PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ: ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ೯ ಜೊಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಜರುಗಿತು. ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಮುಖಂಡ ಕೆ.ಎಮ್.ಸಯ್ಯದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವದು-ವರರಿಗೆ ಆಶೀರ್ವದಿಸಿದರು.
ಗ್ರಾ.ಪಂ.ಸದಸ್ಯ ಶಿವಪ್ಪ ಕನಕಪ್ಪ ಬುರಡಿ, ಕೊಟ್ರಪ್ಪ ಸಂಗಮೇಶ್ವರ, ರಾಮಣ್ಣ ಮೇಟಿ, ಬಸವರಾಜ್ ನಾಗಪ್ಪ ಜಾಲರ್, ಕೃಷ್ಣಪ್ಪ, ಲಕ್ಷ್ಮೀಪ್ರಿಯಾ, ಶಾಮಿದ್‌ಸಾಬ್ ಕಿಲ್ಲೇದಾರ್ ಗ್ರಾಮಗ ಮುಖಂಡರು ಪಾಲ್ಗೊಂಡಿದ್ದರು. 
29 Oct 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top