ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಗೈರು ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕು ಎನ್ನುವ ಜಿಲ್ಲೆಯ ಜನಪ್ರತಿನಿಧಿಗಳ, ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿ…
ರಾಜ್ಯೋತ್ಸವ ನಿಮಿತ್ಯ ರೋಗಿಗಳಿ ಹಾಲು ಬ್ರೆಡ್ ವಿತರಣೆ
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕೊಪ್ಪಳ ತಾಲೂಕ ಅಧ್ಯಕ್ಷರಾದ ಆರ್. ವಿಜಯಕುಮಾರ್ ಮುಖಂಡತ್ವದಲ್ಲಿ ಬೆಳಗ್ಗೆ ೧೦.೦೦ ಗಂಟೆಗೆ ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು, ಬ್ರೆಡ್ ವಿತರಣೆ …
ದಲಿತರನ್ನು ಮುಖ್ಯವಾಹಿನಿಯಲ್ಲಿ ಗುರುತಿಸಬೇಕು-ಹಿರೇಮಠ

ಕೊಪ್ಪಳ, ಅ. ೩೧. ದಲಿತರನ್ನು ಸಮಾಜದ ಹಾಗೂ ರಾಜಕೀಯದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕು ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಿಸಾನ್ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಯ್ಯ ಎಚ್. ಹಿರೇಮಠ ಹೇಳಿದರು. ಅವರು ನಗರದಲ್ಲಿಂದು ಸ್ವರಭಾರತಿ ಗ್ರಾ…
ಬೈಕ್ ಕಳವು ಜಾಲ ಪತ್ತೆ : ಇಬ್ಬರ ಬಂಧನ, ೧೧ ಬೈಕ್ ವಶ

ರಾಜ್ಯದ ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ನೆರೆಯ ಆಂಧ್ರದ ಗುಂತಕಲ್, ಗುತ್ತಿ ಮುಂತಾದೆಡೆ ಬೈಕ್ ಕಳುವು ಮಾಡಿ ವಂಚಿಸುತ್ತಿದ್ದ ಜಾಲವನ್ನು ಕೊಪ್ಪಳ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಸುಮ…
ನ.೦೧ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನ.೦೧ ರಂದು ಬೆಳಿಗ್ಗೆ ೯.೦೦ ಗಂಟೆಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮ…
ಕಸಾಪ ದಿಂದ ರಾಜ್ಯೋತ್ಸವ ಪ್ರಯುಕ್ತ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ೨೦೧೨ ರ ನವೆಂಬರ್ ೦೧ ರಿಂದ ೩೦ ರವರೆಗೆ ತಿಂಗಳ ಪೂರ್ತಿ ಪರಿಷತ್ತಿನ ಪ್ರಕಟಣೆಗಳನ್ನು ಶೇ.೧೫ ರಿಂದ ಶೇ.೭೫ ರವರೆಗೆ ರಿಯಾಯತಿ ದರದಲ್ಲಿ ಮಾರಾಟ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆ…
ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
31 Oct 2012ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆ
31 Oct 2012ಇಂದಿರಾಗಾಂಧಿ ವಿಶ್ವದ ಧೀಮಂತ ನಾಯಕಿ
ಕೆ ಬಸವರಾಜ ಹಿಟ್ನಾಳ ಕೊಪ್ಪಳ :- ೩೧ ರಂದು ಬುಧವಾರ ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಮಾಜಿ ಪ್ರಧಾನಿ ದಿ. ಶ್ರೀಮತಿ ಇಂದಿರಾಗಾಂಧಿಯವರ ೨೮ನೇ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಶ್ರೀಮತಿ ಇಂದಿರಾಗಾಂದಿಯವರು ನಾಡು ಕಂಡ ಒಬ್ಬ ಮಹ…
ಕೊಪ್ಪಳ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿ ಇಲ್ಲ

