯ ಅಂತಿಮ ಪಟ್ಟಿ ಜಾತ್ಯಾತೀತ ಜನತಾದಳದ ಅಭರ್ಥಿಯ ಅಂತಿಮ ಪಟ್ಟಿ

ಜಿಲ್ಲಾ ಜಾತ್ಯಾತೀತ ಜನತಾದಳದ ಅಧಿಕೃತ ನಗರಸಭೆಯ ಅಭರ್ಥಿಯ ಅಂತಿಮ ಪಟ್ಟಿ ೧) ವಾರ್ಡ ೦೧ ಕಸ್ತೂರೆಮ್ಮ ಗಂಡ ಬಸಯ್ಯ ೨) ವಾರ್ಡ ೦೨ ಮುನ್ನಿಬೇಗಂ ತಬ್ಲಿ ೩) ವಾರ್ಡ ೦೩ ಚಂದ್ರಶೇಖರ ಕವಲೂರು ೪) ವಾರ್ಡ ೦೪ ಯಲ್ಲಪ್ಪ ತಂದೆ ಹನುಮಂತ ೫) ವಾರ್ಡ ೦೫ …

Read more »
23 Feb 2013

ಬಿಎಸ್‌ಆರ್ ಕಾಂಗ್ರೆಸ್ ೨೮ ವಾರ್ಡಗಳಿಂದ ಅಭ್ಯರ್ಥಿಗಳು ಕಣಕ್ಕೆ ಬಿಎಸ್‌ಆರ್ ಕಾಂಗ್ರೆಸ್ ೨೮ ವಾರ್ಡಗಳಿಂದ ಅಭ್ಯರ್ಥಿಗಳು ಕಣಕ್ಕೆ

ಕೊಪ್ಪಳ, ಫೆ. ೨೩: ಇಲ್ಲಿನ ನಗರಸಭೆ ಚುನಾವಣೆಗೆ ಅತ್ಯಂತ ಬಿರುಸಿನ ಪೈಪೋಟಿ ನೀಡುವ ಉದ್ದೇಶದಿಂದ ಬಿಎಸ್‌ಆರ್ ಕಾಂಗ್ರೆಸ್ ನಗರದ ೩೧ ವಾರ್ಡಗಳ ಪೈಕಿ ೨೮ ವಾರ್ಡಗಳಿಂದಲೂ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೀಳಿಸಿದೆ. ವಾರ್ಡ ನಂ.೧ ರಿಂದ ಶಿಲ್ಪಾ ಬಾಲ…

Read more »
23 Feb 2013

ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ

ಕೊಪ್ಪಳ ನಗರಸಭಾ ಚುನಾವಣೆ ೨೦೧೩ ರ ಕಾಂಗ್ರೆಸ್ ಅಭ್ಯರ್ಥಿಗಳ ಅದಿಕೃತ ಪಟ್ಟಿ ೧)  ವಾರ್ಡ ೦೧ ಶ್ರೀಮತಿ ಲತಾ ವೀರಣ್ಣ ಸಂಡೂರು ೨)  ವಾರ್ಡ ೦೨ ರುದ್ರಮ್ಮ ಚನ್ನವಡಯರಮಠ ೩)  ವಾರ್ಡ ೦೩ ಪಟೇಲ ಅಮ್ಜೆದ್ ಪಟೆಲ್ ೪)  ವಾರ್ಡ ೦೪ ಮಹೇಶ ಭಜಂತ್ರಿ ೫)…

Read more »
23 Feb 2013

 ಜನನ ಮತ್ತು ಮರಣ ನೋಂದಣಿ ಕಡ್ಡಾಯ : ಡಿ.ಸಿ. ತುಳಸಿ ಮದ್ದಿನೇನಿ ಜನನ ಮತ್ತು ಮರಣ ನೋಂದಣಿ ಕಡ್ಡಾಯ : ಡಿ.ಸಿ. ತುಳಸಿ ಮದ್ದಿನೇನಿ

 ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ಜನನ ಮತ್ತು ಮರಣ ಪ್ರಕರಣಗಳ ನೋಂದಣಿ ಕಡ್ಡಾಯವಾಗಿ ಆಗಬೇಕು.  ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತುಳ…

