PLEASE LOGIN TO KANNADANET.COM FOR REGULAR NEWS-UPDATES

ಗ್ರಾ.ಪಂ. ಚುನಾವಣೆ : ೭,೧೪,೬೩೩ ಮತದಾರರು, ೪೦೫ ವಾಹನಗಳುಗ್ರಾ.ಪಂ. ಚುನಾವಣೆ : ೭,೧೪,೬೩೩ ಮತದಾರರು, ೪೦೫ ವಾಹನಗಳು

 ಕೊಪ್ಪಳ ಜಿಲ್ಲೆಯಲ್ಲಿ ೧೪೮ ಗ್ರಾಮ ಪಂಚಾಯತಿಗಳಲ್ಲಿ  ಸಾರ್ವತ್ರಿಕ ಚುನಾವಣೆ ನಡೆಸಲಾಗುತ್ತಿದ್ದು, ಜೂ. ೦೨ ರಂದು ಮತದಾನ ನಡೆಯಲಿದೆ.  ಈ ಬಾರಿಯ ಚುನಾವಣೆಯಲ್ಲಿ ೭,೧೪,೬೩೩ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.  ಇದಕ್ಕಾಗಿ ಒಟ್ಟು …

Read more »
31 May 2015

 ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ

 : ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದ ಪುಸ್ತಕಗಳ ಸೂಚಿಯೊಂದನ್ನು ಸಿದ್ಧಪಡಿಸುತ್ತಿದ್ದು, ೨೦೧೪ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಪಡಿಸಿದ ಪುಸ್ತಕಗಳನ್ನು ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.    ಕನ್ನಡ ಪುಸ್ತಕ ಪ್ರಾಧಿಕಾರವು ಹಮ್ಮಿಕೊಂಡಿರ…

Read more »
31 May 2015

      ನೂತನ ಪ್ರಾಚಾರ್ಯರಾಗಿ ಎಂ.ಎಸ್ ದಾದ್ಮಿ ನೂತನ ಪ್ರಾಚಾರ್ಯರಾಗಿ ಎಂ.ಎಸ್ ದಾದ್ಮಿ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇಂದು ನೂತನ ಪ್ರಾಚಾರ್ಯರಾಗಿ  ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಎಸ್ ದಾದ್ಮಿ ಅಧಿಕಾರ ಸ್ವೀಕರಿಸಿದರು. ಮಹಾವಿದ್ಯಾಲಯಲ್ಲಿಂದು ಜರುಗಿದ ಎಸ್.ಎಲ್ ಮಾಲಿಪಾಟೀಲ , ಎಂ.ಎಸ್ …

Read more »
31 May 2015

ನಾಮಪತ್ರಗಳ ಪರಿಶೀಲನೆ ನಾಮಪತ್ರಗಳ ಪರಿಶೀಲನೆ

ಕೊಪ್ಪಳ ಜಿಲ್ಲೆ ಗ್ರಾಮ ಪಂಚಾಯತ್ ಚುನಾಚಣೆ : ನಾಮಪತ್ರಗಳ ಪರಿಶೀಲನೆ : ಒಟ್ಟು ಗ್ರಾಮ ಪಂಚಾಯತ್ ಗಳು 148, ಸ್ಥಾನಗಳು 2677, ನಾಮಪತ್ರ ಸಲ್ಲಿಸದೇ ಇರುವ ಸ್ಥಾನಗಳು 14,  ಸ್ವೀಕೃತವಾದ ನಾಮಪತ್ರಗಳು : 10540, ತಿರಸ್ಕೃತ ನಾಮಪತ್ರಗಳು 58, ಕ್ರಮಬ…

Read more »
23 May 2015

  ಶಿಕ್ಷಣ ಇಲಾಖೆ ತಾರತಮ್ಯ : ಹೈ.ಕ.ಹೋರಾಟ ಸಮಿತಿ ಖಂಡನೆ ಶಿಕ್ಷಣ ಇಲಾಖೆ ತಾರತಮ್ಯ : ಹೈ.ಕ.ಹೋರಾಟ ಸಮಿತಿ ಖಂಡನೆ

ಕೊಪ್ಪಳ, ೨೩- ಶಿಕ್ಷಣ ಇಲಾಖೆಯು ಅನುದಾನ ನೀಡುವಲ್ಲಿ ತಾರತಮ್ಯ ಎಸಗಿದ್ದು, ಹಿಂದುಳಿದ ಹೈ.ಕ.ಭಾಗಕ್ಕೆ ನಯಾ ಪೈಸೆಯನ್ನೂ ನೀಡದೇ ನಿರ್ಲಕ್ಷ್ಯ ವಹಿಸಿರುವುದು ಈ ಭಾಗದ ಹೋರಾಟಗಾರರನ್ನು ತೀವ್ರ ಕೆರಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಹೈ.ಕ.ಹೋರ…

Read more »
23 May 2015

ಕೊಪ್ಪಳ ತಾಲೂಕು : ಗ್ರಾ.ಪಂ. ಚುನಾವಣಾಧಿಕಾರಿಗಳ ನೇಮಕಕೊಪ್ಪಳ ತಾಲೂಕು : ಗ್ರಾ.ಪಂ. ಚುನಾವಣಾಧಿಕಾರಿಗಳ ನೇಮಕ

  ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿವಿಧ ಗ್ರಾಮ ಪಂಚಾಯಿತಿಗಳಿಗೆ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ.    ಕೊಪ್ಪಳ …

Read more »
23 May 2015

 ಗ್ರಾ.ಪಂ. ಚುನಾವಣೆ : ಅಂತಿಮ ದಿನದಂದು ೨೯೦೧ ನಾಮಪತ್ರ ಸಲ್ಲಿಕೆ ಗ್ರಾ.ಪಂ. ಚುನಾವಣೆ : ಅಂತಿಮ ದಿನದಂದು ೨೯೦೧ ನಾಮಪತ್ರ ಸಲ್ಲಿಕೆ

  ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಮೇ. ೨೨ ಶುಕ್ರವಾರದಂದು ಜಿಲ್ಲೆಯಲ್ಲಿ  ಒಟ್ಟು ೨೯೦೧ ನಾಮಪತ್ರಗಳು ಸಲ್ಲಿಕೆಯಾಗಿವೆ.     ಕೊಪ್ಪಳ ತಾಲೂಕಿನಲ್ಲಿ ೯೦೯ ನಾಮಪತ್ರಗಳು ಸಲ್ಲಿಕ…

Read more »
23 May 2015

ಗ್ರಾಮ ಪಂಚಾಯತಿ ಚುನಾವಣೆ : ಒಟ್ಟಾರೆ ೧೦೫೪೦ ನಾಮಪತ್ರಗಳು ಸಲ್ಲಿಕೆಗ್ರಾಮ ಪಂಚಾಯತಿ ಚುನಾವಣೆ : ಒಟ್ಟಾರೆ ೧೦೫೪೦ ನಾಮಪತ್ರಗಳು ಸಲ್ಲಿಕೆ

  ಪ್ರಸಕ್ತ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾದ ಮೇ. ೧೫ ರಿಂದ ೨೨ ರವರೆಗೆ ಒಟ್ಟಾರೆ ೧೦೫೪೦ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮೂರು ಗ್ರಾಮ ಪಂಚಾಯತಿಗಳ ಒಟ್ಟು ೧೪ ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸ…

Read more »
23 May 2015

ಶ್ರೀಮತಿ ಶಾರದಮ್ಮ ವಿ ಕೊತಬಾಳ ಪದವಿ ಕಾಲೇಜಿಗೆ  ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಶ್ರೀಮತಿ ಶಾರದಮ್ಮ ವಿ ಕೊತಬಾಳ ಪದವಿ ಕಾಲೇಜಿಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

  ೨೦೧೪-೧೫ನೇ ಸಾಲಿನಲ್ಲಿ ಪಿ.ಯೂ.ಸಿ ವಿಜ್ಞಾನ, ವಾಣಿಜ್ಯ, ಕಲಾ ಹಾಗೂ ಐ.ಟಿ.ಐ ಪರೀಕ್ಷೆಯಲ್ಲಿ ಶೇಕಡಾ ೯೦% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ  ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ…

Read more »
20 May 2015

  ಗ್ರಾ.ಪಂ. ಚುನಾವಣೆ : ೩೪೮೬ ನಾಮಪತ್ರ ಸಲ್ಲಿಕೆ ಗ್ರಾ.ಪಂ. ಚುನಾವಣೆ : ೩೪೮೬ ನಾಮಪತ್ರ ಸಲ್ಲಿಕೆ

  ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ. ೨೦ ಬುಧವಾರದಂದು ಜಿಲ್ಲೆಯಲ್ಲಿ  ಒಟ್ಟು ೩೪೮೬ ನಾಮಪತ್ರಗಳು ಸಲ್ಲಿಕೆಯಾಗಿವೆ.     ಕೊಪ್ಪಳ ತಾಲೂಕಿನಲ್ಲಿ ೯೪೫ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  ೧೦೩೭ …

Read more »
20 May 2015

ಮೇ.೨೧ ರಂದು ಭಯೋತ್ಪಾದನಾ ವಿರೋಧಿ ದಿನಮೇ.೨೧ ರಂದು ಭಯೋತ್ಪಾದನಾ ವಿರೋಧಿ ದಿನ

  ಇದೇ ಮೇ. ೨೧ ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಅಂದು ಬೆಳಿಗ್ಗೆ ೧೧ ಗಂಟೆಗೆ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳಿಂದ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಭಯೋತ್ಪಾದನಾ ವಿರೋಧಿ ದಿನದ ಪ…

Read more »
20 May 2015

 ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಉಪನ್ಯಾಸಕರ ನೇಮಕ : ಅರ್ಜಿ ಆಹ್ವಾನ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಉಪನ್ಯಾಸಕರ ನೇಮಕ : ಅರ್ಜಿ ಆಹ್ವಾನ