ಬೆಂಗಳೂರು, ಅ.31: ಸಾಹಿತಿ ಬೊಳುವಾರ್ ಮುಹಮ್ಮದ್ ಕುಂಞಿ, ಪ್ಯಾರಾಲಿಂಪಿಕ್ಸ್ ಸಾಧಕ ಗಿರೀಶ್ ಗೌಡ ಹಾಗೂ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ ಸಹಿತ 57 ಮಂದಿ ಸಾಧಕರಿಗೆ ಮತ್ತು 7 ಸಂಘ ಸಂಸ್ಥೆಗಳಿಗೆ 2012ರ ಕನ್ನಡ ರಾಜ್ಯೋತ್ಸವ ಪ್ರಶ…
akshara applainix company koppal
akshara applainix company home appliances sony dealer koppal jawahar road koppal …
ಲೆಕ್ಕ ಕೊಡಿ ಇಲ್ಲವೇ ರಾಜ್ಯ ಬಿಡಿ
ಕೊಪ್ಪಳ : ದಿ ೩೦ ಮಂಗಳವಾರ ಮದ್ಯಾನ್ಹ ೩ ಗಂಟೆಗೆ ಕಾಂಗ್ರೇಸ ಪಕ್ಷದ ರಾಜ್ಯ ವ್ಯಾಪಿ ಅಭಿಯಾನವಾದ ಲೆಕ್ಕ ಕೊಡಿ ಇಲ್ಲವೇ ರಾಜ್ಯ ಬಿಡಿ ಮನವಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೊಡಲಾಯಿತು. ಜಿಲ್ಲಾಧ್ಯಕ್ಷರಾದ …
ನ.೦೧ ರಂದು ರಾಜ್ಯ ಬೀಜ ಪ್ರಮಾಣ ಸಂಸ್ಥೆ ಪ್ರಾರಂಭೋತ್ಸವ

ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯ ಪ್ರಾರಂಭೋತ್ಸವ ಕಾರ್ಯಕ್ರಮ ನ.೦೧ ರಂದು ಬೆಳಿಗ್ಗೆ ೧೧.೩೦ ರಂದು ಕೊಪ್ಪಳದ ಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ ಜರುಗಲಿದೆ. ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲ…
ನ.೦೧ ರಂದು ರೈತರ ತರಬೇತಿ ನಿಲಯ ಮತ್ತು ಕಾರ್ಯಾಲಯ ಶಂಕು ಸ್ಥಾಪನೆ

ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ತಾ.ಪಂ. ಆವರಣದಲ್ಲಿ ನ.೦೧ ರಂದು ಬೆಳಿಗ್ಗೆ ೧೧.೪೫ ಕ್ಕೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕಾರ್ಯಾಲಯ ಹಾಗೂ ರೈತರ ತರಬೇತಿ ನಿ…
ಕನ್ನಡ ಚಲನಚಿತ್ರ ಕಡ್ಡಾಯ ಪ್ರದರ್ಶನಕ್ಕೆ ಡಿ.ಸಿ. ಆದೇಶ

ರಾಜ್ಯೋತ್ಸವ : : ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ೦೧ ರಂದು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಲ್ಲಿ ನ.೦೧ ರಿಂದ ಒಂದು ವಾರ ಕಾಲ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವಂತೆ ಜಿಲ್ಲಾಧ…
ಶ್ರೀನಿವಾಸ ಗುಪ್ತಾ, ರಾಘವೇಂದ್ರ ಪಾನಘಂಟಿಯವರಿಗೆ ಸನ್ಮಾನ

ಕೊಪ್ಪಳ : ಪ್ರಜಾಪಿತ ಬೃಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರವಾರ ಜಿಲ್ಲೆಯ ಯಲ್ಲಾಪುರದಲ್ಲಿ ಇತ್ತೀಚೆಗೆ ನಡೆದ ಪುನಶ್ಚೆತನ ತಪಸ್ಸಿನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಹಾಗೂ ಆಂದ್ರ ಮತ್ತು ಕೇರಳ ರಾಜ್ಯದಿಂದ ಆಗಮಿಸಿರುವ ಅನೇಕ ಬೃಹ್ಮಕು…
ವಾಲ್ಮೀಕಿ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಕೊಪ್ಪಳ: ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ೯ ಜೊಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಜರುಗಿತು. ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್ಆರ್ ಮುಖಂಡ ಕೆ.ಎಮ್.ಸಯ್ಯದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ …
ಸಂಸ್ಕೃತ ವಿ.ವಿ.ಗೆ ಮಹರ್ಷಿ ವಾಲ್ಮೀಕಿ ಹೆಸರಿಡುವದು ಸೂಕ್ತ-ಸಂಗಣ್ಣ
ಅ. ೨೯: ಬೆಂಗಳೂರಿನಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡುವುದು ಸೂಕ್ತ ಎಂದು ಶಾಸಕ ಸಂಗಣ್ಣ ಕರಡಿ ಅಭಿಪ್ರಾಯಪಟ್ಟಿದ್ದಾರೆ. ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲ…
ನಾಯಕ ಸಮಾಜದ ಕೊಡುಗೆ ಅನನ್ಯ