Read more »
23 Feb 2013

ಕಾಂಗ್ರೇಸ್ ಬಂಡಾಯ ಅಭ್ಯರ್ಥಿ ವಿಜಯಾ ಎಸ್. ಹಿರೇಮಠ ನಾಮಪತ್ರ ಸಲ್ಲಿಕೆಕಾಂಗ್ರೇಸ್ ಬಂಡಾಯ ಅಭ್ಯರ್ಥಿ ವಿಜಯಾ ಎಸ್. ಹಿರೇಮಠ ನಾಮಪತ್ರ ಸಲ್ಲಿಕೆ

೨೫ನೇ ವಾರ್ಡ್ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ  ಕೊಪ್ಪಳ, ಫೆ. ೨೨. ಸತತ ಮೂರು ದಶಕಗಳಿಂದ ನಮ್ಮ ಕುಟುಂಬ ಕಾಂಗ್ರೇಸ್‌ನಲ್ಲಿದ್ದುಕೊಂಡು  ಸೇವೆ ಸಲ್ಲಿಸುತ್ತಾ ಬಂದರೂ ಸಹ ಕಾಂಗ್ರೇಸ್ ಜಿಲ್ಲಾಧ್ಯಕ್ಷರು ತಮ್ಮನ್ನು ಕಡೆಗಣಿಸಿರುವದರಿಂದ ಬಂಡಾಯ ಅಭ…

Read more »
22 Feb 2013

 ೧೮ನೇ ವಾರ್ಡಿಗೆ ನಾಮ ಪತ್ರ ಸಲ್ಲಿಕೆ ೧೮ನೇ ವಾರ್ಡಿಗೆ ನಾಮ ಪತ್ರ ಸಲ್ಲಿಕೆ

ಕೊಪ್ಪಳ:ಫೆ-೨೨: ಕೊಪ್ಪಳ ನಗರಸಭೆಯ ೧೮ನೇ ವಾರ್ಡಿನ ಪರವಾಗಿ ಕಾಂಗ್ರೆಸ್ ಅಭ್ಯರ್ಥಿಯಾದ      ರಮೇಶ ಉಮಚಗಿ ರವರು ನಾಮ ಪತ್ರವನ್ನು ತಾಲೂಕಾ ಕಛೇರಿ ಕೊಪ್ಪಳದಲ್ಲಿ ಚುನಾವಣಾಧಿಕಾರಿಯಾದ ಕಲ್ಲೇಶಗೌಡ್ರ  ರಿಗೆ ದಿನಾಂಕ : ೨೨  ರಂದು ಮದ್ಯಾಹ್ನ ೧೨.೦೦ …

Read more »
22 Feb 2013

ಜಿಲ್ಲೆಯಲ್ಲಿ ೨೬೮ ನಾಮಪತ್ರ ಸಲ್ಲಿಕೆಜಿಲ್ಲೆಯಲ್ಲಿ ೨೬೮ ನಾಮಪತ್ರ ಸಲ್ಲಿಕೆ

ಸ್ಥಳೀಯ ಸಂಸ್ಥೆ ಚುನಾವಣೆ :  ಕೊಪ್ಪಳ ಫೆ.೨೨ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ಸದಸ್ಯ ಸ್ಥಾನಗಳಿಗಾಗಿ ವಿವಿಧ ಪಕ್ಷಗಳು ಹಾಗೂ ಪಕ…

Read more »
22 Feb 2013

ಭಾಷಾ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲಿ : ಶರಣಪ್ಪ ಬಾಚಲಾಪುರಭಾಷಾ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲಿ : ಶರಣಪ್ಪ ಬಾಚಲಾಪುರ

ಕೊಪ್ಪಳ:ಫೆ-೨೨:ಜಿಲ್ಲಾ ಕೊಪ್ಪಳ ಹೈದ್ರಾಬಾದ್ ಕರ್ನಾಟಕದ ಈ ನಮ್ಮ ಪ್ರದೇಶದಲ್ಲಿ ಆಡಳಿತ ಭಾಷೆ ಉರ್ದು ಆಗಿದ್ದರೂ ಸಹಿತ ಕನ್ನಡಕ್ಕೆ ಧಕ್ಕೆ ಬರುವಂತಹ ಕೆಲಸ ಯಾರಿಂದಲೂ ಆಗಿಲ್ಲ. ಭಾಷೆಯ ಜೊತೆಗೆ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಈ ನಾಡಿಗೆ ಸ…