  ಕೊಪ್ಪಳದ ಅಲ್ಪ ಸಂಖ್ಯಾತರ ಪದವಿ ಪೂರ್ವ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಹೊರಸಂಪನ್ಮೂಲ ಗೌರವ ಧನ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.   ಖಾಲಿ ಇರುವ ಹುದ್ದೆ, ವಿದ್ಯಾರ…

Read more »
20 May 2015

ಪಿಂಚಣಿ ಯೋಜನೆ : ಮೇ.೨೪ ರಂದು ಕಾರ್ಯಾಗಾರಪಿಂಚಣಿ ಯೋಜನೆ : ಮೇ.೨೪ ರಂದು ಕಾರ್ಯಾಗಾರ

  ಕೊಪ್ಪಳ ಜಿಲ್ಲೆಯಲ್ಲಿರುವ ವಕ್ಫ್ ಸ್ವತ್ತುಗಳಾದ ಮಸ್ಜೀದ್, ದರ್ಗಾ, ಆಶೋರಖಾನಾ ಇತ್ಯಾದಿ ಧಾರ್ಮಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರಿಗೆ (ಮುಜಾವರ) ರಾಷ್ಟ್ರೀಯ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಲು ಮೇ.೨೪ ರಂದು ಗಂಗಾವತಿಯಲ್…

Read more »
20 May 2015

ಪ್ರಭುತ್ವ ಮತ್ತು ಪ್ರತಿಭಟನೆಪ್ರಭುತ್ವ ಮತ್ತು ಪ್ರತಿಭಟನೆ

2009ರಲ್ಲಿ ಛತ್ತೀಸಗಡದ ಬಸ್ತಾರ ಪ್ರದೇಶದಲ್ಲಿ ಅಂದಿನ ಕೇಂದ್ರ ಸರಕಾರ ಗ್ರೀನ್ ಹಂಟ್ ಕಾರ್ಯಾಚರಣೆಗೆ ಮುಂದಾಯಿತು. ಇದನ್ನು ವಿರೋಸಿದ ಪ್ರೊ.ಸಾಯಿಬಾಬಾ ಸರಕಾರದ ದೃಷ್ಟಿಯಲ್ಲಿ ಘೋರ ಅಪರಾಧ ಎಸಗಿದ್ದರು. ದೇಶದ್ರೋಹಕ್ಕೆ ಸಮಾನವಾದ ಅಪರಾಧವನ್ನು ಈ ವಿ…

Read more »
19 May 2015

ಒಬಿಸಿ ಮೀಸಲಾತಿ ಮೇಲೇಕೆ ಮಾಧ್ಯಮ ಕಣ್ಣು? -  ಇಂದ್ರಜಿತ್ ರಾಯ್ಒಬಿಸಿ ಮೀಸಲಾತಿ ಮೇಲೇಕೆ ಮಾಧ್ಯಮ ಕಣ್ಣು? - ಇಂದ್ರಜಿತ್ ರಾಯ್

ಮಾಧ್ಯಮದ ತಪ್ಪುನಿರ್ಧಾರ ವರದಿಗಳು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಪರಿಶಿಷ್ಟರ ಮೀಸಲಾತಿ ಜೊತೆಗೆ ಹೋಲಿಸಿವೆ. ಇಡೀ ಸಮಸ್ಯೆಯನ್ನೇ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ.ಜಾಟ್ ಜಾತಿಯನ್ನು ಕೇಂದ್ರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ…

Read more »
19 May 2015

ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

  ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ|| ಮಹಾಂತೇಶ ಮಲ್ಲನಗೌಡರ ಸ್ಥಾಪಿಸಿರುವ ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಜಿಲ್ಲೆಯ  ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.     ದತ್ತಿ ಪ್ರಶಸ್ತಿಗೆ ಕಳೆದ ೨೦೧೪ ರಲ್ಲಿ ಜಿಲ್ಲೆಯಲ…

Read more »
19 May 2015

ಗ್ರಾ.ಪಂ. ಚುನಾವಣೆ : ೧೧೮೨ ನಾಮಪತ್ರ ಸಲ್ಲಿಕೆಗ್ರಾ.ಪಂ. ಚುನಾವಣೆ : ೧೧೮೨ ನಾಮಪತ್ರ ಸಲ್ಲಿಕೆ

  ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ. ೧೯ ಮಂಗಳವಾರದಂದು ಜಿಲ್ಲೆಯಲ್ಲಿ  ಒಟ್ಟು ೧೧೮೨ ನಾಮಪತ್ರಗಳು ಸಲ್ಲಿಕೆಯಾಗಿವೆ.     ಕೊಪ್ಪಳ ತಾಲೂಕಿನಲ್ಲಿ ೩೬೨ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  ೩೧೯ …

Read more »
19 May 2015

ತೋಟಗಾರಿಕೆ ಬೆಳೆ ಹಾನಿ ಪ್ರದೇಶಕ್ಕೆ ಸಂಸದರ ಭೇಟಿತೋಟಗಾರಿಕೆ ಬೆಳೆ ಹಾನಿ ಪ್ರದೇಶಕ್ಕೆ ಸಂಸದರ ಭೇಟಿ