ಗೊಂಡಬಾಳ ಕೊಪ್ಪಳ, ಅ. ೨೯. ನಾಯಕ ಸಮಾಜದ ಕೊಡುಗೆ ಸಮಾಜಕ್ಕೆ ಅನನ್ಯವಾದದ್ದು ಎಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಹೇಳಿದರು. ಅವರು ನಗರದ ತಾಲೂಕ ಪಂಚಾಯತ ಸಂಕೀರ್ಣದಲ್ಲಿ ಕರ್ನಾಟಕ ವಾಲ್ಮೀಕಿ ಸೇನೆ ಮತ್ತು ಸ್…
shivaraj tangadagi mla kanakagiri
shivaraj tangadagi mla kanakagiri koppal district ex minister karnataka state …
ಸೀಗಿ ಹುಣ್ಣಿಮೆ ಸಕ್ಕರೆ ಆರತಿಗಳು
ಸೀಗಿ ಹುಣ್ಣಿಮೆ ನಿಮಿತ್ಯ ನಗರದಲ್ಲಿ ಸಕ್ಕರೆ ಆರತಿಗಳ ಮಾರಾಟ ಭರದಿಂದ ಸಾಗಿದೆ …
ಭಾಗ್ಯನಗರ. ಜ್ಞಾನ ಬಂಧು ಶಾಲೆಯಲ್ಲಿ ವಾಲ್ಮೀಕಿ ಜಯಂತಿ
ಕೊಪ್ಪಳ : ಜ್ಞಾನ ಬಂಧು ಪ್ರಾಥಮಿಕ ಶಾಲೆ ಭಾಗ್ಯನಗರ ಗ್ರಾಮದಲ್ಲಿ ದಿ ೨೯ ರಂದು ಬೆಳಿಗ್ಗೆ ೯:೦೦ ಗಂಟೆಗೆ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು. ಮಹರ್ಷಿಯ ಪೂಜೆಯನ್ನು ನೆರವೇರಿಸಿದ …
ಶರಣ ಹುಣ್ಣಿಮೆ ಕಾರ್ಯಕ್ರಮ

ಅಧ್ಯಕ್ಷತೆ ಶರಣಪ್ಪ ಈಶಪ್ಪ ಸುಂಕದ ನಿವೃತ್ತ ಉಪಕಲ್ಯಾಣಾಧಿಕಾರಿಗಳು, ಅತಿಥಿ ಉಪನ್ಯಾಸಕರು :- ಎಂ.ಎಸ್.ನೀಲಕಠಪ್ಪನವರು ಪ್ರವಚನಕಾರರು, ವಿಷಯ :- ಶರಣ ವಚನಗಳಲ್ಲಿ ಮಾನವೀಯ ಮೌಲ್ಯಗಳು ಅತಿಥಿಗಳು ಹುಸೇನಪಾಶಾ, ಲಾಡ್ಲಿ ಅವಾರ್ಡ ಪುರಸ್ಕೃತರು…
ಸಾಚಾರ್ ವರದಿಯ ಅನುಷ್ಠಾನಕ್ಕೆ ಆದ್ಯತೆ: ಕೆ.ರಹ್ಮಾನ್ ಖಾನ್

,ಅ.28: ಮುಸ್ಲಿಂ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಲು ಸಾಚಾರ್ ಸಮಿತಿ ವರದಿಯ ಅನುಷ್ಠಾನ ಹಾಗೂ ಅಲ್ಪಸಂಖ್ಯಾತರಿಗೆ ಯುಪಿಎ ನೀಡಿರುವ ಚುನಾವಣಾ ಆಶ್ವಾಸನೆ ಗಳನ್ನು ಈಡೇರಿಸಲು ತಾನು ಆದ್ಯತೆ ನೀಡುವುದಾಗಿ, ರವಿವಾರ ಕೇಂದ್ರ …
ಬಿಜೆಪಿಗೆ ಮರಳುವ ಮಾತೇ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ

* ತನ್ನ ವಿರುದ್ಧ ಸಭೆ ನಡೆಸಿ; ಮಾಧ್ಯಮಗಳಲ್ಲಿ ನನ್ನ ಪರ ಹೇಳಿಕೆ *ಬಿಜೆಪಿಯ ವಿರುದ್ಧ ಕಿಡಿಗಾರಿದ ಬಿಎಸ್ವೈ ತುಮಕೂರು, ಅ. 28: ಒಳಗೆ ಯಡಿಯೂರಪ್ಪನನ್ನು ಹೇಗೆ ಹೊರದಬ್ಬಬೇಕು ಎಂದು ಮಾತುಕತೆ ನಡೆಸಿ ಹೊರಗೆ ಮಾಧ್ಯಮಗಳ ಮುಂದೆ ಯಡಿಯೂರಪ್ಪ ಬಿಜೆಪಿ…
ಮಹರ್ಷಿ ವಾಲ್ಮೀಕಿಗೆ ಜಿಲ್ಲಾಡಳಿತದಿಂದ ಅವಮಾನ ಖಂಡನೆ

ಕೊಪ್ಪಳ; ಅ.೨೬. ಮಹರ್ಷಿ ವಾಲ್ಮೀಕಿ ಜಯಂತೋಂತ್ಸವ ಅಂಗವಾಗಿ ದಿ.೨೯.೧೦.೨೦೧೨ ರಂದು ನಡೆಯುವ ಕಾರ್ಯಕ್ರಮದ ಫ್ಲೆಕ್ಸ್ (ಬ್ಯಾನರ್)ಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ, ರಸ್ತೆಗಳಲ್ಲಿ ಕಾಟಾಚಾರಕ್ಕೆಂಬಂತೆ ಕಟ್ಟಿರುವುದು ಅವಮಾನಕ್ಕೆ ಕಾರಣವಾಗಿದೆ…
ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ ಶ್ರದ್ದಾ ಮನೋಭಾವನೆ ಬೆಳೆಯುತ್ತದೆ.

ಕೊಪ್ಪಳ ಯುವಕರು ದಾರ್ಮಿಕ ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸುತ್ತಿರಬೇಕು ಅದರಿಂದ ಭಕ್ತಿ, ಶ್ರದ್ದೆ ಮನೋಭಾವ ಬೆಳೆಯುತ್ತದೆ. ಸಂಸ್ಕೃತಿ ಉಳಿಸಲು ಸಹಕಾರಿಯಾಗುತ್ತದೆ. ಎಂದು ತಾಲೂಕಾ ಪಂಚಾಯತಿ ಸದಸ್ಯ ಮುದೇಗೌಡ ಪೋಲಿಸ ಪಾಟೀಲ ಹೇಳಿದರು. ಅವರು ಕಾತ…
gajaraj travels koppal
ಪ.ಪೂ.ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

: ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವಿವಿಧ ವಿಷಯಗಳಲ್ಲಿ ಖಾಲಿಯಿರುವ ೧೭೬೪ ಹುದ್ದೆಗಳನ್ನು ಅ.೨೦ ರಂದು ವೆಬ್ಸೈಟ್ www.schooleducation.kar.nic.in ರಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸ…
gavisiddeshwarswamy khanavali and catering center koppal

gavisiddeshwarswamy khanavali opp mata hotel hospet road koppal …
gavisiddheshwar convenstion hall koppal
chandhru kavalur koppal
amaradeep electricals and hardware koppal

electrical goods pumps and pipes wire amaradeep electricals and hardware koppal …
ಅ.೨೭ ರಂದು ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ

ಬಕ್ರೀದ ಹಬ್ಬಕ್ಕಾಗಿ ಅಕ್ಬೋಬರ್ ೨೬ ರ ಶುಕ್ರವಾರದ ಬದಲಿಗೆ ೨೭ ರ ಶನಿವಾರ ಸಾರ್ವತ್ರಿಕ ರಜೆ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ೨೦೧೨ನೇ ವರ್ಷಕ್ಕೆ ಮಂಜೂರು ಮಾಡಿದ ಸಾರ್ವತ್ರಿಕ ರಜಾಪಟ್ಟಿಯಲ್ಲಿ ದಿ.೨೬-೧೦-೨೦೧೨ ರಂದು ಬಕ್ರೀದ ಹಬ್ಬವೆ…
ಅ.೨೯ ರಂದು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಸಾಹಿತ್ಯ ಭವನದಲ್ಲಿ ಅ.೨೯ ರಂದು ಬೆಳಿಗ್ಗೆ ೧೧.೪೫ ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ …
ರೈತರಿಗೆ ಹೊಸ ತಂತ್ರಜಾನ ಒದಗಿಸಲು ಒತ್ತಾಯ