Read more »
22 Feb 2013

ಅನಿಕೇತ ಅಗಡಿ ಕಾಂಗ್ರೆಸ ಪಕ್ಷ ಸೇರ್ಪಡೆಅನಿಕೇತ ಅಗಡಿ ಕಾಂಗ್ರೆಸ ಪಕ್ಷ ಸೇರ್ಪಡೆ

ಕೊಪ್ಪಳ : ದಿನಾಂಕ ೨೨  ರಂದು ಬೆಳಗ್ಗೆ ೧೦:೦೦ ಗಂಟೆಗೆ ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ  ಕೊಪ್ಪಳ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರುಗಳಾದ ಎಸ್.ಬಿ. ನಾಗರಳ್ಳಿ ಹಾಗೂ ಮರ್ದಾನಲಿ ಅಡ್ಡೆವಾಲಿ ನೇತೃತ್ವದಲ್ಲಿ ಯುವ ನಾಯಕ ಅನಿಕೇತ ಅಗಡಿ ತಮ್ಮ ಅಪಾರ …

Read more »
22 Feb 2013

 ಕೊಪ್ಪಳ ಸಾರಿಗೆ ಸಂಸ್ಥೆಯಿಂದ ದೈನಿಕ ಪಾಸ್ ವ್ಯವಸ್ಥೆ ಜಾರಿ ಕೊಪ್ಪಳ ಸಾರಿಗೆ ಸಂಸ್ಥೆಯಿಂದ ದೈನಿಕ ಪಾಸ್ ವ್ಯವಸ್ಥೆ ಜಾರಿ

  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ವಿವಿಧ ನಗರ, ಪಟ್ಟಣಗಳಿಗೆ ಕಡಿಮೆ ಮೊತ್ತದಲ್ಲಿ ಪ್ರಯಾಣ ಕೈಗೊಳ್ಳಬಹುದಾದ ದೈನಿಕ ಪಾಸ್ ವ್ಯವಸ್ಥೆಯನ್ನು ಫೆ. ೨೩ ರಿಂದ ಜಾರಿಗೊಳಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಿ…

Read more »
22 Feb 2013

ವಕೀಲರಿಗೆ ಮಧ್ಯಸ್ಥಿಕಾ ತರಬೇತಿ ಕಾರ್ಯಾಗಾರ ಯಶಸ್ವಿವಕೀಲರಿಗೆ ಮಧ್ಯಸ್ಥಿಕಾ ತರಬೇತಿ ಕಾರ್ಯಾಗಾರ ಯಶಸ್ವಿ

  ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ವಕೀಲರಿಗಾಗಿ ಏರ್ಪಡಿಸಲಾದ ನಾಲ್ಕು ದಿನಗಳ ಮಧ್ಯಸ್ಥಿಕಾ…

Read more »
22 Feb 2013

ಯುವ ವಿಜ್ಞಾನಿ ಪ್ರಶಸ್ತಿ : ಅರ್ಜಿ ಆಹ್ವಾನಯುವ ವಿಜ್ಞಾನಿ ಪ್ರಶಸ್ತಿ : ಅರ್ಜಿ ಆಹ್ವಾನ

  ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ೨೦೧೨-೧೩ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ವೈಜ್ಞಾನಿಕ…

Read more »
22 Feb 2013

ಪರಿಕ್ಷಾ ಮೇಲ್ವಿಚಾರಕರಿಲ್ಲದೇ ಫೆಬ್ರುವರಿ ತಿಂಗಳ ಕಿರುಪರೀಕ್ಷೆ !ಪರಿಕ್ಷಾ ಮೇಲ್ವಿಚಾರಕರಿಲ್ಲದೇ ಫೆಬ್ರುವರಿ ತಿಂಗಳ ಕಿರುಪರೀಕ್ಷೆ !

ಕೊಪ್ಪಳ, ೨೨ - ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ನಾಳೆಯಿಂದ ೩ ದಿನಗಳವರೆಗೆ ನಡೆಯುವ ಫೆಬ್ರುವರಿ ತಿಂಗಳ ಕಿರುಪರೀಕ್ಷೆಯಲ್ಲಿ ಪರೀಕ್ಷಾ ಮೇಲ್ವಿಚಾರಕರಿಲ್ಲದೇ, ವಿಶೇಷ, ವಿಶಿಷ್ಟ ರೀತಿಯಲ್ಲಿ ಕಿ…