ಕೊಪ್ಪಳ ತಾಲೂಕಿನಲ್ಲಿ ಕಳೆದ ಭಾನುವಾರದಂದು ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ತೋಟಗಾರಿಕೆ ಬೆಳೆ ಪ್ರದೇಶಕ್ಕೆ ಸಂಸದ ಸಂಗಣ್ಣ ಕರಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.   ಕಳೆದ ಭಾನುವಾರದಂದು ಬಿರುಗಾಳಿ ಸಹಿತ ಸುರಿದ ಭಾರಿ …

Read more »
19 May 2015

ಗವಿಸಿದ್ದೇಶ್ವರ  ಅರ್ಬನ್ ಬ್ಯಾಂಕಿಗೆ ಅಧ್ಯಕ್ಷರಾಗಿ ಗವಿಸಿದ್ದಪ್ಪ ಮುದುಗಲ್, ಉಪಾಧ್ಯಕ್ಷರಾಗಿ ವೀರ ಮಹೇಶ್ವರ ಕೆ.ಕೆ.ಮಠ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿಗೆ ಅಧ್ಯಕ್ಷರಾಗಿ ಗವಿಸಿದ್ದಪ್ಪ ಮುದುಗಲ್, ಉಪಾಧ್ಯಕ್ಷರಾಗಿ ವೀರ ಮಹೇಶ್ವರ ಕೆ.ಕೆ.ಮಠ

ಕೊಪ್ಪಳ,೧೯,ನಗರದ ಪ್ರತೀಷ್ಟಿತ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿಗೆ ಅತ್ಯಂತ ಕುತೂಹಲ ಕೆರಳಿಸಿದ ಅಧ್ಯಕ-ಉಪಾಧ್ಯಕ್ಷರ ಆಯ್ಕೆ ಇಂದು ಅತ್ಯಂತ ಸರಳ ರೀತಿಯಲ್ಲಿ ಆಯ್ಕೆ ಪ್ರಕ್ರೀಯೆ ನಡೆಯಿತು. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಗವಿಸಿದ್ದಪ್ಪ ಮುದುಗಲ…

Read more »
19 May 2015

ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ೦೮ ಡಿಸ್ಟಿಂಕ್ಷನ್ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ೦೮ ಡಿಸ್ಟಿಂಕ್ಷನ್

ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿ.ಯು.ಸಿ ಪಲಿತಾಂಶ  ಪ್ರಕಟವಾಗಿದ್ದು ವಾಣಿಜ್ಯ ವಿಭಾಗದಲ್ಲಿ ಕುಮಾರಿ ಅಂಜನಾ ಗೌತಮಚಂದ ಮೆಹತಾ ಶೇ ೯೫.೩೩ (೫೭೨ ಅಂಕಗಳು), ರಾಖೀ ರಾಜೇಶ ಮೂತಾ ಶೇ ೯೩.೦೦ (೫೫೮ ಅಂಕಗಳು),…

Read more »
19 May 2015

  ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಅವಮಾನಕ್ಕೆ ಖಂಡನೆ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಅವಮಾನಕ್ಕೆ ಖಂಡನೆ

 ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಕೊಳುರ ಗ್ರಾಮದಲ್ಲಿರುವ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ವೀರರಾಣಿ ಕಿತ್ತೂರ ಚೆನ್ನಮ್ಮನ್ನವರ ಪ್ರತಿಮೆಗೆ ದಿ: ೧೭/೦೫/೨೦೧೫ ರಂದು ಚೆನ್ನಮ್ಮ ವೃತ್ತದಲ್ಲಿರುವ ಭಾವ ಚಿತ್ರಕ್ಕೆ ಕೆಲವು ದುಷ್ಠ …

Read more »
19 May 2015

ಪಿ.ಯು.ಸಿ ದ್ವಿತೀಯ:   ಕೊಪ್ಪಳ ಜಿಲ್ಲೆಗೆ ಶೇಕಡವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನಪಿ.ಯು.ಸಿ ದ್ವಿತೀಯ: ಕೊಪ್ಪಳ ಜಿಲ್ಲೆಗೆ ಶೇಕಡವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನ

ಕಾರಟಗಿ : ಸ್ಥಳೀಯ ಕಮ್ಮವಾರಿ ಶಿಕ್ಷಣ ಸಂಸ್ಥೆ (ರಿ) ಕೊಪ್ಪಳ, ರೆಡ್ಡಿ ವೀರಣ್ಣ ಸಂಜೀವಪ್ಪ ಸೆಂಟ್ರಲ್ (ಐ.ಸಿ.ಎಸ್.ಇ) ವಸತಿ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜುಯು, ಐ.ಸಿ.ಎಸ್.ಸಿ ವಾರ್ಷಿಕ ಪರೀಕ್ಷೆ ಹಾಗೂ ಪಿ.ಯು.ಸಿ ದ್ವಿತೀಯ ವಾರ್ಷಿಕ …

Read more »
19 May 2015

sslc  ಪರೀಕ್ಷೆಯಲ್ಲಿ ಶೇ ೯೦% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ   ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶsslc ಪರೀಕ್ಷೆಯಲ್ಲಿ ಶೇ ೯೦% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