ಕೊಪ್ಪಳ: ರಾಷ್ಟ್ರ ಮತ್ತು ರಾಜ್ಯದ ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಸಿಗದೇ ಅನ್ಯಾಯವೆಸಗಲು ಕೇಂದ್ರ ಸಕಾರ ಸಜ್ಜಾದಂತಿದೆ. ಪ್ರಪಂಚದ ಇತರೆಡೆ ರೈತರು ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಪ್ರಗತಿ ಪಥದಲ್ಲಿ ಸಾಗಿ ನೆಮ್ಮದಿ ಜೀವನ ನಡೆಸುತ್…
ಯಶಸ್ವಿ ೧೨೮ನೇ ಕವಿಸಮಯ

ಕೊಪ್ಪಳ : ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೨೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ವಾಚನ ಮಾಡಿದ ಕವಿತೆಗಳ ಕುರಿತು ಚರ್ಚೆ ನಡೆಯಿತು. ಬಸವರಾಜ ಸಂಕನಗೌಡರ- ಬಲಿ, ಹುಡುಗಿಯ ದಾರಿ, ಶರಣಪ್ಪ ದ…
bhagyodaya motors pvt ltd koppal
bhagyodaya motors pvt ltd koppal opp dc office koppal tata motors …
ಚೆನ್ನಮ್ಮ ಜಯಂತೋತ್ಸವ

ಪಂಚಮಸಾಲಿ ಜಿಲ್ಲಾ ಯುವ ಘಟಕ ಕೊಪ್ಪಳ ಇವರಿಂದ ೧೮೯ ನೇ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತೋತ್ಸವ ಮತ್ತು ಇಷ್ಟಲಿಂಗ ಪೂಜಾ ಕಾರ್ಯಕ್ರಮ. ಕೊಪ್ಪಳ : ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಜಿಲ್ಲಾ ಯುವ ಘಟಕದಿಂದ ಕೊಪ್ಪಳದ ಮಹೇಶ್ವರ ದೆವಸ್ಥಾನದಲ್ಲಿ ಬೆಳ…
ಉದ್ಯಮಿ ಶ್ರೀನಿವಾಸ ಗುಪ್ತಾರವರಿಗೆ ಕೇಂದ್ರದ `ನಿರ್ಯಾತ ಶ್ರೀ ಪ್ರಶಸ್ತಿ

ಕೊಪ್ಪಳ. ಅ. ೨೧: ತಾಲೂಕಿನ ಭಾಗ್ಯನಗರದ ಶ್ರೀನಿವಾಸ್ ಹೇರ್ ಇಂಡಸ್ಟ್ರೀಸ್ನ ಮಾಲೀಕ ಹಾಗೂ ಉದ್ಯಮಿ ಶ್ರೀನಿವಾಸ ಗುಪ್ತಾ ರವರಿಗೆ ಕೇಂದ್ರ ಸರಕಾರದ `ನಿರ್ಯಾತ ಶ್ರೀ ಪ್ರಶಸ್ತಿ ದೊರೆತಿದೆ.ತಿಷ್ಠಿತ ಪ್ರಶಸ್ತಿಯನ್ನು ಶ್ರೀನಿವಾಸ ಗುಪ್ತಾರವರು ಪಡೆದು…
sai graphics koppal
malibasaveshwar enterprises koppal
bhanapur express mehaboob pasha kukanur koppal
karnataka union of sports and health kush bhanapur express mehaboob pasha kukanur koppal …
best beauty parlour koppal
best beauty parlour koppal gnaneshwar 9742329309 pooja hospet road koppal …
gavi constructions koppal
gavi constructions koppal real estate layout developers and construction koppal …
sayyed associates koppal
millenium institute of management koppal
millenium institute of management koppal agsk society girish kanavi karadi sanganna dadegal koppal …
rdte society dadegal
rdte society dadegal rdte group of college eshanna gulagannavar naveen galagannavar dadegal koppal …
ssps power solutions koppal
techknow inc koppal
basavaraj m purad and co koppal
suresh bumaraddi koppal
suresh bumaraddi class 1 contractor president koppal district contractor association koppal …
niranjan hardware koppal
vaibhava steels vaibhava cement trade koppal

