PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಬಂದ್ : ಎಲ್ಲವೂ ಬಂದ್ : ಸಂಚಾರ ಎಂದಿನಂತೆಕೊಪ್ಪಳ ಬಂದ್ : ಎಲ್ಲವೂ ಬಂದ್ : ಸಂಚಾರ ಎಂದಿನಂತೆ

ಕೊಪ್ಪಳದಲ್ಲಿಂದ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಕೊಪ್ಪಳ ಬಂದ್ ಗೆ ಕೊಪ್ಪಳ ನಾಗರಿಕರು ಉತ್ತಮವಾಗಿ ಸ್ಪಂದಿಸಿದ್ದು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ತಮ್ಮ ತಮ್ಮ ವ್ಯಾಪಾರಿ ಸಂಸ್ಥೆಗಳನ್ನು ಬಂದ್ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಕ…

Read more »
25 Jun 2010

ಇಂದು ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ?ಇಂದು ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ?

ಕೊಪ್ಪಳ : ಕೊಪ್ಪಳ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ಇಂದು ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪತ್ರಕರ್ತರಲ್ಲಿರುವ ಆಂತರಿಕ ಭಿನ್ನಮತದ ಫಲವಾಗಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ತಿಳಿದು ಬ…

Read more »
22 Jun 2010

ಸ್ಟೇಷನ್ ರಸ್ತೆ  ಅಗಲೀಕರಣಸ್ಟೇಷನ್ ರಸ್ತೆ ಅಗಲೀಕರಣ

ಕೊಪ್ಪಳ : ನಗರಸಭೆಯ ವತಿಯಿಂದ ಅಗಲೀಕರಣ ಕಾರ್ಯ ಮುಂದುವರೆದಿದ್ದು ಸ್ಟೇಷನ್ ರಸ್ತೆಯಲ್ಲಿ ಅಗಲೀಕರಣ ಕಾರ್ಯ ನಡೆಸಲಾಯಿತು. ಕನಕಾಚಲ ಚಿತ್ರಮಂದಿರದ ಕಂಪೌಂಡ್ , ಖಾದ್ರಿಯವರ ಬಿಲ್ಡಿಂಗ್ ಸೇರಿದಂತೆ ಸ್ಟೇಷನ್ ತನಕದ ರಸ್ತೆಯನ್ನು ಅ…

Read more »
22 Jun 2010

ಹುಟ್ಟು ಹಬ್ಬದ ದಿನ  ಒಂದೊಂದು ಸಸಿಗಳನ್ನು ಬೆಳೆಸಿರಿ      - ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳುಹುಟ್ಟು ಹಬ್ಬದ ದಿನ ಒಂದೊಂದು ಸಸಿಗಳನ್ನು ಬೆಳೆಸಿರಿ - ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು

ಕೊಪ್ಪಳ : ನಿಮ್ಮ ಮಕ್ಕಳ ಹುಟ್ಟು ಹಬ್ಬದ ದಿನ ಮೇಣದ ಬತ್ತಿಯ ದೀಪ ಆರಿಸುವ ಬದಲು ಒಂದೊಂದು ಸಸಿಯನ್ನು ನೆಟ್ಟು ಮಗುವಿನಂತೆ ಬೆಳೆಸಿದರೆ ಆ ಮರ ಬೆಳೆದು ಇತರರಿಗೆ ನೆರಳಿನ ಆಶ್ರಯವನ್ನು ನೀಡಿ ಮನಸ್ಸಿಗೆ ತಂಪು ತರುತ್ತದೆ ಎಂದು ಶ್ರೀ ಅಭಿನವ ಗವಿಸಿದ್…

Read more »
22 Jun 2010

ಕಾವ್ಯ ವಾಚನ  ಒಂದು ದೊಡ್ಡ ಕಲೆ- ಅಲ್ಲಮಪ್ರಭು ಬೆಟ್ಟದೂರುಕಾವ್ಯ ವಾಚನ ಒಂದು ದೊಡ್ಡ ಕಲೆ- ಅಲ್ಲಮಪ್ರಭು ಬೆಟ್ಟದೂರು