  ೨೦೧೪-೧೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ ೯೦% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ  ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಅಡಿಯಲ್ಲಿ ಬರುವ  ಶ್ರೀ ಗವಿಸಿದ…

Read more »
17 May 2015

    ಗ್ರಾ.ಪಂ. ಚುನಾವಣೆ : ೨೯೦ ನಾಮಪತ್ರ ಸಲ್ಲಿಕೆ ಗ್ರಾ.ಪಂ. ಚುನಾವಣೆ : ೨೯೦ ನಾಮಪತ್ರ ಸಲ್ಲಿಕೆ

 ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಅಧಿಸೂಚನೆ ಹೊರಡಿಸಲಾದ ಎರಡನೆ ದಿನದಂದು ಅಂದರೆ ಮೇ. ೧೬ ಶನಿವಾರ ಜಿಲ್ಲೆಯಲ್ಲಿ  ಒಟ್ಟು ೨೯೦ ನಾಮಪತ್ರಗಳು ಸಲ್ಲಿಕೆಯಾಗಿವೆ.         ಕೊಪ್ಪಳ ತಾಲೂಕಿನಲ್ಲಿ ೧೨೨ ಜನ ನಾಮಪತ್…

Read more »
17 May 2015

ಕಾಳಿಕಾ ದೇವಿಯ ಪ್ರಥಮ ವಾರ್ಷಿಕೋತ್ಸವ.  ಕಾಳಿಕಾ ದೇವಿಯ ಪ್ರಥಮ ವಾರ್ಷಿಕೋತ್ಸವ.

 ಭಾಗ್ಯನಗರದ ಕದಂಭ ನಗರದಲ್ಲಿರುವ ಶ್ರೀ ಕಾಳಿಕಾ ದೇವಿಯ ದೇವಸ್ಥಾನದಲ್ಲಿ ಪ್ರಥಮ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗುರುನಾಥ ಸ್ವಾಮಿ ಗಳು ಹಾಗೂ ಶ್ ಸುಬ್ಬಣ್ಣಾಚಾರ್ಯ್ ವಿದ್ಯಾನಗರ ಇವರ ಸಹಭಾಗಿತ್ವದಲ್ಲಿ ವಿಶ್ವ ಶಾಂತಿಗಾ…

Read more »
17 May 2015

ಬಿಎ/ಬಿಕಾಂ ೨ನೇ ಸೇಮಿಸ್ಟರ್‌ನ ಪರೀಕ್ಷೆಗಳ ವೇಳಾಪಟ್ಟಿಬಿಎ/ಬಿಕಾಂ ೨ನೇ ಸೇಮಿಸ್ಟರ್‌ನ ಪರೀಕ್ಷೆಗಳ ವೇಳಾಪಟ್ಟಿ

ಕೊಪ್ಪಳ :  ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜೀನ ಬಿಎ/ಬಿಕಾಂ ೨ನೇ ಸೇಮಿಸ್ಟರ್‌ನ ಪರೀಕ್ಷೆಗಳ ವೇಳಾಪಟ್ಟಿಯು ಪ್ರಕಟವಾಗಿದ್ದು. ದಿನಾಂಕ ೨೨-೫-೨೦೧೫ ರಿಂದ ೯-೬-೨೦೧೫ ರ ವರೆಗೂ ನೆಡಯಲಿವೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದ…

Read more »
14 May 2015

 ರೋಟರಿ ಕ್ಲಬ್ ಕೊಪ್ಪಳದಿಂದ ಕೃಷಿ ಪ್ರಾಯೋಗಿಕ ಪರೀಕ್ಷೆಗಾಗಿ ತರಬೇತಿ ರೋಟರಿ ಕ್ಲಬ್ ಕೊಪ್ಪಳದಿಂದ ಕೃಷಿ ಪ್ರಾಯೋಗಿಕ ಪರೀಕ್ಷೆಗಾಗಿ ತರಬೇತಿ

ಕೊಪ್ಪಳ ಮೇ. ೧೪ : ಕರ್ನಾಟಕ ಕೃಷಿ/ತೋಟಗಾರಿಕೆ/ಪಶು ಸಂಗೋಪನೆ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ ಪದವಿಗೆ ಕೃಷಿಕರ ಕೋಟಾದಡಿಯಲ್ಲಿ ನಿಗದಿಪಡಿಸಿರುವ ಸ್ಥಾನಗಳಿಗೆ ಆಯ್ಕೆ ಬಯಸುವ ವಿದ್ಯಾರ್ಥಿಗಳಿಗಾಗಿ ತರಬೇತಿಯನ್ನು ಮೇ. ರಂದು ಬೆಳಿಗ್ಗೆ ೯.೦೦ ರಿಂದ…

Read more »
14 May 2015

ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ:೧೪, ನಗರಸಭೆ ಆವರಣದಲ್ಲಿ ಬೆಳೆಗ್ಗೆ,೧೦.೩೦ಕ್ಕೆ ನಗರಸಭೆಯ ೨೨.೭೫ ಹಾಗೂ ೭.೨೫ಶೇಕಡಾ ಯೋಜನೆಯಡಿಯಲ್ಲಿ ಬಡಜನರಿಗೆ ಗ್ಯಾಸ್ ಸಿಲೆಂಡರ್, ಹೊಲಿಗೆಯಂತ್ರ, ಸಿಂಟೆಕ್ಸ್ ಟ್ಯಾಂಕ್, ಬಡವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಪತ್ರಕರ್ತರಿಗೆ ಕಂಪ್ಯೊಟರ…