Read more »
22 Feb 2013

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ

ದಿ  ೨೦, ೨೧  ರಂದು ಪ್ರಮುಖ ಕಾರ್ಮಿಕರ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಕೊಪ್ಪಳ ಜಿಲ್ಲೆಯ ಅಂಗನವಾಡಿ ಉದ್ಯೋಗಿಗಳು, ಬಿಸಿಯೂಟ ತಯಾರಕರು ತಮಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ, ರಾಷ್ಟ್ರೀಯ ಮುಷ್ಖರಕ್ಕೆ ಬೆಂಬಲಿ…

Read more »
21 Feb 2013

ಜಿಲ್ಲೆಯಲ್ಲಿ ೪೬ ನಾಮಪತ್ರ ಸಲ್ಲಿಕೆಜಿಲ್ಲೆಯಲ್ಲಿ ೪೬ ನಾಮಪತ್ರ ಸಲ್ಲಿಕೆ

ಸ್ಥಳೀಯ ಸಂಸ್ಥೆ ಚುನಾವಣೆ :  ಕೊಪ್ಪಳ ಫೆ.೨೧ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮ ಪತ್ರ ಸಲ್ಲಿಸಿದ್ದು, ಒಟ್ಟು ೪೬ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕೊಪ್ಪಳ ನಗರಸಭೆ ಸದಸ…

Read more »
21 Feb 2013

 ೯ನೇ ವಾರ್ಡಿನಿಂದ   ಮೆಹಬೂಬ (ಮಚ್ಚಿ) ನಾಮ ಪತ್ರ ೯ನೇ ವಾರ್ಡಿನಿಂದ ಮೆಹಬೂಬ (ಮಚ್ಚಿ) ನಾಮ ಪತ್ರ

ಕೊಪ್ಪಳ ನಗರಸಭೆಯ ೯ನೇ ವಾರ್ಡಿನಿಂದ   ಮೆಹಬೂಬ (ಮಚ್ಚಿ) ನಾಮ ಪತ್ರವನ್ನು ಚುನಾವಣಾಧಿಕಾರಿಯಾದ ಕೆ. ಮುನಿಯಪ್ಪ ರವರಿಗೆ ದಿನಾಂಕ : ೨೧-೦೨-೨೦೧೩ ರಂದು ಮದ್ಯಾಹ್ನ ೧.೦೦ ಗಂಟೆಗೆ ಸಲ್ಲಿಸಿದರು. …

Read more »
21 Feb 2013

ಜೆಸಿಟಿಯು ಐತಿಹಾಸಿಕ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲಜೆಸಿಟಿಯು ಐತಿಹಾಸಿಕ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲ

ಫೆ. ೨೦-೨೧ ರಂದು ಜೆಸಿಟಿಯು ಸಮಿತಿ ಕರೆ ನೀಡಿದ  ದೇಶವ್ಯಾಪಿ ೪೮ ಗಂಟೆಗಳ ಮುಷ್ಕರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು-ಕರ್ನಾಟಕ) ಕರೆಯಿಂದಾಗಿ ಗಂಗಾವತಿಯಲ್ಲಿ ಫೆ.೨೦ರಂದು ಸಿಪಿಐ(ಎಂ…

Read more »
21 Feb 2013

ಜಿಲ್ಲೆಯಲ್ಲಿ ೧೪ ನಾಮಪತ್ರ ಸಲ್ಲಿಕೆಜಿಲ್ಲೆಯಲ್ಲಿ ೧೪ ನಾಮಪತ್ರ ಸಲ್ಲಿಕೆ

ಸ್ಥಳೀಯ ಸಂಸ್ಥೆ ಚುನಾವಣೆ :    ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮ ಪತ್ರ ಸಲ್ಲಿಸಿದ್ದು, ಒಟ್ಟು ೧೪ ನಾಮಪತ್ರಗಳು ಸಲ್ಲಿಕೆಯಾಗಿವೆ.  ಕೊಪ್ಪಳ ನಗರಸಭೆ ಸದಸ್ಯ ಸ್ಥಾನಕ್ಕೆ …