ಕೊಪ್ಪಳ : ಕಾವ್ಯ ವಾಚನ ಎಂಬುದು ಒಂದು ದೊಡ್ಡ ಕಲೆ. ಅದನ್ನು ಉತ್ತಮಪಡಿಸಿಕೊಳ್ಳಬೇಕು. ಕಾವ್ಯ ವಾಚನಕ್ಕೆ ತಕ್ಕಂತಹ ಕವನಗಳನ್ನು ಕವಿಗಳು ಆಯ್ದುಕೊಳ್ಳಬೇಕು. ಕೇಳುಗನಿಗೆ ಸ್ಪಷ್ಟವಾಗಿ ಕೇಳುವಂತಿರಬೇಕು ಎಂದು ಹಿರಿಯ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟ…

Read more »
22 Jun 2010

ಹಳಿ ತಪ್ಪಿದ ಹೌರಾ ಎಕ್ಸ್ ಪ್ರೆಸ್ಹಳಿ ತಪ್ಪಿದ ಹೌರಾ ಎಕ್ಸ್ ಪ್ರೆಸ್

ಕೊಪ್ಪಳ : ತಳಕಲ್ ಗ್ರಾಮದ ಹತ್ತಿರ ಹೌರಾ ಎಕ್ಸ್ ಪ್ರೆಸ್ ಹಳಿ ತಪ್ಪಿದೆ. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗೇಟ್ ಮನ್ ಇಲ್ಲದ ಗೇಟ್ ಹತ್ತಿರ ರೋಡ್ ರೋಲರ್ ಗೆ ಬಡಿದ ಟ್ರೇನ್ ನ ಮುಂದಿನ ಎರಡು ಭೋಗಿಗಳು ಹಳಿ ತಪ್ಪಿವೆ. ವೇಗವಾ…

Read more »
18 Jun 2010

ಆಶಾವಾದಿ ಕವಿಯಿಂದ ಉತ್ತಮ ಸಮಾಜ ನಿರ್ಮಾಣ- ಬಿ.ಎಸ್.ಪಾಟೀಲ್ಆಶಾವಾದಿ ಕವಿಯಿಂದ ಉತ್ತಮ ಸಮಾಜ ನಿರ್ಮಾಣ- ಬಿ.ಎಸ್.ಪಾಟೀಲ್

ಕೊಪ್ಪಳ : ಕವಿಯಾದವನು ನಿರಾಶಾವಾದಿಯಾಗಬಾರದು ಸಮಾಜದಲ್ಲಿ ಕೆಟ್ಟದರ ಜೊತೆಗೆ ಒಳ್ಳೆಯದು ಯಾವತ್ತೂ ಇರುತ್ತದೆ. ಆಶಾವಾದಿ ಕವಿ ಉತ್ತಮ ಸಮಾಜ ನಿರ್ಮಾಪಕನಾಗುತ್ತಾನೆ ಎಂದು ಸರಕಾರಿ ಅಭಿಯೋಜಕ ಮತ್ತು ಸರಕಾರಿ ವಕೀಲರಾದ ಬಿ.ಎಸ್.ಪಾಟೀಲರು ಹೇಳಿದರು.ಅವ…

Read more »
16 Jun 2010

ಕುವೆಂವು ವಿಶ್ವಸಾಹಿತ್ಯವನ್ನು   ರಾಮಾಯಣ ದರ್ಶನಂನಲ್ಲಿ ನೀಡಿದ್ದಾರೆ- ಎ.ಎಂ.ಮದರಿಕುವೆಂವು ವಿಶ್ವಸಾಹಿತ್ಯವನ್ನು ರಾಮಾಯಣ ದರ್ಶನಂನಲ್ಲಿ ನೀಡಿದ್ದಾರೆ- ಎ.ಎಂ.ಮದರಿ