Read more »
14 May 2015

ಚುನಾವಣೆಗೆ ನಾಳೆಯಿಂದ ಅಧಿಸೂಚನೆಚುನಾವಣೆಗೆ ನಾಳೆಯಿಂದ ಅಧಿಸೂಚನೆ

ಗ್ರಾಮ ಪಂಚಾಯತಿ ಚುನಾವಣೆಗೆ ನಾಳೆಯಿಂದ ಅಧಿಸೂಚನೆ ಹೊರಡಿಸಲಾಗುತ್ತಿದೆ. ನಾಳೆ ದಿ. 15-5-2015ರಿಂದ ನಾಮಪತ್ರಗಳನ್ನು ಆಯಾ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ  ಸಲ್ಲಿಸಬೇಕು.ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಹೇಳಿದ್ದಾರೆ.      …

Read more »
14 May 2015

 ಕೊಪ್ಪಳ : ಸುಗಮವಾಗಿ ನಡೆದ ಸಿಇಟಿ ಪರೀಕ್ಷೆ ಕೊಪ್ಪಳ : ಸುಗಮವಾಗಿ ನಡೆದ ಸಿಇಟಿ ಪರೀಕ್ಷೆ

 ಕೊಪ್ಪಳದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ)ಗಳು ಮೇ. ೧೨ ಮತ್ತು ೧೩ ರಂದು ಎರಡು ದಿನಗಳ ಕಾಲ ಸುಗಮವಾಗಿ ಜರುಗಿರುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಅವರು …

Read more »
14 May 2015

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಿವೇದಿತಾ ಪ್ರೌಢ ಶಾಲೆಗೆ ಶೇ. ೮೬% ರಷ್ಟು ಫಲಿತಾಂಶಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಿವೇದಿತಾ ಪ್ರೌಢ ಶಾಲೆಗೆ ಶೇ. ೮೬% ರಷ್ಟು ಫಲಿತಾಂಶ

ನಗರದ ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಅಮೋಲ್ ಕಂಬಾರ, ಕನ್ನಡ : ೧೨೪, ಇಂಗ್ಲೀಷ್ : ೯೩, ಹಿಂದಿ: ೯೯, ಗಣಿತ: ೯೬, ವಿಜ್ಞಾನ: ೯೩, ಸಮಾಜ : ೯೩, ೬೨೫ ಕ್ಕ…

Read more »
14 May 2015

ಕನ್ನಡ ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನಕನ್ನಡ ಪುಸ್ತಕ ಸೂಚಿ ರಚನೆ : ಅರ್ಜಿ ಆಹ್ವಾನ

 ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದ ಪುಸ್ತಕಗಳ ಸೂಚಿಯೊಂದನ್ನು ಸಿದ್ಧಪಡಿಸುತ್ತಿದ್ದು, ೨೦೧೪ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಪಡಿಸಿದ ಪುಸ್ತಕಗಳ ತಲಾ ಒಂದು ಪ್ರತಿಯೊಂದಿಗೆ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.    ಕನ್ನಡ ಪುಸ್ತಕ ಪ್ರಾಧಿಕ…

Read more »
14 May 2015

ಮೊರಾರ್ಜಿ ದೇಸಾಯಿ ವಿಜ್ಞಾನ ಪ್ರಥಮ ಪಿಯುಸಿ ವಸತಿ ಕಾಲೇಜು : ಅರ್ಜಿ ಆಹ್ವಾನಮೊರಾರ್ಜಿ ದೇಸಾಯಿ ವಿಜ್ಞಾನ ಪ್ರಥಮ ಪಿಯುಸಿ ವಸತಿ ಕಾಲೇಜು : ಅರ್ಜಿ ಆಹ್ವಾನ

: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ಎಸ್.ಎಸ್.ಎಲ್.ಸಿ ಯಲ್ಲಿ ಪಾಸಾದ ಮತ್ತು ಈ ಹಿಂದೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು.ಸಿ ಪ್ರವೇ…

Read more »
14 May 2015

 ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಭಂಧಿಸಿದಂತೆ   ಆದೇಶವನ್ನು ಜಾರಿಗೊಳಿಸಲು ಎಸ್.ಎಫ್.ಐ ಒತ್ತಾಯ. ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಭಂಧಿಸಿದಂತೆ ಆದೇಶವನ್ನು ಜಾರಿಗೊಳಿಸಲು ಎಸ್.ಎಫ್.ಐ ಒತ್ತಾಯ.

