PLEASE LOGIN TO KANNADANET.COM FOR REGULAR NEWS-UPDATES


 ಕೆ.ಎಂ.ಸಯ್ಯದ್  ವಿಶ್ವಾಸ
ಕೊಪ್ಪಳ, ಫೆ. ೨೮: ಅತ್ಯಂತ ಜನಪರ ಕಾಳಜಿ ಹಾಗೂ ಕಳಕಳಿಯುಳ್ಳ ಈರಣ್ಣ ಹಂಚಿನಾಳ ರವರ ಗೇಲುವು ಖಚಿತವೆಂದು ಎಂದು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್  ಅಧ್ಯಕ್ಷ ಬಿಎಸ್‌ಆರ್ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ. ಸಯ್ಯದ್ ಹೇಳಿದರು.
ಅವರು ಗುರುವಾರ ನಗರದ ೧೮ ನೇ ವಾರ್ಡಿನ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಈರಣ್ಣ ಹಂಚಿನಾಳ ಪರ ವಾರ್ಡಿನಲ್ಲಿ ಮತಯಾಚನೆ  ಮಾಡುವ ಮೂಲಕ ನೆರೆದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಈರಣ್ಣ ಹಂಚಿನಾಳ ಸೇ ರಿದಂತೆ ವಾರ್ಡಿನ ಮುಖಂಡರು ಹಾಗೂ ಅಪಾರ ಬೆಂಬಲಿಗರು ಉಪಸ್ಥಿತರಿದ್ದರು.

28 Feb 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top