ಭಾಗ್ಯನಗರ : ಕುವೆಂಪುರವರ ಕಾಲಘಟ್ಟವನ್ನು ಕುವೆಂಪು ಯುಗವೆಂದೇ ಕರೆಯಬಹುದು. ಅಷ್ಟರಮಟ್ಟಿಗೆ ಅವರು ಸಾಹಿತ್ಯಲೋಕವನ್ನು ಆವರಿಸಿಕೊಂಡಿದ್ದರು. ವಿಶ್ವಸಾಹಿತ್ಯವನ್ನು ಜೀರ್ಣಿಸಿಕೊಂಡಿದ್ದ ಅವರು ಅದೆಲ್ಲವನ್ನು ತಮ್ಮದೇ ಶೈಲಿಯಲ್ಲಿ ರಾಮಾಯಣ ದರ್ಶನಂ …

Read more »
16 Jun 2010

ನೆಮ್ಮದಿ ಇಲ್ಲದ ನೌಕರರುನೆಮ್ಮದಿ ಇಲ್ಲದ ನೌಕರರು

ಕೊಪ್ಪಳ : ನೆಮ್ಮದಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಂಬಳ ಇಲ್ಲದೇ ಒದ್ದಾಡುತ್ತಿದ್ದಾರೆ. ಕಳೆದ 4 ತಿಂಗಳುಗಳಿಂದ ಇವರಿಗೆ ಸಂಬಳ ಸಿಕ್ಕಿಲ್ಲ. ಕೊಪ್ಪಳಜಿಲ್ಲೆಯ 20 ಹೋಬಳಿಗಳಲ್ಲಿ ಹೋಬಳಿಗೊಬ್ಬರಂತೆ ಒಟ್ಟು 20 ಜನರು ಕಂಪ್…

Read more »
16 Jun 2010

ಕೊಪ್ಪಳಕ್ಕೆ ವೈದ್ಯಕೀಯ ಕಾಲೇಜ್ ಶೀಘ್ರ- ಬಿ. ಶ್ರೀರಾಮುಲುಕೊಪ್ಪಳಕ್ಕೆ ವೈದ್ಯಕೀಯ ಕಾಲೇಜ್ ಶೀಘ್ರ- ಬಿ. ಶ್ರೀರಾಮುಲು

ಕೊಪ್ಪಳ ಜೂ. : ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ವಾಜಪೇಯಿ ಆರೋಗ್ಯಶ್ರೀ ಯೋಜನೆಯು ಬಡಜನರ ಪಾಲಿಗೆ ವರದಾನವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು…

Read more »
16 Jun 2010

ನಗರದಲ್ಲಿ ನಡೆದಿದೆ ರಸ್ತೆ ಅಗಲೀಕರಣನಗರದಲ್ಲಿ ನಡೆದಿದೆ ರಸ್ತೆ ಅಗಲೀಕರಣ

ಕೊಪ್ಪಳ : ನಗರದ ಆಜಾದ್ ಸರ್ಕಲ್ ನಿಂದ್ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಹಾದು ಹೋಗಿ ನಂದಿನಗರ ತಲುಪುವ ರಸ್ತೆಯ ಅಗಲೀಕರಣ ನಡೆದಿದೆ. ಅಗಲೀಕರಣದ ಸುದ್ದಿ ತಿಳಿದಿದ್ದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ,ಮನೆಗಳ ಜಾಗೆಯನ್ನು ತೆ…

Read more »
16 Jun 2010

ಪುನರ್ವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಜಿ.ಪಂ. ಹಣ  ಇಲ್ಲಪುನರ್ವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಜಿ.ಪಂ. ಹಣ ಇಲ್ಲ

ಕೊಪ್ಪಳ ಜೂ. : ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ನಿ"ಸಲಾಗುತ್ತಿರುವ ಆಸರೆ ಯೋಜನೆಯ ಪುನರ್ವಸತಿ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಹಣ ಬಳಸಿ ಕುಡಿಯುವ ನೀರು ಸೇರಿದಂತೆ ಇತರೆ ಕಾರ್ಯಗಳಿಗೆ ಹಣ ಬಳಸದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ರಾಘವೇಂ…