೨೦೧೫-೧೬ ನೇ ಸಾಲಿನ ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಆಲೆ, ಮತ್ತು ಪ್ರೌಢ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶವನ್ನು ಪಾರದದರ್ಶಿಕತೆ ಹಾಗು ೧೯೮೩ ಮತ್ತು ೨೦೦೯ ರ ಆರ್.ಟಿ.ಇ ಕಾಯ್ದೆಯನ್ವಯ ಖಾಸಗಿ ಶಾಲೆಗಳು ಶಾಲೆಯಲ್ಲಿ ಲಭ್ಯವಿರುವ ಖಾಲ…

Read more »
14 May 2015

ಎಸ್.ಎಸ್.ಎಲ್.ಸಿ ಫಲಿತಾಂಶ ಕುವೆಂಪು ಶಾಲೆಗೆ ಶೇ.೮೪.೬೧ ಫಲಿತಾಂಶಎಸ್.ಎಸ್.ಎಲ್.ಸಿ ಫಲಿತಾಂಶ ಕುವೆಂಪು ಶಾಲೆಗೆ ಶೇ.೮೪.೬೧ ಫಲಿತಾಂಶ

ಕೊಪ್ಪಳ  : ನಗರದ ಓಲೇಕಾರ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಕುವೆಂಪು ಪ್ರೌಢ ಶಾಲೆಯ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಭರ್ಜರಿಯಾಗಿ ಶೇ.೮೪.೬೧ ಫಲಿತಾಂಶವನ್ನು ಶಾಲೆಯ ವಿದ್ಯಾರ್ಥಿಗಳು ಗಳಿಸಿದ್ದಾರೆ.  ಈ ಬಾರಿ ಕು.ಪೂಜಾ ಶಶಿಮಠ ಶೇ.೯…

Read more »
13 May 2015

ಅಪ್ಪ ಟೇಲರ್  ಮಗಳು SSLC Topperಅಪ್ಪ ಟೇಲರ್ ಮಗಳು SSLC Topper

ಪ್ರತಿಭೆಗಳು ಅರಳುವುದೇ ಗುಡಿಸಿಲಿನಲ್ಲಿ ಎನ್ನುವ ಮಾತಿದೆ. ಇದು ಯಾವತ್ತೂ ಸತ್ಯ. ಬಡತನದಲ್ಲಿಯೇ ಪ್ರತಿಭೆಗಳು ಅರಳುತ್ತವೆ.  ಇದಕ್ಕೊಂದು ಉದಾಹರಣೆ ಈ ಮಗಳು. ಅಪ್ಪ ಟೇಲರ್  , ಬಾಡಿಗೆ ಮನೆ, ಶಾಲೆಯ ಪೀಸ್ ಕಟ್ಟಲಾಗದ ಪರಿಸ್ಥಿತಿ ಆದರೂ ಪರಿಶ್ರಮದಿಂ…

Read more »
13 May 2015

ಎಸ್.ಎಸ್.ಎಲ್.ಸಿ. ಫಲಿತಾಂಶ : ವಿವೇಕಾನಂದ ಶಾಲೆಗೆ ಪುರುಷೋತ್ತಮ ಪಂಚಮುಖಿ ಪ್ರಥಮಎಸ್.ಎಸ್.ಎಲ್.ಸಿ. ಫಲಿತಾಂಶ : ವಿವೇಕಾನಂದ ಶಾಲೆಗೆ ಪುರುಷೋತ್ತಮ ಪಂಚಮುಖಿ ಪ್ರಥಮ

ಕೊಪ್ಪಳ, ೧೩ : ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪುರುಷೋತ್ತಮ ಪಂಚಮುಖಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೦೫ ಅಂಕಗಳನ್ನು ಪಡೆದು ೯೬.೮೦ % ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿ…

Read more »
13 May 2015

ಟಿಎಪಿಸಿಎಂಎಸ್‌ಗೆ  : ಅಧ್ಯಕ್ಷರಾಗಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ಉಪಾಧ್ಯಕ್ಷರಾಗಿ ಚಂದ್ರಕಾಂತ ಮಹಾಂತಯ್ಯನಮಠ   ಟಿಎಪಿಸಿಎಂಎಸ್‌ಗೆ : ಅಧ್ಯಕ್ಷರಾಗಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ಉಪಾಧ್ಯಕ್ಷರಾಗಿ ಚಂದ್ರಕಾಂತ ಮಹಾಂತಯ್ಯನಮಠ

ಟಿಎಪಿಸಿಎಂಎಸ್‌ಗೆ ಅವಿರೋಧ ಆಯ್ಕೆ : ಅಧ್ಯಕ್ಷರಾಗಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ಉಪಾಧ್ಯಕ್ಷರಾಗಿ ಚಂದ್ರಕಾಂತ ಮಹಾಂತಯ್ಯನಮಠ    ಕೊಪ್ಪಳ  :  ಕೊಪ್ಪಳ ಟಿ.ಎ.ಪಿ.ಸಿ.ಎಂ.ಎಸ್‌ಗೆ ಅಧ್ಯಕ್ಷರಾಗಿ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯ…