Read more »
20 Feb 2013

ಮತದಾರರ ಪಟ್ಟಿ ಪರಿಶೀಲಿಸಲು ಸೂಚನೆಮತದಾರರ ಪಟ್ಟಿ ಪರಿಶೀಲಿಸಲು ಸೂಚನೆ

ಸ್ಥಳೀಯ ಸಂಸ್ಥೆ ಚುನಾವಣೆ :    ವಿಧಾನಸಭಾ ಕ್ಷೇತ್ರವಾರು ಮತ್ತು ನಗರ ಸಭೆಯ ವಾರ್ಡುವಾರು ಮತದಾರರ ಪಟ್ಟಿಗಳು ಬೇರೆ ಬೇರೆ ಇರುತ್ತವೆ. ನಗರ ಪ್ರದೇಶದ ಮತದಾರರು ತಮ್ಮ ಹೆಸರಿರುವ ಭಾಗ ಸಂಖ್ಯೆ, ಮತದಾನ ಕೇಂದ್ರ ಮತ್ತು ಕ್ರಮ ಸಂಖ್ಯೆಗಳನ್ನು ಚುನಾವಣ…

Read more »
20 Feb 2013

ಕೊಪ್ಪಳದಲ್ಲಿ ಬಂದ್ ಯಶಸ್ವಿ

ಬಂದ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಗರದಲ್ಲಿ ಬೆಳಗಿನಿಂದಲೇ ಎಲ್ಲ  ವ್ಯಾಪಾರಿ ಮಳಿಗೆಗಳು ಮುಚ್ಚಿದ್ದವು. ಬಸ್ ಸಂಚಾರ  ಇರಲಿಲ್ಲ. ಆದರೆ ಜನಸಂಚಾರ ಎಂದಿನಂತಿತ್ತು. ಸಂಜೆಯ ಹೊತ್ತಿಗೆ  ಜವಾಹರ್ ರಸ್ತೆ ಹಾಗೂ ಬಸ್ ಸ್ಟಾಂಡ್  ರಸ್ತೆಯ ಹಲವಾ…

Read more »
20 Feb 2013

ನಾಳೆ ರಾಷ್ಟ್ರ ವ್ಯಾಪಿ ಬಂದ್: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ  ನಾಳೆ ರಾಷ್ಟ್ರ ವ್ಯಾಪಿ ಬಂದ್: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

 ನಾಳೆ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ಇರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಕುರಿತು ಇಂದು ಪ್ರತಿಕ್ರಿಯೆ ನೀಡಿದ ಸರ್ವಶಿಕ್ಷಣ ಇಲಾಖಾ ಆಯುಕ್ತ ಉಮಾಶಂಕರ್ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಇಲ್ಲ ಎಂದು ಸ್ಪಷ್ಟ ಪಡಿಸಿದ್…

Read more »
19 Feb 2013

ನಗರ ಸ್ಥಳೀಯ ಸಂಸ್ಥೆ ಚುನಾವಣೆ : ೧೬೪ ಮತಗಟ್ಟೆಗಳು, ೧೪೬೧೯೫ ಮತದಾರರುನಗರ ಸ್ಥಳೀಯ ಸಂಸ್ಥೆ ಚುನಾವಣೆ : ೧೬೪ ಮತಗಟ್ಟೆಗಳು, ೧೪೬೧೯೫ ಮತದಾರರು

  ಕೊಪ್ಪಳ ಜಿಲ್ಲೆಯಲ್ಲಿನ ೦೨ ನಗರಸಭೆ, ೦೧ ಪುರಸಭೆ ಮತ್ತು ೦೧ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೯೬ ವಾರ್ಡ್‌ಗಳಿಗೆ ೧೬೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಅದೇ ರೀತಿ ೭೩೬೯೧ ಪುರುಷರು ಮತ್ತು ೭೨೫೦೪ ಮಹಿಳೆ ಸೇರಿ ಒಟ್ಟು ೧೪೬೧೯೫ ಮತದಾ…

Read more »
19 Feb 2013

 ವಾರ್ಷಿಕೋತ್ಸವ ಮಾರ್ಗದರ್ಶನ, ಬೀಳ್ಕೊಡುಗೆ ಕಾರ್ಯಕ್ರಮ ವಾರ್ಷಿಕೋತ್ಸವ ಮಾರ್ಗದರ್ಶನ, ಬೀಳ್ಕೊಡುಗೆ ಕಾರ್ಯಕ್ರಮ

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳ ವಾರ್ಷಿಕೋತ್ಸವ ಮಾರ್ಗದರ್ಶನ, ಬೀಳ್ಕೊಡುಗೆ ಕಾರ್ಯಕ್ರಮ  ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳದಲ್ಲಿ ೨೦೧೨-೧೩ ನೇ ಸಾಲಿನ ವಾರ್ಷಿಕ ದಿನಾಚರಣೆ ವಿಜೃಂಭಣೆಯಿಂದ ನೆರವೇರಿತು ಕಾರ್ಯಕ್ರಮವನ್…