Read more »
16 Jun 2010

ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರ

ಕೊಪ್ಪಳ : ಬಸವಣ್ಣನ ಬಗ್ಗೆ ಬರೆದ ಕವಿತೆಗಳು ನಮ್ಮನ್ನು ಮತ್ತೊಮ್ಮೆ ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುತ್ತವೆ ಎಂದು ಯುವ ಕವಿ ಶಿ.ಕಾ.ಬಡಿಗೇರ ಹೇಳಿದರು. ಅವರು ಕವಿಸಮೂಹ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ …

Read more »
08 Jun 2010

ಕುಟಗನಹಳ್ಳಿಯಲ್ಲಿಂದು ಅಸ್ತಮಾ ಔಷದಿ  ವಿತರಣೆಕುಟಗನಹಳ್ಳಿಯಲ್ಲಿಂದು ಅಸ್ತಮಾ ಔಷದಿ ವಿತರಣೆ

ಕೊಪ್ಪಳ : ತಾಲೂಕಿನ ಕುಟಗನಗಳ್ಳಿಯಲ್ಲಿ ಮೃಗಶಿರಾ ಮಳೆ ಕೂಡುವ ಸಮಯಕ್ಕೆ ಸರಿಯಾಗಿ ಅಸ್ತಮಾ ರೋಗಿಗಳಿಗೆ ಔಷದಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಂಪೂರ್ಣ ಉಚಿತವಾಗಿ ಅಸ್ತಮಾ ರೋಗಿಗಳಿಗೆ ಔಷಧಿ ನೀಡುವ ಕಾರ್ಯಕ್ರಮವನ್ನು ಹತ್ತಾರು…

Read more »
08 Jun 2010

ಬಿಜೆಪಿನೂತನ ಅದ್ಯಕ್ಷರಿಗೆಅಧಿಕಾರ ಹಸ್ತಾಂತರಬಿಜೆಪಿನೂತನ ಅದ್ಯಕ್ಷರಿಗೆಅಧಿಕಾರ ಹಸ್ತಾಂತರ

ಕೊಪ್ಪಳ : ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವ ಎಚ್.ಗಿರೇಗೌಡರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಿನ್ನೆ ನಡೆಯಿತು. ಹಾಲಪ್ಪ ಆಚಾರರು ಧ್ವಜ ವನ್ನು ಹಸ್ತಾಂತರಿಸಿದರು. ನಂತ ಮಾತನಾಡಿದ ಎಚ್.ಗಿರೇಗೌಡರು ಜಿಲ್ಲೆಯಲ್ಲಿ ಬೇರು ಮಟ್ಟದಿಂದ…

Read more »
08 Jun 2010

ಸ್ನೇಹ ಜೀವಿ,ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಎಲ್ಲರಿಗೆ ಆದರ್ಶಪ್ರಾಯ -ವಿಠ್ಠಪ್ಪ ಗೋರಂಟ್ಲಿ,ಬಿ.ಎಸ್.ಪಾಟೀಲ್

ಕೊಪ್ಪಳ : ಯಾವಾಗಲೂ ಸಾಹಿತ್ಯವನ್ನೇ ಧ್ಯಾನಿಸುತ್ತ ತಮ್ಮ ದುಡಿಮೆಯ ಕೆಲಭಾಗವನ್ನು ಸಾಹಿತ್ಯದ ಕೆಲಸಗಳಿಗೆ ಮೀಸಲಿಟ್ಟಿರುವ ಡಾ.ಮಹಾಂತೇಶ ಮಲ್ಲನಗೌಡರು ಕಿರಿಯರ ಜೊತೆಗೆ ಕಿರಿಯರಾಗಿ ಹಿರಿಯರ ಜೊತೆ ಹಿರಿಯರಾಗಿ ಸದಾ ಪ್ರೇರಕ ಶಕ್ತಿಯಾಗಿ ಕೆಲಸ ಮಾಡು…

Read more »
03 Jun 2010
 
Top