Read more »
13 May 2015

ಮಹಿಳಾ ಕಾಲೇಜಿಗೆ ಜಮೀನು ಮಂಜೂರುಮಹಿಳಾ ಕಾಲೇಜಿಗೆ ಜಮೀನು ಮಂಜೂರು

 ಕೊಪ್ಪಳ ಮಹಿಳಾ ಕಾಲೇಜಿಗೆ ೧.೦೮ ಎಕರೆ ಜಮೀನನ್ನು ಮಂಜೂರು ಮಾಡಿ ಬೆಂಗಳೂರಿನ ಕಂದಾಯ ಇಲಾಖೆ ಸಹಾಯಕ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.  ವರ್ಷದ ಹಿಂದೆಯೇ ಕೊಪ್ಪಳ ನಗರಕ್ಕೆ ಮಹಿಳಾ ಕಾಲೇಜು ಮಂಜೂರಾಗಿತ್ತು. ಆದರೆ, ಜಮೀನಿನ ಕೊರತೆಯಿಂದಾಗಿ …

Read more »
13 May 2015

ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್

ದೀಪಾಯನ ಶಾಲೆಯ ವಿದ್ಯಾರ್ಥಿನಿ ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಅಭಿನಂದಿಸಿದ ಶಾಲಾ ಆಡಳಿತ ಮಂಡಳಿ ಹೊಸಪೇಟೆ: ನಗರದ ದೀಪಾಯನ್ ಅಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ರಜನಿ ಎಸ್.…

Read more »
13 May 2015

ಮುಖ್ಯಮಂತ್ರಿಗಳು ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಗ್ರಾ.ಪಂ.ಚುನಾವಣೆ ಎದುರಿಸಬೇಕು  : ಸಚಿವ ಪಿ.ಟಿ.ಪರಮೇಶ್ವರಮುಖ್ಯಮಂತ್ರಿಗಳು ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಗ್ರಾ.ಪಂ.ಚುನಾವಣೆ ಎದುರಿಸಬೇಕು : ಸಚಿವ ಪಿ.ಟಿ.ಪರಮೇಶ್ವರ

ಹೊಸಪೇಟೆ: ಸಿದ್ಧರಾಮಯ್ಯ ಅವರ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು. ನಗರದಲ್ಲಿ ಸೋಮವಾರ  ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶ ಹಾಗೂ…

Read more »
13 May 2015

ಕೊಪ್ಪಳ : 148 ಗ್ರಾ.ಪಂ. ಗಳ 2701 ಸದಸ್ಯ ಸ್ಥಾನಗಳಿಗೆ ಚುನಾವಣೆಕೊಪ್ಪಳ : 148 ಗ್ರಾ.ಪಂ. ಗಳ 2701 ಸದಸ್ಯ ಸ್ಥಾನಗಳಿಗೆ ಚುನಾವಣೆ

 ಪ್ರಸಕ್ತ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 148 ಗ್ರಾಮ ಪಂಚಾಯ್ತಿಗಳಿಗೆ 2015 ರ ಜೂ. 02 ರಂದು ಚುನಾವಣೆ ಜರುಗಲಿದೆ.  ಕೊಪ್ಪಳ ತಾಲೂಕಿನಲ್ಲಿ 38 ಗ್ರಾಮ ಪಂಚಾಯತಿಗಳಲ್ಲಿ 736 ಸದಸ್ಯ ಸ್ಥಾನಗಳು, ಗಂಗಾವತಿಯ 40 ಗ…

Read more »
13 May 2015

ಗ್ರಾಮ ಪಂಚಾಯಿತಿ ಚುನಾವಣೆ : ಕುಷ್ಟಗಿ ತಾಲೂಕಿನಲ್ಲಿ ಮೀಸಲಾತಿ ವಿವರಗ್ರಾಮ ಪಂಚಾಯಿತಿ ಚುನಾವಣೆ : ಕುಷ್ಟಗಿ ತಾಲೂಕಿನಲ್ಲಿ ಮೀಸಲಾತಿ ವಿವರ

 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ದಿನಾಂಕ ಘೊಷಣೆಯಾಗಿದ್ದು,  ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. ಕುಷ್ಟಗಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಮೀಸಲಾತಿ ವಿವರ ಈ ಕೆಳಗಿನಂತಿದೆ.          ಕುಷ್ಟಗಿ ತ…

Read more »
13 May 2015

ಬ್ಯಾಂಕಿನ ಉಳಿತಾಯ ಖಾತೆದಾರರಿಗೆ ೨ಲಕ್ಷ ರೂ ವಿಮೆ-ಎಂ.ಅಶೋಕಬ್ಯಾಂಕಿನ ಉಳಿತಾಯ ಖಾತೆದಾರರಿಗೆ ೨ಲಕ್ಷ ರೂ ವಿಮೆ-ಎಂ.ಅಶೋಕ

ಕೊಪ್ಪಳ: ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ಬ್ಯಾಂಕಿನ ಉಳಿತಾಯ ಖಾತೆದಾರರಿಗೆ ೨ಲಕ್ಷ ರೂ ವಿಮೆ ಲಭ್ಯವಿರುತ್ತದೆ ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಕ್ಷೇತ್ರ ಪ್ರಭಂಧಕ ಎಂ.ಅಶೋಕ…

Read more »
09 May 2015
 
Top