Read more »
19 Feb 2013

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-೨೦೧೩  ಪೂರ್ಣ ಮಾಹಿತಿನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-೨೦೧೩ ಪೂರ್ಣ ಮಾಹಿತಿ

ನಗರ ಸ್ಥಳೀಯ ಸಂಸ್ಥೆಗಳ ಹೆಸರು ಮತದಾರರು                                         ಪುರುಷರು ಮಹಿಳೆಯರು ಒಟ್ಟು ನಗರಸಭೆ, ಕೊಪ್ಪಳ                    ೨೪೪೬೩   ೨೪೦೭೮      ೪೮೫೪೧ ನಗರಸಭೆ, ಗಂಗಾವತಿ                    ೩೫೪೭…

Read more »
19 Feb 2013

ಏಕಾಗ್ರತೆ ಬೆಳೆಸಿಕೊಳ್ಳಲು ಕರೆ - ಡಾ. ಸುಮತಿ ಹಿರೇಮಠ

ಕೊಪ್ಪಳ: ವಿದ್ಯಾರ್ಥಿಗಳು ಮಾನಸಿಕವಾಗಿ ಸೋಲದೆ ಏಕಾಗ್ರತೆಯನ್ನು ಕ್ರೋಡಿಕರಿಸಿ ತಮ್ಮಲ್ಲಿರುವಂತ ಮೌಲ್ಯವನ್ನು ಜಗತ್ತಿಗೆ ತೋರಿಸಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವಂತ ಅಪಾರವಾದ ಶಕ್ತಿಯನ್ನು ಅನವಸ್ಯಕವಾದ ಕೆಲಸಕಾರ್ಯಗಳಲ್ಲಿ ಅಪವ್ಯಯ ಮಾಡಬಾರದು …

Read more »
19 Feb 2013

  ರೋಗಗ್ರಸ್ತ ಹಾಸ್ಟೆಲಗಳ ಕುರಿತಾದ ಪುಸ್ತಕ ಬಿಡುಗಡೆ ರೋಗಗ್ರಸ್ತ ಹಾಸ್ಟೆಲಗಳ ಕುರಿತಾದ ಪುಸ್ತಕ ಬಿಡುಗಡೆ

             ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಸ್.ಸಿ/ಎಸ್ ಟಿ ಬಿ.ಸಿ.ಎಮ್  ಹಾಸ್ಟೆಲಗಳ ಕುರಿತು ರಾಜ್ಯ ಮಟ್ಟದ ಸಮಿಕ್ಷೆ ವರದಿಯನ್ನು ಕೊಪ್ಪಳ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.          ಪುಸ್ತಕ ಬಿಡ…

Read more »
19 Feb 2013

ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ -ಎಸ್.ಐ.ಓ ಖ೦ಡನೆ

     ಕರ್ನಾಟಕ ಸರ್ಕಾರವು ೭ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ ನೀಡಿದ ಸರ್ಕಾರದ ಕ್ರಮವನ್ನು ಖ೦ಡಿಸಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಶೊಕ ವ್ರುತ್ತದಲ್ಲಿ ವಿಧ್ಯಾರ್ಥಿ ಸ೦ಘಟನೆ ಎಸ್.ಐ.ಓ ಪ್ರತಿಭಟನೆ ನಡೆಸಿತು.              ಪ್…

Read more »
19 Feb 2013

 ಫೆ. ೨೮ ರಿಂದ ಉದ್ಯೋಗಖಾತ್ರಿ ಕೂಲಿ ನೇರ ಫಲಾನುಭವಿ ಖಾತೆಗೆ -ಡಿ.ಕೆ. ರವಿ  ಫೆ. ೨೮ ರಿಂದ ಉದ್ಯೋಗಖಾತ್ರಿ ಕೂಲಿ ನೇರ ಫಲಾನುಭವಿ ಖಾತೆಗೆ -ಡಿ.ಕೆ. ರವಿ

  ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಫೆ. ೨೮ ರಿಂದ ಜಾರಿಗೆ ಬರಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಹೇಳಿದರು.  …

Read more »
19 Feb 2013
 
Top