vaibhava steels vaibhava cement trade kustagi circle hospet road koppal hardwae and cement dealer akash kiran katwa …
rajlaxmi traders hardware shop kustagi road koppal
rajlaxmi traders hardware shop kustagi road koppal 9341487445 …
Niranjan Electricals niranjan trader koppal
ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ

ಕೊಪ್ಪಳ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಚಾರ ನಿಯಂತ್ರಣದ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೊಪ್ಪಳದ ನೂತನ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ…
ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ

ಕೊಪ್ಪಳ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಚಾರ ನಿಯಂತ್ರಣದ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೊಪ್ಪಳದ ನೂತನ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ…
ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ರವಿ ಪುರುಷೋತ್ತಮ

ಕೊಪ್ಪಳ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಚಾರ ನಿಯಂತ್ರಣದ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೊಪ್ಪಳದ ನೂತನ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ…
ಅತ್ತಿಗೆಯೇ ಹೆತ್ತಮ್ಮ ನಾಟಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಕೊಪ್ಪಳ ಇವರುಗಳ ಸಹಯೋಗದಲ್ಲಿ ಶ್ರೀ ಗವಿಶ್ರೀ ಹವ್ಯಾಸಿ ಕಲಾಬಳಗ ಕೊಪ್ಪಳ ಶ್ರೀ ವೆಂಕಟೇಶ್ವರ ಡ್ರಾಮಾಸೀನ್ಸ್ ಹಲಗೇರಿ ಇ…
ಭಗತ್ಸಿಂಗ್ ಯುವಕ ಸಂಘ ಉದ್ಘಾಟನೆ

ಹಿಟ್ನಾಳ್: ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಇತ್ತೀಚೆಗೆ ಭಗತ್ಸಿಂಗ್ ಯುವಕ ಸಂಘವನ್ನು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಸದಸ್ಯರಾದ ಸಂದೇಶ್ …
ಪ್ಲಾಸ್ಟಿಕ್ ಬಳಕೆ ನಿಷೇಧ : ಉಲ್ಲಂಘಿಸಿದರೆ ದಂಡ

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೪೦ ಮೈಕ್ರಾನ್ಗಿಂತಲೂ ಕಡಿಮೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮೂರು ದಿನಗಳ ಒಳಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ಸಾರ್ವಜನಿಕರು, ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ಬಳಕೆ…
"ಕೊಪ್ಪಳ ಜಿಲ್ಲಾ ಡೈರೆಕ್ಟರಿ" ಅತ್ಯಮೂಲ್ಯ,ಸಂಗ್ರಹಯೋಗ್ಯ ಮಾಹಿತಿಕೋಶ - ಗವಿಸಿದ್ದೇಶ್ವರ ಮಹಾಸ್ವಾಮಿಗಳು
ಗವಿಸಿದ್ದೇಶ್ವರ ಸ್ವಾಮಿಗಳಿಂದ ಕೊಪ್ಪಳ ಜಿಲ್ಲಾ ಡೈರೆಕ್ಟರಿ ಲೋಕಾರ್ಪಣೆ ಕೊಪ್ಪಳ : ನಮ್ಮ ಜಿಲ್ಲೆಯ ಸಮಗ್ರ ಸಾಮಾಜಿಕ,ಆರ್ಥಿಕ,ರಾಜಕೀಯ,ಧಾರ್ಮಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನೊಳಗೊಂಡ ಪುಸ್ತಕದ ಅವಶ್ಯಕತೆಯಿತ್ತು. ಆ ನಿಟ್ಟಿನಲ್ಲಿ ಕನ್ನಡನೆಟ್ ಡಾ…
ಬಾಲಿಕಾ ಸಂಘಗಳ ರಚನೆಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಚಾಲನೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಮಕ್ಕಳ ರಕ್ಷಣಾ ಘಟಕ, ಯೂನಿಸೆಫ್ ಜಿಲ್ಲಾ ಮಕ್ಕಳ…